ಕರ್ನಾಟಕದ 27ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಬೆಂಗಳೂರು : ರಾಜ್ಯಗುಪ್ತದಳ ಎಡಿಜಿಪಿ ಡಾ। ಡಿ.ವಿ.ಗುರುಪ್ರಸಾದ್, ಬಿಎಂಟಿಎಫ್ ಐಜಿಪಿ ಕೆ.ಎಸ್.ಸುರೇಶ್ ಬಾಬು ಸೇರಿದಂತೆ 27 ಮಂದಿ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಪತಿಪದಕವನ್ನು ನೀಡಲಾಗಿದೆ.
ವಿಶಿಷ್ಟ ಸೇವಾ ಪದಕ : ಡಾ। ಡಿ.ವಿ.ಗುರುಪ್ರಸಾದ್-ಎಡಿಜಿಪಿ ರಾಜ್ಯ ಗುಪ್ತದಳ, ಕೆ.ಎಸ್.ಸುರೇಶ್ ಬಾಬು-ಐಜಿಪಿ ಬಿಎಂಟಿಎಫ್ ಬೆಂಗಳೂರು, ಕೆ.ಎಸ್.ತಮ್ಮಯ್ಯ- ಡಿವೈಎಸ್ಪಿ, ನಂಜನಗೂಡು ಉಪ ವಿಭಾಗ.
ಶ್ಲಾಘನೀಯ ಸೇವಾ ಪದಕ : ಶರತ್ ಸಿ.ಸೆಕ್ಸೇನ- ಎಡಿಜಿಪಿ ಡಿಸಿಆರ್ಇ ಬೆಂಗಳೂರು, ಅಮರ್ಕುಮಾರ್ ಪಾಂಡೆ - ಡಿಐಜಿ ವಿಶ್ವಸಂಸ್ಥೆ ಶಾಂತಿ ಪಡೆಗೆ ನಿಯೋಜನೆ, ಟಿ.ಸುನೀಲ್ ಕುಮಾರ್- ಡಿಐಜಿ ಕರ್ನಾಟಕ ಅಗ್ನಿಶಾಮಕ ದಳ ಬೆಂಗಳೂರು, ಬಿ.ಎನ್.ಎಸ್.ರೆಡ್ಡಿ - ಎಸ್ಪಿ ಕೆಜಿಎಫ್.
ಕೆ.ಎಲ್.ಸುಧೀರ್ - ಎಸ್ಪಿ ರಾಜ್ಯ ಗುಪ್ತದಳ ಬೆಂಗಳೂರು, ರವೀಂದ್ರ ಪ್ರಸಾದ್ - ಎಸ್ಪಿ ಚಾಮರಾಜನಗರ ಜಿಲ್ಲೆ, ಬಿ.ಶಿವಕುಮಾರ್ - ಡಿಸಿಪಿ (ಆಡಳಿತ) ಬೆಂಗಳೂರು ನಗರ, ಜಿ.ರಮೇಶ್ - ಎಸ್ಪಿ ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಎಚ್.ಆರ್.ಭಗವಾನ್ ದಾಸ್ - ಹೆಚ್ಚುವರಿ ಎಸ್ಪಿ ಮೈಸೂರು ಜಿಲ್ಲೆ.
ಎನ್.ಆರ್.ಚಂದೀರಾಮ್ ಸಿಂಗ್ - ಎಸಿಪಿ ಹುಬ್ಬಳ್ಳಿ ಉಪ ವಿಭಾಗ, ವಿ.ಎ.ಜಿರಾಲ್ - ಸಹಾಯಕ ಕಮಾಂಡೆಂಟ್ 10ನೇ ಬೆಟಾಲಿಯನ್ ಕೆಎಸ್ಆರ್ಪಿ ಶಿಗ್ಗಾನ್, ಬಿ.ಪಿ.ಮಾಚಯ್ಯ- ಡಿಎಸ್ಪಿ ಚಾಮರಾಜ ನಗರ ಉಪ ವಿಭಾಗ, ಬಿ.ಎ.ವಿಶ್ವನಾಥ್ ಸಿಂಗ್ - ಪೊಲೀಸ್ ಇನ್ಸ್ಪೆಕ್ಟರ್ ಮಲ್ಲೇಶ್ವರ ಸಂಚಾರ ವಲಯ ಬೆಂಗಳೂರು ನಗರ.
ಇ.ಎ.ದೇವಯ್ಯ-ಪೊಲೀಸ್ ಇನ್ಸ್ಪೆಕ್ಟರ್ ಕೆಎಸ್ಆರ್ಪಿ ಮೈಸೂರು, ಕೆ.ಎನ್.ಜಿತೇಂದ್ರ - ಪೊಲೀಸ್ ಇನ್ಸ್ಪೆಕ್ಟರ್ ಕಬ್ಬನ್ ಪಾರ್ಕ್ ಠಾಣೆ ಬೆಂಗಳೂರು, ಜಿ.ಎ.ಜಗದೀಶ್ - ಸರ್ಕಲ್ ಇನ್ಸ್ಪೆಕ್ಟರ್ ದಾವಣಗೆರೆ ಕೇಂದ್ರ ವಿಭಾಗ, ಆರ್.ಮೂಡಲ ಗಿರಿಯಪ್ಪ - ಸಬ್ ಇನ್ಸ್ಪೆಕ್ಟರ್, ಉಪ್ಪಾರಪೇಟೆ ಸಂಚಾರ ಉಪ ವಲಯ ಬೆಂಗಳೂರು ನಗರ, ಎನ್.ಎಂ.ಮುನಿಯಪ್ಪ- ಸಬ್ ಇನ್ಸ್ಪೆಕ್ಟರ್ ರಾಜ್ಯ ಗುಪ್ತದಳ ಬೆಂಗಳೂರು.
ಬಿ.ಆರ್.ಸತ್ಯನಾರಾಯಣ - ಮುಖ್ಯ ಪೊಲೀಸ್ ಪೇದೆ, ಎಸ್ಸಿಆರ್ಬಿ ಬೆಂಗಳೂರು, ಸಿ.ಎಸ್.ಶ್ರೀರಾಮಯ್ಯ - ಮುಖ್ಯ ಪೊಲೀಸ್ ಪೇದೆ ಕಲಾಸಿಪಾಳ್ಯ ಠಾಣೆ ಬೆಂಗಳೂರು, ಎಲ್.ಕೃಷ್ಣಮೂರ್ತಿ - ಮುಖ್ಯ ಪೊಲೀಸ್ ಪೇದೆ ಎಸ್ಸಿಆರ್ಬಿ ಬೆಂಗಳೂರು, ಕೆ.ಪಿ.ದ್ವಾರಕಾನಾಥ್ - ಪೊಲೀಸ್ ಪೇದೆ ಎಸ್ಸಿಆರ್ಬಿ ಬೆಂಗಳೂರು, ಮಲ್ಲೇಶ್ - ಪೊಲೀಸ್ ಪೇದೆ ಎಸ್ಬಿಸಿ ರೈಲ್ವೆ ಬೆಂಗಳೂರು, ಕೆ.ಸುಕುಮಾರ್ - ಪೊಲೀಸ್ ಪೇದೆ ರಾಜ್ಯ ಗುಪ್ತದಳ ಬೆಂಗಳೂರು.
(ಏಜನ್ಸೀಸ್)
-
ನಮ್ಮದು ಲವ್ ಜಿಹಾದ್ ಅಲ್ಲ, ಮತಾಂತರವೂ ಇಲ್ಲ, ಹಿಂದೂ ಸಂಪ್ರದಾಯದಂತೆ ವಿವಾಹ: ಮೊನಾಲಿಸಾ-ಫರ್ಹಾನ್ ಖಾನ್ ಸ್ಪಷ್ಟನೆ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಪಿಎಂ ಇ-ಬಸ್ ಯೋಜನೆ: ಕರ್ನಾಟಕದಲ್ಲಿ ರಸ್ತೆಗಿಳಿಯಲಿವೆ 750 ಇ-ಬಸ್ಗಳು; ಮಹಾರಾಷ್ಟ್ರಕ್ಕೆ ಸಿಂಹಪಾಲು -
Bengaluru Drone Survey: ಬೆಂಗಳೂರಿನಲ್ಲಿ ಆಸ್ತಿಗಳ ಡ್ರೋನ್ ಸರ್ವೇ: ಇದರ ಉದ್ದೇಶವೇನು, ವಿರೋಧವೇಕೆ ಇಲ್ಲಿದೆ ಮಾಹಿತಿ -
ಇರಾನ್ ಸಂಘರ್ಷ: ಭಾರತದ ಪ್ರಯತ್ನಕ್ಕೆ ಫಲ, ಕೊಲ್ಲಿ ಮಾರ್ಗವಾಗಿ ಭಾರತಕ್ಕೆ ಬಂದ ಮೊದಲ ತೈಲ ಟ್ಯಾಂಕರ್ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
ಭಾರತದ ಹಡಗುಗಳಿಗೆ ಭರ್ಜರಿ ಸುದ್ದಿ ನೀಡಿದ ಇರಾನ್, ಗ್ಯಾಸ್ ಸಮಸ್ಯೆ ಇತ್ಯರ್ಥ ಸಾಧ್ಯತೆ | Operation Roaring Lion -
Swamijis: ಬಹುತೇಕ ಕಾವಿಧಾರಿ ಸ್ವಾಮೀಜಿಗಳು ಅವಿವಾಹಿತರು, ಆದರೆ ಅವರೆಲ್ಲರೂ ಬ್ರಹ್ಮಚಾರಿಗಳಲ್ಲ: ರವಿಕೃಷ್ಣ ರೆಡ್ಡಿ -
ಬೆಂಗಳೂರಿನ ಪ್ರಮುಖ ವಿದ್ಯುತ್ ಸ್ಥಾವರ ಬಂದ್; ರಾಜ್ಯದಲ್ಲಿ ವಿದ್ಯುತ್ ಕಡಿತದ ಭೀತಿ! -
ಅರಬ್ ದೇಶಗಳ ಬ್ಯಾಕಿಂಗ್ ಸೇವೆ ಮೇಲೆ ಇರಾನ್ ಸೇನೆ ದಾಳಿ ಸಾಧ್ಯತೆ ಹಿನ್ನೆಲೆ ಕಟ್ಟೆಚ್ಚರ | Operation Roaring Lion -
LPG Gas: ಗೃಹ-ವಾಣಿಜ್ಯ ಸಿಲಿಂಡರ್ ಬುಕಿಂಗ್ ಮಿತಿ, ದಾಸ್ತಾನು ನಿಯಮಗಳೇನು? ಗ್ಯಾಸ್ ದರಪಟ್ಟಿ












Click it and Unblock the Notifications