ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚೀಫ್ ಸೆಕ್ರಟರಿ ಪ್ಲಾನ್ ವರ್ಕೌಟ್ ಆಯ್ತು, ಸಿಎಂ
ನೆರೆ ಅನಾಹುತ ಮತ್ತು ಉತ್ತರ ಕರ್ನಾಟಕದ ಹದಗೆಟ್ಟ ಜನಜೀವನ ಕಂಡು ಕಂಗಾಲಾಗಿ ಹೋಗಿದ್ದೆ. ಇಂತಹ ಕಷ್ಟ ಕಾಲದಲ್ಲಿ ಇಷ್ಟೊಂದು ನೆರವು ಸಿಗುತ್ತದೆ ಎಂದು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ. ಆದರೆ ನಮ್ಮ ಚೀಫ್ ಸೆಕ್ರೆಟರಿ ಚೆನ್ನಾಗಿ ಪ್ಲಾನ್ ಮಾಡಿ ಎಲ್ಲಾ ಕಡೆಯಿಂದ ನೆರವು ಬರುವಂತೆ ನೋಡಿಕೊಂಡಿದ್ದಾರೆ. ಇದಕ್ಕೆ ನಾನು ಅವರಿಗೆ ಆಭಾರಿಯಾಗಿದ್ದೇನೆ ಎಂದು ಯಡಿಯೂರಪ್ಪ ಪ್ರಶಂಶೆಯ ಮಾತನಾಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
yediyurappa ಯಡಿಯೂರಪ್ಪ ಎಸ್ಎಂ ಕೃಷ್ಣ sm krishna ಉತ್ತರ ಕರ್ನಾಟಕ north karnataka rain ಮಳೆ centre ಕೇಂದ್ರ ಸರಕಾರ flood ಪ್ರವಾಹ deluge sv ranganath ಎಸ್ ವಿ ರಂಗನಾಥ್
Story first published: Thursday, October 8, 2009, 10:14 [IST]