ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರ ಸಾಲ ವಸೂಲಿ ಮಾಡುವ ಕಠಿಣಕ್ರಮ ಮತ್ತು ಆಸ್ತಿ ಜಪ್ತಿಗೆ ಬ್ರೇಕು
ರೈತರ
ಸಾಲ
ವಸೂಲಿ
ಮಾಡುವ
ಕಠಿಣಕ್ರಮ
ಮತ್ತು
ಆಸ್ತಿ
ಜಪ್ತಿಗೆ
ಬ್ರೇಕು
ರೈತರ
ಮೇಲೆ
ದೌರ್ಜನ್ಯವೆಸುಗುವ
ಬ್ಯಾಂಕ್
ಸಿಬ್ಬಂದಿ
ಮೇಲೆ
ಕ್ರಮಕ್ಕೆ
ಆಗ್ರಹ
ಮಂಗಳವಾರ(ಜ.25) ವಿಧಾನಸಭೆಯ ಅಧಿವೇಶನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದ ಜೆಡಿ(ಯು)ನ ಜೆ.ಸಿ. ಮಾಧುಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಿದ್ಧರಾಮಯ್ಯ, ಸರಕಾರ ಈಗಾಗಲೇ ಸುತ್ತೋಲೆಯನ್ನು ಸಂಬಂಧಿಸಿದ ಬ್ಯಾಂಕ್ಗಳಿಗೆ ಮತ್ತು ಸಹಕಾರ ಸಂಘಗಳಿಗೆ ಕಳುಹಿಸಿದೆ ಎಂದರು.
ಸರಕಾರದ ಸೂಚನೆ ಪಾಲಿಸದೇ ದೌರ್ಜನ್ಯವೆಸಗುವ ಸಹಕಾರಿ ಸಂಘ ಹಾಗೂ ಡಿಸಿಸಿ ಬ್ಯಾಂಕ್ ನೌಕರರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸುವುವಂತೆ ಬಿಜೆಪಿಯ ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ್, ವಿಶ್ವೇಶ್ವರ ಹೆಗಡೆ, ಜಿ.ವಿ.ಶ್ರೀರಾಮರೆಡ್ಡಿ( ಸಿಪಿಎಂ) ಮತ್ತಿತರರು ಆಗ್ರಹಿಸಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ
Comments
Story first published: Tuesday, January 25, 2005, 23:53 [IST]