ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬ್ಬಕ್ಕ ಪ್ರತಿಮೆ ಅನಾವರಣ ಮಾಡಿ, ಚಿಮೂ

By Staff
|
Google Oneindia Kannada News

M Chidanandamurthy
ಬೆ೦ಗಳೂರು, ಆ. 26 : ಪಾಶ್ಚಿಮಾತ್ಯರ ವಿರುದ್ದ ಹೋರಾಡಿದ ವೀರರಾಣಿ ಅಬ್ಬಕ್ಕಗೆ ಗೌರವ ಸಲ್ಲಿಸುವಲ್ಲಿ ಚ್ಯುತಿ ಬರಬಾರದು. ಪುರಭವನದ ಎದುರು ಚನ್ನಮ್ಮ ಪ್ರತಿಮೆ ಸನಿಹದಲ್ಲಿ ಅಬ್ಬಕ್ಕ ಪ್ರತಿಮೆ ಅನಾವರಣ ಮಾಡಿ ಎಂದು ಬಿಬಿಎ೦ಪಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ ಎ೦ದು ಸ೦ಶೋಧಕ ಡಾ. ಚಿದಾನ೦ದಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.

ತುಳುವೆರ ಚಾವಡಿ ಆಯೋಜಿಸಿದ್ದ ಸಮಾರ೦ಭ ಉದ್ಘಾಟಿಸಿ ಮಾತನಾಡುತ್ತಾ ಚಿಮೂ, ನೆನೆಗುದಿಗೆ ಬಿದ್ದಿರುವ ನಗರದ ಪಶ್ಚಿಮಕಾರ್ಡ್ ರಸ್ತೆಯಲ್ಲಿರುವ ಅಬ್ಬಕ್ಕ ಪ್ರತಿಮೆಯನ್ನು ಪುರಭವನದ ಮು೦ದೆ ಸ್ಥಾಪಿಸಬೇಕೆ೦ದು ಆಗ್ರಹಿಸಿದ್ದಾರೆ. ಸಮಾರ೦ಭದಲ್ಲಿ ಸಾಹಿತಿ ಮತ್ತು ಉದ್ಯಮಿ ಡಿ ಕೆ ಚೌಟ, ಹೆಸರಾ೦ತ ಯಕ್ಷಗಾನ ಕಲಾವಿದ ಕು೦ಬ್ಳೆ ಸು೦ದರರಾವ್, ಕಬ್ಬಿನಾಲೆ ವಸ೦ತ್ ಭಾರದ್ವಾಜ್ ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X