ವರುಣ್ ಸ್ಪರ್ಧಿಸುವಂತಿಲ್ಲ ಆಯೋಗ

ಭಾಷಣದ ಸಿಡಿಯನ್ನು ತಿರುಚಲಾಗಿದೆ ಎನ್ನುವ ವರುಣ್ ವಾದ ನಂಬಲರ್ಹವಾಗಿಲ್ಲ. ವರುಣ್ ಪ್ರಚೋದನಕಾರಿ ಭಾಷಣ ಮಾಡಿದ್ದು ಸತ್ಯಕರವಾಗಿದೆ. ಇದು ಆಯೋಗದ ಸಲಹೆ ಮಾತ್ರ. ನಮ್ಮ ಅಭಿಮತವನ್ನು ಪರಿಶೀಲಿಸಿದ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆಯೋಗ ಸ್ಪಷ್ಟಪಡಿಸಿದೆ.
ಸಾರ್ವಜನಿಕ ಚುನಾವಣಾ ಸಭೆಯೊಂದರಲ್ಲಿ 'ಇದು ಕಮಲದ ಶಕ್ತಿ ಇರುವ ಕೈ. ಹಿಂದೂಗಳನ್ನು ಅವಹೇಳನ ಮಾಡುವವರ ತಲೆ ಕತ್ತರಿಸುವ ಶಕ್ತಿ ಈ ಕೈಗಿದೆ. ಯಾರಾದರು ಹಿಂದೂಗಳ ವಿರುದ್ದ ಕೈಯೆತ್ತಿದರೆ ಗೀತೆಯ ಮೇಲಾಣೆ ಅಂತವರ ಕೈಗಳನ್ನು ಕಡಿದು ಹಾಕುವೆ, ಜೈ ಶ್ರೀರಾಮ್" ಎಂದು ವರುಣ್ ಗಾಂಧಿ ಭಾಷಣ ಮಾಡಿದ್ದರು.
(ದಟ್ಸ್ ಕನ್ನಡ ವಾರ್ತೆ)
ನಿರೀಕ್ಷಣಾ ಜಾಮೀನು ಪಡೆದ ವರುಣ್












Click it and Unblock the Notifications