ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾರದ ಸಂಗೀತ ಸಭಾದಿಂದ ಬೆಂಗಳೂರಲ್ಲಿ ಸಂಗೀತೋತ್ಸವ
ಶಾರದ
ಸಂಗೀತ
ಸಭಾದಿಂದ
ಬೆಂಗಳೂರಲ್ಲಿ
ಸಂಗೀತೋತ್ಸವ
ಜುಲೈ
11
ರಿಂದ
ಮೂರು
ದಿನಗಳ
ಕಾಲ
ಸಂಗೀತ
ಪ್ರಿಯರಿಗೆ
ಸುಗ್ಗಿ
ಜು.11ರಂದು ಆರ್.ಎ.ರಮಾಮಣಿ ಅವರ ಗಾಯನದೊಂದಿಗೆ ಸಂಗೀತೋತ್ಸವ ಪ್ರಾರಂಭವಾಗಲಿದೆ. ಕೇಂದ್ರ ಸಚಿವ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ಅನಂತಕುಮಾರ್ ಸಂಗೀತೋತ್ಸವನ್ನು ಉದ್ಘಾಟಿಸುವರು ಎಂದು ಶಾರದ ಸಂಗೀತ ಸಭಾದ ಸಲಹೆಗಾರ ಅರಳುಮಲ್ಲಿಗೆ ಪಾರ್ಥಸಾರಥಿ ಸುದ್ದಿಗಾರರಿಗೆ ತಿಳಿಸಿದರು.
ಸಂಗೀತೋತ್ಸವದ ಕಾರ್ಯಕ್ರಮಗಳು ಇಂತಿವೆ :
ಜುಲೈ
12-
ಡಾ.ಎನ್.ರಮಣಿ
ಅವರ
ಕೊಳಲು
ವಾದನ
ಜುಲೈ
13-
ಆರ್.ಕೆ.
ಶ್ರೀಕಂಠನ್
ಅವರ
ಸಂಗೀತ
ಕಾರ್ಯಕ್ರಮ
ಜುಲೈ 13 ರಂದು ರಾಜ್ಯದ ಹಿರಿಯ ಸಂಗೀತ ಕಲಾವಿದರು ಹಾಗೂ ವಿದ್ವಾಂಸರನ್ನು ಶಾರದ ಸಂಗೀತ ಸಭಾ ಗೌರವಿಸುವುದು. ಇದೇ ಸಂದರ್ಭದಲ್ಲಿ ಸಭಾದ ಸಂಗೀತ ಗೌರವ ಪುರಸ್ಕಾರ ಪ್ರಶಸ್ತಿಯನ್ನು ಅನನ್ಯ ಸಂಸ್ಥೆಗೆ ಪ್ರೊ.ಎಸ್.ಕೆ.ರಾಮಚಂದ್ರರಾವ್ ಪ್ರದಾನ ಮಾಡುವರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, February 24, 2003, 5:30 [IST]