ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ
ಬೆಂಗಳೂರು, ಫೆ. 6 : ರಾಜ್ಯ ಸಂಗೀತ ನೃತ್ಯ ಆಕಾಡೆಮಿಯ 2008-09 ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ ಮಾಡಿದ್ದು, ಪಂಡಿತ ರಾಜಶೇಖರ ಮನ್ಸೂರು ಹಾಗೂ ಎಸ್ ಶಂಕರ್ ಅವರಿಗೆ ಗೌರವ ಪುರಸ್ಕಾರ ಸಂದಿದೆ. ಪ್ರಶಸ್ತಿ ಪಡೆದವರ ವಿವರಗಳು.
ಗೌರವ ಪ್ರಶಸ್ತಿ
* ಪಂಡಿತ ರಾಜಶೇಖರ್ ಮನ್ಸೂರು (ಹಿಂದೂಸ್ತಾನಿ ಗಾಯನ)
* ಎಸ್ ಶಂಕರ್ (ಕರ್ನಾಟಕ ಸಂಗೀತ)
ವಾರ್ಷಿಕ ಪ್ರಶಸ್ತಿ
* ವಸಂತ ಮಾಧವಿ (ಹಾಡುಗಾರಿಕೆ)
* ಟಿ ಆರ್ ರಂಗಸ್ವಾಮಿ (ಹಾಡುಗಾರಿಕೆ)
* ಎಚ್ ಬಿ ನಾರಾಯಣಚಾರ್ (ಪಿಟೀಲು)
* ಉಷಾ ರಾಮಮೂರ್ತಿ (ಗೋಟು ವಾದ್ಯ)
ಹಿಂದೂಸ್ತಾನಿ ಸಂಗೀತ
* ರಾಮ್ ರಾವ್ ಜಗರ್ ಕಲ್ (ಗಾಯನ)
* ಶೋಭಾ ಹುಯಿಲಗೋಳ (ಗಾಯನ)
* ಸಂಜೀವ್ ಪೋತದಾರ್ (ತಬಲ)
* ಶ್ರೀರಾಮುಲು ರಾಯಚೂರ್ ಕರ್ (ಶಹನಾಯ್)
ನೃತ್ಯ
* ಕೆ ಹರಿದಾಸ್ (ಗದಗ)
* ಸುಂದರಿ ಸಂತಾನಂ (ಬೆಂಗಳೂರು)
* ಮಂಜು ಭಾರ್ಗವಿ (ಬೆಂಗಳೂರು)
ಸುಗಮ ಸಂಗೀತ
*ಡಾ.ಜಯಶ್ರೀ ಅರವಿಂದ್ (ಬೆಂಗಳೂರು)
ಮ್ಯಾಂಡೋಲಿನ್
*ಎನ್.ಎಸ್.ಪ್ರಸಾದ್ (ಬೆಂಗಳೂರು)
ಕಥಾಕೀರ್ತನ
*ಭದ್ರಗಿರಿ ಸರ್ವೋತ್ತಮ ದಾಸರು (ಬೆಂಗಳೂರು)
ಗಮಕ
*ವೆಂಕಟಾದ್ರಿ ಶರ್ಮ (ಬೆಂಗಳೂರು)
ಹೊರರಾಜ್ಯ ಕಲಾವಿದರು
*ಹಿಂದೂಸ್ತಾನಿ ಗಾಯಕಿ ಸರಯೂ ಸನ್ನಿ (ಬನಾರಸ್)
(ದಟ್ಸ್ ಕನ್ನಡ ವಾರ್ತೆ)
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications