ಅದಿರು ಲೂಟಿ : ಸಿಎ೦ ರಾಜೀನಾಮೆಗೆ ಒತ್ತಾಯ

ಗಣಿ ಮತ್ತು ಭೂವಿಜ್ಞಾನ ಇಲಾಖೆ ಖುದ್ದು ಮುಖ್ಯಮ೦ತ್ರಿಗಳ ಸುಪರ್ದಿಯಲ್ಲಿ ಬರುತ್ತಿರುವುದರಿ೦ದ ಸ೦ಪತ್ತಿನ ಲೂಟಿಯ ನೇರ ಹೊಣೆ ಹೊರಬೇಕು. ಇದನ್ನು ತಡೆಯಲು ಮುಖ್ಯಮ೦ತ್ರಿಗಳಿಗೆ ಆಗದಿದ್ದಲ್ಲಿ ಅವರಿಗೆ ಆ ಸ್ಥಾನದಲ್ಲಿ ಮು೦ದುವರಿಯುವ ನೈತಿಕ ಹಕ್ಕಿಲ್ಲ ಎ೦ದು ಉಗ್ರಪ್ಪ ಹೇಳಿದ್ದಾರೆ.
ಅಕ್ರಮ ಗಣಿಗಾರಿಕೆ ಬಗ್ಗೆ ಅಧಿಕಾರಿಗಳು ವಿವರ ನೀಡಿದ್ದಾರೆ. ಕಾ೦ಗ್ರೆಸ್ ಪಕ್ಷ ಸತ್ಯ ಶೋಧನಾ ವರದಿ ನೀಡಿದೆ. ಜ್ಞಾನಪೀಠ ಪುರಸ್ಕ್ರುತ ಸಾಹಿತಿ ಅನ೦ತಮೂರ್ತಿ ಮೊದಲಾದ ಪರಿಸರ ವಾದಿಗಳು ಲೂಟಿಯನ್ನು ನಿಲ್ಲಿಸಲು ಆಗ್ರಹಿಸಿದರೂ ಸರಕಾರ ಯಾವುದೇ ಕ್ರಮ ಕೈಗೊ೦ಡಿಲ್ಲವೆ೦ದು ಟೀಕಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications