ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಬೆಂಗಳೂರು, ಫೆ. 6 : ರಾಜ್ಯ ಸಂಗೀತ ನೃತ್ಯ ಆಕಾಡೆಮಿಯ 2008-09 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಪಂಡಿತ ರಾಜಶೇಖರ ಮನ್ಸೂರು ಹಾಗೂ ಎಸ್ ಶಂಕರ್ ಅವರಿಗೆ ಗೌರವ ಪುರಸ್ಕಾರ ಸಂದಿದೆ. ಪ್ರಶಸ್ತಿ ಪಡೆದವರ ವಿವರಗಳು.
ಗೌರವ ಪ್ರಶಸ್ತಿ
* ಪಂಡಿತ ರಾಜಶೇಖರ್ ಮನ್ಸೂರು (ಹಿಂದೂಸ್ತಾನಿ ಗಾಯನ)
* ಎಸ್ ಶಂಕರ್ (ಕರ್ನಾಟಕ ಸಂಗೀತ)
ವಾರ್ಷಿಕ ಪ್ರಶಸ್ತಿ
* ವಸಂತ ಮಾಧವಿ (ಹಾಡುಗಾರಿಕೆ)
* ಟಿ ಆರ್ ರಂಗಸ್ವಾಮಿ (ಹಾಡುಗಾರಿಕೆ)
* ಎಚ್ ಬಿ ನಾರಾಯಣಚಾರ್ (ಪಿಟೀಲು)
* ಉಷಾ ರಾಮಮೂರ್ತಿ (ಗೋಟು ವಾದ್ಯ)
ಹಿಂದೂಸ್ತಾನಿ ಸಂಗೀತ
* ರಾಮ್ ರಾವ್ ಜಗರ್ ಕಲ್ (ಗಾಯನ)
* ಶೋಭಾ ಹುಯಿಲಗೋಳ (ಗಾಯನ)
* ಸಂಜೀವ್ ಪೋತದಾರ್ (ತಬಲ)
* ಶ್ರೀರಾಮುಲು ರಾಯಚೂರ್ ಕರ್ (ಶಹನಾಯ್)
ನೃತ್ಯ
* ಕೆ ಹರಿದಾಸ್ (ಗದಗ)
* ಸುಂದರಿ ಸಂತಾನಂ (ಬೆಂಗಳೂರು)
* ಮಂಜು ಭಾರ್ಗವಿ (ಬೆಂಗಳೂರು)
ಸುಗಮ ಸಂಗೀತ
*ಡಾ.ಜಯಶ್ರೀ ಅರವಿಂದ್ (ಬೆಂಗಳೂರು)
ಮ್ಯಾಂಡೋಲಿನ್
*ಎನ್.ಎಸ್.ಪ್ರಸಾದ್ (ಬೆಂಗಳೂರು)
ಕಥಾಕೀರ್ತನ
*ಭದ್ರಗಿರಿ ಸರ್ವೋತ್ತಮ ದಾಸರು (ಬೆಂಗಳೂರು)
ಗಮಕ
*ವೆಂಕಟಾದ್ರಿ ಶರ್ಮ (ಬೆಂಗಳೂರು)
ಹೊರರಾಜ್ಯ ಕಲಾವಿದರು
*ಹಿಂದೂಸ್ತಾನಿ ಗಾಯಕಿ ಸರಯೂ ಸನ್ನಿ (ಬನಾರಸ್)
(ದಟ್ಸ್ ಕನ್ನಡ ವಾರ್ತೆ)
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications