ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮುಖ್ಯಮಂತ್ರಿ ವೈಎಸ್ಆರ್ ಪುತ್ರನ ಹೆಸರು ಎಫ್ಐಆರ್ನಲ್ಲಿ ದಾಖಲು
ಮುಖ್ಯಮಂತ್ರಿ
ವೈಎಸ್ಆರ್
ಪುತ್ರನ
ಹೆಸರು
ಎಫ್ಐಆರ್ನಲ್ಲಿ
ದಾಖಲು
ರಾಜ್ಯ
ಸರಕಾರವನ್ನು
ಕೂಡಲೇ
ವಜಾ
ಮಾಡಿ-ಚಂದ್ರಬಾಬುನಾಯ್ಡು
ಆಗ್ರಹ
ಹತ್ಯೆಯಲ್ಲಿ ಮುಖ್ಯಮಂತ್ರಿ ಮತ್ತು ಅವರ ಪುತ್ರರ ನೇರ ಕೈವಾಡವಿದೆ. ಈ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರವನ್ನು ವಜಾ ಮಾಡಬೇಕೆಂದು ಮಾಜಿ ಮುಖ್ಯಮಂತ್ರಿಚಂದ್ರಬಾಬುನಾಯ್ಡು ಆಗ್ರಹಿಸಿದ್ದಾರೆ. ಸೋಮವಾರ ದುಷ್ಕರ್ಮಿಗಳ ಗುಂಡಿಗೆ ಪೆರಿಟಾಲ ರವಿ ಬಲಿಯಾಗಿದ್ದರು.
ರವಿ ಜನ್ಮಸ್ಥಳ ವೆಂಕಟಾಪುರದಲ್ಲಿ ಮಂಗಳವಾರ ನಡೆದ ಅಂತ್ಯಕ್ರಿಯೆಯಲ್ಲಿ ಚಂದ್ರಬಾಬು ನಾಯ್ಡು ಮತ್ತು ಟಿಡಿಪಿ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
ಬಂದ್: ತೆಲುಗು ದೇಶಂ ಕರೆ ನೀಡಿದ್ದ ಬಂದ್ಗೆ ಆಂಧ್ರಪ್ರದೇಶದಲ್ಲಿ ಪೂರಕ ಪ್ರತಿಕ್ರಿಯೆ ಕಂಡು ಬಂದಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Tuesday, January 25, 2005, 23:53 [IST]