ಸಂಸ ಬಯಲು ರಂಗಮಂದಿರದಲ್ಲಿ ಗಜಲ್ ಆಲಾಪನೆ
ಬೆಂಗಳೂರು, ಮಾ.29: ಕರ್ನಾಟಕ ಉರ್ದು ಅಕಾಡೆಮಿಯು ಮಾರ್ಚ್ 29 ರಂದು ಸಂಜೆ 6.00 ಗಂಟೆಗೆ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಬಯಲು ರಂಗಮಂದಿರದಲ್ಲಿ ದಿವಂಗತ ಮಹಮ್ಮದ್ ಆಯಾಸ್ ಅವರ ಆಯ್ದ ಗಜಲ್ಗಳ ಹಾಡುಗಾರಿಕೆಯನ್ನು ಬೆಂಗಳೂರಿನ ಅಕ್ಬರ್ ಯೂಸುಫ್ ಅವರಿಂದ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಈ ಗಜಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications