ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಮೂ ಅವರ ‘ಜನ-ಜನಪದ-ಜಾನಪದ’ಕ್ಕೆ ಸೊಗಸು ಬಹುಮಾನ

By Staff
|
Google Oneindia Kannada News

ಚಿಮೂ ಅವರ ‘ಜನ-ಜನಪದ-ಜಾನಪದ’ಕ್ಕೆ ಸೊಗಸು ಬಹುಮಾನ
ಕೃತಿಯ ಉತ್ತಮ ವಿನ್ಯಾಸ, ಕಲೆ ಹಾಗೂ ಮುದ್ರಣಕ್ಕೆ ಸಂದ ಪ್ರಶಸ್ತಿ

ಬೆಂಗಳೂರು : ಕೃತಿಯ ಉತ್ತಮ ಕಲೆ, ವಿನ್ಯಾಸ ಮತ್ತು ಮುದ್ರಣಕ್ಕೆ ಸಂಬಂಧಿಸಿದಂತೆ ಕೊಡುವ ‘ಸೊಗಸು- ಬಹುಮಾನ’ಗಳ 2002ನೇ ಇಸವಿಯ ಕಂತನ್ನು ಕನ್ನಡ ಪುಸ್ತಕ ಪ್ರಾಧಿಕಾರ ಪ್ರಕಟಿಸಿದ್ದು, ಡಾ. ಎಂ.ಚಿದಾನಂದಮೂರ್ತಿ ಅವರ ‘ಜನ-ಜನಪದ-ಜಾನಪದ’ ಕೃತಿಗೆ ಮೊದಲ ಬಹುಮಾನ ಸಂದಿದೆ.

ಕ್ರಾಂತಿಸಿರಿ ಪ್ರಕಾಶನದ ಕೇಶವರೆಡ್ಡಿ ಹಂದ್ರಾಳ ಅವರ ‘ಮೋಡ ಕರಗುವ ಮುನ್ನ’ ಕೃತಿಗೆ ದ್ವಿತೀಯ ಹಾಗೂ ಮೂಡಲಗಿಯ ಭೂಮಂಡಲ ಪ್ರಕಾಶನದ ಸಂಗಮೇಶ ಗುಜಗೊಂಡ ಅವರ ‘ಅಮ್ಮಾ ಕೇಳೆ’ ಕೃತಿಗೆ ಮೂರನೇ ಬಹುಮಾನ ಸಿಕ್ಕಿದೆ. ಸೊಗಸಾದ ವಿನ್ಯಾಸ ಹಾಗೂ ಮುದ್ರಣಕ್ಕಾಗಿ ಸಿಗುವ ಈ ಪ್ರಶಸ್ತಿಗೆ ಸಾಕಷ್ಟು ಕಿಮ್ಮತ್ತಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X