ಸಂಸ ಬಯಲು ರಂಗಮಂದಿರದಲ್ಲಿ ಗಜಲ್ ಆಲಾಪನೆ

ಬೆಂಗಳೂರು, ಮಾ.29: ಕರ್ನಾಟಕ ಉರ್ದು ಅಕಾಡೆಮಿಯು ಮಾರ್ಚ್ 29 ರಂದು ಸಂಜೆ 6.00 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ದಿವಂಗತ ಮಹಮ್ಮದ್ ಆಯಾಸ್ ಅವರ ಆಯ್ದ ಗಜಲ್‌ಗಳ ಹಾಡುಗಾರಿಕೆಯನ್ನು ಬೆಂಗಳೂರಿನ ಅಕ್ಬರ್ ಯೂಸುಫ್ ಅವರಿಂದ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ ಗಜಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.

(ದಟ್ಸ್ ಕನ್ನಡ ಸಭೆ ಸಮಾರಂಭ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+