ಕಂಚಿಶ್ರೀ ಕ್ಷೇಮ : ಪಲ್ಸ್ ರೇಟ್ ನಿಮಿಷಕ್ಕೆ 90, ರಕ್ತದೊತ್ತಡ 130/80
ಕಂಚಿಶ್ರೀ ಕ್ಷೇಮ : ಪಲ್ಸ್ ರೇಟ್ ನಿಮಿಷಕ್ಕೆ 90, ರಕ್ತದೊತ್ತಡ 130/80
ಸ್ವಾಮೀಜಿ ಹಾಗೂ ಮುರಳಿ ಮನೋಹರ ಜೋಷಿ ಭೇಟಿಗೆ ರಂಗ ಸಿದ್ಧತೆ
ಇದೆಲ್ಲಾ ಸರಿ. ಅತ್ತ ಜೈಲಿನಲ್ಲಿರುವ ಸ್ವಾಮೀಜಿ ಹೇಗಿದ್ದಾರೆ? ಮಧುಮೇಹದಿಂದ ಬಳಲುತ್ತಿರುವ 71 ವರ್ಷದ ವೃದ್ಧಜೀವದ ಆರೋಗ್ಯ ಹೇಗಿದೆ?
ಚಿಂತೆಗೆ ಅಗತ್ಯವಿಲ್ಲ ಎನ್ನುತ್ತಾರೆ ವೆಲ್ಲೂರು ಕಾರಾಗೃಹದ ಅಧೀಕ್ಷಕ ರಾಮಚಂದ್ರನ್.
ಕಂಚಿ ಶಂಕರಾಚಾರ್ಯ ಜಯೇಂದ್ರ ಸರಸ್ವತಿಯವರ ಆರೋಗ್ಯದ ಬಗ್ಗೆ ಆತಂಕಕ್ಕೆ ಕಾರಣವಿಲ್ಲ . ಅವರ ಪಲ್ಸ್ ರೇಟ್ ನಿಮಿಷಕ್ಕೆ 90ರಷ್ಟಿದೆ. ರಕ್ತದೊತ್ತಡ 130/80ರಷ್ಟಿದೆ. ಹೃದಯ ಬಡಿತವೂ ಸರಿಯಾಗಿದೆ ಎಂದು ವೈದ್ಯರ ವರದಿಗಳನ್ನುಲ್ಲೇಖಿಸಿ ರಾಮಚಂದ್ರನ್ ನ.15ರ ಸೋಮವಾರ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಶಂಕರಾಚಾರ್ಯರು ಬೆಳಗಿನ ಉಪಾಹಾರಕ್ಕೆ ರಾಗಿ ಗಂಜಿ ಹಾಗೂ ಹಾಲು ಉಪಯೋಗಿಸುತ್ತಿದ್ದಾರೆ. ಮಧ್ಯಾಹ್ನದ ಊಟಕ್ಕೆ ಮೊಸರನ್ನ . ರಾತ್ರಿಯ ಊಟಕ್ಕೆ ಚಪಾತಿ ಅಥವಾ ಪೂರಿಗಳನ್ನು ಬಳಸುತ್ತಿದ್ದಾರೆ. ಮಧುಮೇಹಿಗಳಾದ ಸ್ವಾಮೀಜಿ ನಿಯಮಿತವಾಗಿ ಔಷಧಿಗಳನ್ನೂ ಸೇವಿಸುತ್ತಿದ್ದಾರೆ ಎಂದು ರಾಮಚಂದ್ರನ್ ಹೇಳಿದ್ದಾರೆ.
ಸ್ವಾಮೀಜಿ ಭೇಟಿಗೆ ಜೋಷಿ ಕಾತರ : ಕಂಚಿಶ್ರೀಗಳನ್ನು ಭೇಟಿ ಮಾಡಲು ಬಿಜೆಪಿಯ ಮಾಜಿ ಅಧ್ಯಕ್ಷ ಮುರಳಿ ಮನೋಹರ ಜೋಷಿ ಕಾತರರಾಗಿದ್ದು , ನ.16ರ ಮಂಗಳವಾರ ್ಫಶ್ರೀಗಳನ್ನು ಜೋಷಿ ಭೇಟಿ ಮಾಡುವರು. ಭೇಟಿಯ ಕುರಿತು ಕಂಚಿಮಠ ಹಾಗೂ ಕಾನೂನು ಕಡೆಯಿಂದ ಜೋಷಿಯವರಿಗೆ ಹಸಿರು ನಿಶಾನೆ ದೊರೆತಿದೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications