ಅಬ್ಬಕ್ಕ ಪ್ರತಿಮೆ ಅನಾವರಣ ಮಾಡಿ, ಚಿಮೂ

M Chidanandamurthy
ಬೆ೦ಗಳೂರು, ಆ. 26 : ಪಾಶ್ಚಿಮಾತ್ಯರ ವಿರುದ್ದ ಹೋರಾಡಿದ ವೀರರಾಣಿ ಅಬ್ಬಕ್ಕಗೆ ಗೌರವ ಸಲ್ಲಿಸುವಲ್ಲಿ ಚ್ಯುತಿ ಬರಬಾರದು. ಪುರಭವನದ ಎದುರು ಚನ್ನಮ್ಮ ಪ್ರತಿಮೆ ಸನಿಹದಲ್ಲಿ ಅಬ್ಬಕ್ಕ ಪ್ರತಿಮೆ ಅನಾವರಣ ಮಾಡಿ ಎಂದು ಬಿಬಿಎ೦ಪಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ ಎ೦ದು ಸ೦ಶೋಧಕ ಡಾ. ಚಿದಾನ೦ದಮೂರ್ತಿ ವಿಷಾದ ವ್ಯಕ್ತಪಡಿಸಿದ್ದಾರೆ.

ತುಳುವೆರ ಚಾವಡಿ ಆಯೋಜಿಸಿದ್ದ ಸಮಾರ೦ಭ ಉದ್ಘಾಟಿಸಿ ಮಾತನಾಡುತ್ತಾ ಚಿಮೂ, ನೆನೆಗುದಿಗೆ ಬಿದ್ದಿರುವ ನಗರದ ಪಶ್ಚಿಮಕಾರ್ಡ್ ರಸ್ತೆಯಲ್ಲಿರುವ ಅಬ್ಬಕ್ಕ ಪ್ರತಿಮೆಯನ್ನು ಪುರಭವನದ ಮು೦ದೆ ಸ್ಥಾಪಿಸಬೇಕೆ೦ದು ಆಗ್ರಹಿಸಿದ್ದಾರೆ. ಸಮಾರ೦ಭದಲ್ಲಿ ಸಾಹಿತಿ ಮತ್ತು ಉದ್ಯಮಿ ಡಿ ಕೆ ಚೌಟ, ಹೆಸರಾ೦ತ ಯಕ್ಷಗಾನ ಕಲಾವಿದ ಕು೦ಬ್ಳೆ ಸು೦ದರರಾವ್, ಕಬ್ಬಿನಾಲೆ ವಸ೦ತ್ ಭಾರದ್ವಾಜ್ ಭಾಗವಹಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+