ಯಶವಂತಪುರದಿಂದ ಹೊಂಟ ಐಷಾರಾಮಿ ರೈಲು

ಬೆಂಗಳೂರು, ಫೆ.4: ದಕ್ಷಿಣ ಭಾರತದ ಮೊದಲ ಐಷಾರಾಮಿ ರೈಲು 'ಸುವರ್ಣರಥ'ಕ್ಕೆ ರಾಷ್ಟ್ರಪತಿ ಪ್ರತಿಭಾ ಪಾಟೀಲರು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಚಾಲನೆ ಕೊಟ್ಟ ರಸ ನಿಮಿಷಗಳು. ದೇಶೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಭಾರತೀಯ ಪ್ರವಾಸೋದ್ಯಮದ ಶ್ರಮವನ್ನು ರಾಷ್ಟ್ರಪತಿ ಕೊಂಡಾದಿದರು.

ಅಂದಹಾಗೆಶ್ರೀಮಂತಿಕೆಯ ಪ್ರತೀಕವಾದ ಈ ರೈಲಿನಲ್ಲಿ 1 ಟ್ರಿಪ್ ಅಂದರೆ 1000 ಕಿ.ಮೀ ಸುತ್ತಾಡಲು ಒಬ್ಬರಿಗೆ ಟಿಕೆಟ್ ದರ 1 ಲಕ್ಷ ರೂ!. ಕಾಸಿದ್ದವರಿಗೆ ಮಾತ್ರ ಈ ಐಷಾರಾಮಿ ರೈಲಿನ ಓಡಾಟ ಸಾಧ್ಯ.

(ದಟ್ಸ್‌ ವಿಡಿಯೋ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+