ಕರ್ನಾಟಕದ 27ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ
ಬೆಂಗಳೂರು : ರಾಜ್ಯಗುಪ್ತದಳ ಎಡಿಜಿಪಿ ಡಾ। ಡಿ.ವಿ.ಗುರುಪ್ರಸಾದ್, ಬಿಎಂಟಿಎಫ್ ಐಜಿಪಿ ಕೆ.ಎಸ್.ಸುರೇಶ್ ಬಾಬು ಸೇರಿದಂತೆ 27 ಮಂದಿ ಪೊಲೀಸ್ ಅಧಿಕಾರಿಗಳಿಗೆ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ರಾಷ್ಟ್ರಪತಿಪದಕವನ್ನು ನೀಡಲಾಗಿದೆ.
ವಿಶಿಷ್ಟ ಸೇವಾ ಪದಕ : ಡಾ। ಡಿ.ವಿ.ಗುರುಪ್ರಸಾದ್-ಎಡಿಜಿಪಿ ರಾಜ್ಯ ಗುಪ್ತದಳ, ಕೆ.ಎಸ್.ಸುರೇಶ್ ಬಾಬು-ಐಜಿಪಿ ಬಿಎಂಟಿಎಫ್ ಬೆಂಗಳೂರು, ಕೆ.ಎಸ್.ತಮ್ಮಯ್ಯ- ಡಿವೈಎಸ್ಪಿ, ನಂಜನಗೂಡು ಉಪ ವಿಭಾಗ.
ಶ್ಲಾಘನೀಯ ಸೇವಾ ಪದಕ : ಶರತ್ ಸಿ.ಸೆಕ್ಸೇನ- ಎಡಿಜಿಪಿ ಡಿಸಿಆರ್ಇ ಬೆಂಗಳೂರು, ಅಮರ್ಕುಮಾರ್ ಪಾಂಡೆ - ಡಿಐಜಿ ವಿಶ್ವಸಂಸ್ಥೆ ಶಾಂತಿ ಪಡೆಗೆ ನಿಯೋಜನೆ, ಟಿ.ಸುನೀಲ್ ಕುಮಾರ್- ಡಿಐಜಿ ಕರ್ನಾಟಕ ಅಗ್ನಿಶಾಮಕ ದಳ ಬೆಂಗಳೂರು, ಬಿ.ಎನ್.ಎಸ್.ರೆಡ್ಡಿ - ಎಸ್ಪಿ ಕೆಜಿಎಫ್.
ಕೆ.ಎಲ್.ಸುಧೀರ್ - ಎಸ್ಪಿ ರಾಜ್ಯ ಗುಪ್ತದಳ ಬೆಂಗಳೂರು, ರವೀಂದ್ರ ಪ್ರಸಾದ್ - ಎಸ್ಪಿ ಚಾಮರಾಜನಗರ ಜಿಲ್ಲೆ, ಬಿ.ಶಿವಕುಮಾರ್ - ಡಿಸಿಪಿ (ಆಡಳಿತ) ಬೆಂಗಳೂರು ನಗರ, ಜಿ.ರಮೇಶ್ - ಎಸ್ಪಿ ಕರ್ನಾಟಕ ಲೋಕಾಯುಕ್ತ ಬೆಂಗಳೂರು, ಎಚ್.ಆರ್.ಭಗವಾನ್ ದಾಸ್ - ಹೆಚ್ಚುವರಿ ಎಸ್ಪಿ ಮೈಸೂರು ಜಿಲ್ಲೆ.
ಎನ್.ಆರ್.ಚಂದೀರಾಮ್ ಸಿಂಗ್ - ಎಸಿಪಿ ಹುಬ್ಬಳ್ಳಿ ಉಪ ವಿಭಾಗ, ವಿ.ಎ.ಜಿರಾಲ್ - ಸಹಾಯಕ ಕಮಾಂಡೆಂಟ್ 10ನೇ ಬೆಟಾಲಿಯನ್ ಕೆಎಸ್ಆರ್ಪಿ ಶಿಗ್ಗಾನ್, ಬಿ.ಪಿ.ಮಾಚಯ್ಯ- ಡಿಎಸ್ಪಿ ಚಾಮರಾಜ ನಗರ ಉಪ ವಿಭಾಗ, ಬಿ.ಎ.ವಿಶ್ವನಾಥ್ ಸಿಂಗ್ - ಪೊಲೀಸ್ ಇನ್ಸ್ಪೆಕ್ಟರ್ ಮಲ್ಲೇಶ್ವರ ಸಂಚಾರ ವಲಯ ಬೆಂಗಳೂರು ನಗರ.
ಇ.ಎ.ದೇವಯ್ಯ-ಪೊಲೀಸ್ ಇನ್ಸ್ಪೆಕ್ಟರ್ ಕೆಎಸ್ಆರ್ಪಿ ಮೈಸೂರು, ಕೆ.ಎನ್.ಜಿತೇಂದ್ರ - ಪೊಲೀಸ್ ಇನ್ಸ್ಪೆಕ್ಟರ್ ಕಬ್ಬನ್ ಪಾರ್ಕ್ ಠಾಣೆ ಬೆಂಗಳೂರು, ಜಿ.ಎ.ಜಗದೀಶ್ - ಸರ್ಕಲ್ ಇನ್ಸ್ಪೆಕ್ಟರ್ ದಾವಣಗೆರೆ ಕೇಂದ್ರ ವಿಭಾಗ, ಆರ್.ಮೂಡಲ ಗಿರಿಯಪ್ಪ - ಸಬ್ ಇನ್ಸ್ಪೆಕ್ಟರ್, ಉಪ್ಪಾರಪೇಟೆ ಸಂಚಾರ ಉಪ ವಲಯ ಬೆಂಗಳೂರು ನಗರ, ಎನ್.ಎಂ.ಮುನಿಯಪ್ಪ- ಸಬ್ ಇನ್ಸ್ಪೆಕ್ಟರ್ ರಾಜ್ಯ ಗುಪ್ತದಳ ಬೆಂಗಳೂರು.
ಬಿ.ಆರ್.ಸತ್ಯನಾರಾಯಣ - ಮುಖ್ಯ ಪೊಲೀಸ್ ಪೇದೆ, ಎಸ್ಸಿಆರ್ಬಿ ಬೆಂಗಳೂರು, ಸಿ.ಎಸ್.ಶ್ರೀರಾಮಯ್ಯ - ಮುಖ್ಯ ಪೊಲೀಸ್ ಪೇದೆ ಕಲಾಸಿಪಾಳ್ಯ ಠಾಣೆ ಬೆಂಗಳೂರು, ಎಲ್.ಕೃಷ್ಣಮೂರ್ತಿ - ಮುಖ್ಯ ಪೊಲೀಸ್ ಪೇದೆ ಎಸ್ಸಿಆರ್ಬಿ ಬೆಂಗಳೂರು, ಕೆ.ಪಿ.ದ್ವಾರಕಾನಾಥ್ - ಪೊಲೀಸ್ ಪೇದೆ ಎಸ್ಸಿಆರ್ಬಿ ಬೆಂಗಳೂರು, ಮಲ್ಲೇಶ್ - ಪೊಲೀಸ್ ಪೇದೆ ಎಸ್ಬಿಸಿ ರೈಲ್ವೆ ಬೆಂಗಳೂರು, ಕೆ.ಸುಕುಮಾರ್ - ಪೊಲೀಸ್ ಪೇದೆ ರಾಜ್ಯ ಗುಪ್ತದಳ ಬೆಂಗಳೂರು.
(ಏಜನ್ಸೀಸ್)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications