ಚಿಮೂ ಅವರ ‘ಜನ-ಜನಪದ-ಜಾನಪದ’ಕ್ಕೆ ಸೊಗಸು ಬಹುಮಾನ
ಚಿಮೂ ಅವರ ‘ಜನ-ಜನಪದ-ಜಾನಪದ’ಕ್ಕೆ ಸೊಗಸು ಬಹುಮಾನ
ಕೃತಿಯ ಉತ್ತಮ ವಿನ್ಯಾಸ, ಕಲೆ ಹಾಗೂ ಮುದ್ರಣಕ್ಕೆ ಸಂದ ಪ್ರಶಸ್ತಿ
ಕ್ರಾಂತಿಸಿರಿ ಪ್ರಕಾಶನದ ಕೇಶವರೆಡ್ಡಿ ಹಂದ್ರಾಳ ಅವರ ‘ಮೋಡ ಕರಗುವ ಮುನ್ನ’ ಕೃತಿಗೆ ದ್ವಿತೀಯ ಹಾಗೂ ಮೂಡಲಗಿಯ ಭೂಮಂಡಲ ಪ್ರಕಾಶನದ ಸಂಗಮೇಶ ಗುಜಗೊಂಡ ಅವರ ‘ಅಮ್ಮಾ ಕೇಳೆ’ ಕೃತಿಗೆ ಮೂರನೇ ಬಹುಮಾನ ಸಿಕ್ಕಿದೆ. ಸೊಗಸಾದ ವಿನ್ಯಾಸ ಹಾಗೂ ಮುದ್ರಣಕ್ಕಾಗಿ ಸಿಗುವ ಈ ಪ್ರಶಸ್ತಿಗೆ ಸಾಕಷ್ಟು ಕಿಮ್ಮತ್ತಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications