ವೆನಿಲ್ಲಾಕ್ಕೆ ಶರಣಾದ ರೈತರಿಗೆ ಆಘಾತ, ರಫ್ತಿನಲ್ಲಿ ಶೇ.30 ಕಡಿತ
ವೆನಿಲ್ಲಾಕ್ಕೆ ಶರಣಾದ ರೈತರಿಗೆ ಆಘಾತ, ರಫ್ತಿನಲ್ಲಿ ಶೇ.30 ಕಡಿತ
ಅಡಿಕೆಯಲ್ಲಿ ಬಾರದ ಕಾಸನ್ನು ವೆನಿಲ್ಲಾದಲ್ಲಿ ಹುಡುಕಿದ ರೈತರು
ಅವರು ಮಂಗಳವಾರ ‘ಭಾರತೀಯ ಕೈಗಾರಿಕೆಗಳ ಗುಣಮಟ್ಟ ಸಮ್ಮೇಳನ’ ದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ವೆನಿಲ್ಲಾ ಗುಣಮಟ್ಟಕ್ಕೆ ಹೆಸರಾಗಿತ್ತು. ಆದರೆ ಇತ್ತೀಚೆಗೆ ಗುಣಮಟ್ಟದಲ್ಲಿ ವ್ಯತ್ಯಾಸವಾಗಿರುವುದರಿಂದ ರಫ್ತು ಮಾರುಕಟ್ಟೆಯಲ್ಲಿ ಭಾರತೀಯ ವೆನಿಲ್ಲಾದ ಬೇಡಿಕೆ ಕುಸಿದಿದೆ ಎಂದು ಕಸ್ತೂರಿ ರಂಗನ್ ಹೇಳಿದರು.
ಮಾರುಕಟ್ಟೆಗೆ ಅತೀ ಹೆಚ್ಚು ವೆನಿಲ್ಲಾ ಬರುವುದು ಕೇರಳದಿಂದ. ದೇಶದಲ್ಲಿ ಒಟ್ಟು 500 ಹೆಕ್ಟೇರುಗಳಲ್ಲಿ ವೆನಿಲ್ಲಾ ಬೆಳೆಯಲಾಗುತ್ತದೆ. ಅದರಲ್ಲಿ 200 ಹೆಕ್ಟೇರು ಪ್ರದೇಶ ಕೇರಳದಲ್ಲಿದೆ. ವೆನಿಲ್ಲಾ ರಫ್ತು ನಿಯಂತ್ರಣ ಅನಿವಾರ್ಯವಾಗಿದೆ ಎಂದು ಕಸ್ತೂರಿ ರಂಗನ್ ಅಭಿಪ್ರಾಯಪಟ್ಟರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications