ಮೈಸೂರಿನ ಪತ್ರಕರ್ತರಿಂದ ಸಂಕ್ರಾಂತಿ ನಾಟಕ

ಆಗಸ್ಟ್ 19ರ ಬುಧವಾರ ಸಂಜೆ 7
ಸ್ಥಳ- ಮೈಸೂರಿನ ಕಲಾಮಂದಿರ.
ಸಮಯ: ಸಂಜೆ 7
ನಾಟಕ : ಸಂಕ್ರಾಂತಿ
ರಚನೆ : ಪಿ.ಲಂಕೇಶ್
ನಿರ್ದೇಶನ : ಮಂಡ್ಯ ರಮೇಶ್
ಸಂಗೀತ : ಜನ್ನಿ
ಬೆಳಕು : ಆನಂದರಾಜ್
ವಿನ್ಯಾಸ : ಬಾದಲ್
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಕುಂದೂರು ಉಮೇಶಭಟ್ಟ,[+919341111816]
ಸಂಘದಖಜಾಂಚಿ ಹಾಗೂ ಪದಾಧಿಕಾರಿಗಳು, ಮೈಸೂರು.
ಮೈಜಿಪ್ಸಂ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ
ತ್ಯಾಗರಾಜ ರಸ್ತೆ, ಕೆ.ಆರ್. ಮೊಹಲ್ಲಾ, ಮೈಸೂರು-570004
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications