ಯುಆರ್ಎ ಗೆ ಜಾಮೀನುರಹಿತ ವಾರಂಟ್

ಪೊಲೀಸರು ನೀಲಕಂಠ ಅವರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಅನಂತಮೂರ್ತಿಯವರನ್ನು ಪ್ರಮುಖ ಸಾಕ್ಷಿಯನ್ನಾಗಿಸಿದ್ದರು. ನಂತರ ನಡೆದ ಎರಡು ವಿಚಾರಣೆಗಳಿಗೆ ಅನಂತಮೂರ್ತಿ ಹಾಜರಾಗಿರಲಿಲ್ಲ. ಗುರುವಾರ ನಡೆದ ಮೂರನೆಯ ವಿಚಾರಣೆಗೂ ಅನಂತಮೂರ್ತಿ ಹಾಜರಾಗದ ಹಿನ್ನೆಲೆಯಲ್ಲಿ ಮುಧೋಳ ಕೋರ್ಟ್ ಅವರಿಗೆ ಜಾಮೀನು ರಹಿತ ವಾರಂಟ್ ಆದೇಶ ಹೊರಡಿಸಿದೆ.
(ಏಜೆನ್ಸೀಸ್)












Click it and Unblock the Notifications