ಕೆಪಿಎಲ್ ಟಿ 20 ಗೆ ಆಟಗಾರರ ಬಿಕರಿ

ಶುಕ್ರವಾರ ಬೆಳಗ್ಗೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಕೆಎಸ್ ಸಿಎ ಆವರಣದಲ್ಲಿ ಆಟಗಾರರ ಬಿಡ್ಡಿಂಗ್ ಆರಂಭಗೊಂಡಿತು. ಸ್ಟಾರ್ ಆಟಗಾರನೆಂದೇ ಬಿಂಬಿಸಲಾಗಿದ್ದ ರಾಬಿನ್ ಉತ್ತಪ್ಪ ಬೆಂಗಳೂರಿನ ಬ್ರಿಗೇಡ್ ಗ್ರೂಫ್ ನ ತಂಡವನ್ನು ಸೇರ್ಪಡೆಗೊಂಡರು. ಮೈಸೂರು ತಂಡಕ್ಕೆ ಕೆ ಬಿ ಪವನ್. ಸಿ ರಘು ತಲಾ 1,80 ಹಾಗೂ 1.60 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ.
ಶಿವಮೂಗ್ಗ ತಂಡಕ್ಕೆ ಕೆ ಪಿ ಅಪ್ಪಣ್ಣ 1.45 ಲಕ್ಷ ರುಪಾಯಿಗಳಿಗೆ, ಗಣೇಶ್ ಸತೀಶ್ 1.30, ರಾಜು ಭಟ್ಕಳ್ 2.10, ಮಿಥುನ್ 1.50 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ. ದಾವಣಗೆರೆ ಫ್ರಾಂಚೈಸಿಗೆ ಸ್ಪಿನ್ನರ್ ಸುನೀಲ್ ಜೋಶಿ ಅವರನ್ನು 2.05, ಗೌತಮ್ ಅವರನ್ನು 1.40, ಸುನೀಲ್ ರಾಜ್ 1.35 ಲಕ್ಷ ರುಪಾಯಿಗಳಿಗೆ ಖರೀದ ಮಾಡಲಾಯಿತು.
ಬೆಂಗಳೂರು ಗ್ರಾಮಾಂತ ತಂಡಕ್ಕೆ ಬಿ ಅಖಿಲ್ 3 ಲಕ್ಷ ರುಪಾಯಿ, ತಿಲಕ್ ನಾಯ್ಡು 1.10 ಲಕ್ಷ ರುಪಾಯಿ, ಎನ್ ಸಿ ಅಯ್ಯಪ್ಪ 80 ಸಾವಿರ ಹಾಗೂ ಅಮಿತ್ ವರ್ಮಾ 1.35 ಲಕ್ಷ ರುಪಾಯಿಗಳಿಗೆ ಹರಾಜುಗೊಂಡಿದ್ದಾರೆ. ಮಂಗಳೂರು ಫ್ರಾಂಚೈಸಿಗೆ ಉದಿತ್ ಪಟೇಲ್ 90 ಸಾವಿರ, ಭರತ್ ಚಿಪ್ಲಿ 2.35 ಲಕ್ಷ ರುಪಾಯಿ, ಎಸ್ ಅರವಿಂದ 1.25 ಲಕ್ಷ ರುಪಾಯಿಗೆ ಹರಾಜುಗೊಂಡಿದ್ದಾರೆ.
ಬಿಜಾಪುರ ತಂಡಕ್ಕೆ ರೋಜರ್ ಬಿನ್ನಿ ಮಗ ಸ್ಟುವರ್ಟ್ ಬಿನ್ನಿ 3.20 ಲಕ್ಷ ರುಪಾಯಿ, ದೇವರಾಜ್ 1.70 ಲಕ್ಷ, ಸುದೀಂದ್ರ ಶಿಂಧೆ 95 ಸಾವಿರ ರುಪಾಯಿಗಳಿಗೆ ಹರಾಜುಗೊಂಡರು. ವಿನಯಕುಮಾರ್ 2.50 ಲಕ್ಷ ರುಪಾಯಿ, ಮನೀಶ್ ಪಾಂಡೆ 2.55 ಲಕ್ಷ ಹಾಗೂ ಡೇವಿಡ್ ಜಾನ್ಸನ್ 35 ಸಾವಿರಕ್ಕೆ ಬೆಳಗಾವಿ ತಂಡಕ್ಕೆ ಹರಾಜುಗೊಂಡರು.
(ದಟ್ಸ್ ಕನ್ನಡ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications