ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿದ್ಯಾರ್ಥಿ, ಕಾರ್ಮಿಕರಿಗೆ ರಿಯಾಯ್ತಿ ಪಾಸು
ಈ ಹಿಂದೆಯೇ ನಿರೀಕ್ಷಿಸಿದಂತೆ ರೈಲ್ವೆ ಖಾತೆ ಹಂಚಿಕೆಯಾದ ನಂತರ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಮತಾ ಬ್ಯಾವರ್ಜಿ, ರೈಲುಗಳಲ್ಲಿ ಸಂಚರಿಸುವ ತಿಂಡಿ ಮಾರಾಟಗಾರರು, ಬಜ ಕೆಲಸಗಾರರು, ಭೂರಹಿತ ಕೂಲಿ ಕಾರ್ಮಿಕರಂಥ ಅಸಂಘಟಿತ ವಲಯದ ಕಾರ್ಮಿಕರು ಮತ್ತು ವಿದ್ಯಾರ್ಥಿಗಳಿಗೆ ಮಾನವೀಯ ದೃಷ್ಟಿಯಿಂದ ಪಾಸು ನೀಡುವ ಪ್ರಸ್ತಾಪವಿದೆ ಎಂದು ಹೇಳಿದರು.
ಆದರೆ, ತಮ್ಮ ಇತರ ಸಹೋದ್ಯೋಗಿಗಳೆಲ್ಲ ಅಧಿಕಾರ ವಹಿಸಿಕೊಳ್ಳುವ ತಾವೂ ಅಧಿಕಾರ ವಹಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸುವ ಅವರು, ನಾನೀಗ ನನ್ನ ತವರು ರಾಜ್ಯ ಬಂಗಾಲಕ್ಕೆ ಭೇಟಿ ನೀಡುವ. ಇದಾದ ಬಳಿಕ ನನ್ನ ಮುಂದಿನ ಯೋಜನೆಗಳತ್ತ ಗಮನ ಹರಿಲಿದ್ದೇನೆ ಎಂದು ಬ್ಯಾನರ್ಜಿ ವಿವರಿಸಿದರು.
(ಏಜನ್ಸೀಸ್)
Comments
ಮನಮೋಹನ್ ಸಿಂಗ್ kannada manmohan singh ಸೋನಿಯಾ ಗಾಂಧಿ sonia gandhi ಯುಪಿಎ upa ಕನ್ನಡ trinamool congress ತೃಣಮೂಲ ಕಾಂಗ್ರೆಸ್ ಮಮತಾ ಬ್ಯಾನರ್ಜಿ mamata banerjee railway minister
Story first published: Sunday, May 24, 2009, 12:07 [IST]