ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಖ್ಯಾತ ಆರ್ಥಿಕ ತಜ್ಞ ಡಾ.ಡಿ.ಎಂ.ನಂಜುಂಡಪ್ಪ ಚೇತರಿಕೆ
ಖ್ಯಾತ
ಆರ್ಥಿಕ
ತಜ್ಞ
ಡಾ.ಡಿ.ಎಂ.ನಂಜುಂಡಪ್ಪ
ಚೇತರಿಕೆ
ಹೃದಯದ
ತೊಂದರೆ,
ನಾರಾಯಣ
ಹೃದಯಾಲಯದಲ್ಲಿ
ಚಿಕಿತ್ಸೆ
ಹೃದಯದ ತೊಂದರೆಯಿಂದ ಬಳಲಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು, ನಗರದ ನಾರಾಯಣ ಹೃದಯಾಲಯಕ್ಕೆ ಚಿಕಿತ್ಸೆಗೆಂದು ಸೋಮವಾರ ದಾಖಲಿಸಲಾಗಿತ್ತು. ಪ್ರಸ್ತುತ ನಂಜುಂಡಪ್ಪ ವೈದ್ಯರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಸಮರ್ಪಕ ಆರ್ಥಿಕ ನಿಯಮಗಳಿಂದ ರಾಷ್ಟ್ರೀಯ ಹಾಗೂ ಜಾಗತಿಕ ಮನ್ನಣೆ ಗಳಿಸಿರುವ ಕೆಲವೇ ಪ್ರಮುಖ ತಜ್ಞರಲ್ಲಿ ನಂಜುಂಡಪ್ಪ ಅವರೂ ಒಬ್ಬರೆನಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Wednesday, September 21, 2005, 23:53 [IST]