ಧರ್ಮಕ್ಷೇತ್ರದಲ್ಲಿ ಸಾಮೂಹಿಕ ಮದುವೆ ಮೇಳ

ಬೆಂಗಳೂರು :ನವಂಬರ್‌ 24 ರಂದು ಬೆಂಗಳೂರಿಗೆ 41 ಕಿಮೀ ದೂರದ ಧರ್ಮಕ್ಷೇತ್ರದಲ್ಲಿ ಭಗವಾನ್‌ ಮಹಾವೀರ ಮಾನವತಾ ಕೇಂದ್ರ ಸಾಮೂಹಿಕ ವಿವಾಹ ಕಾರ್ಯಕ್ರಮ ಏರ್ಪಡಿಸಿದೆ.

ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿರುವ- ಧರ್ಮಕ್ಷೇತ್ರ, ಗುರು ಗಣೇಶ ಮರುಧರ ಕೇಸರಿ ಭವನ, ಸಂಗಬಸವನದೊಡ್ಡಿ , ಇಲ್ಲಿ ಮದುವೆ ಮೇಳ ನಡೆಯಲಿದೆ. ಆದಿಚುಂಚನಗಿರಿಯ ಬಾಲಗಂಗಾಧರನಾಥ ಸ್ವಾಮೀಜಿ ವಧು ವರರನ್ನು ಆಶೀರ್ವದಿಸುವರು ಎಂದು ಮಾನವತಾ ಕೇಂದ್ರದ ಮೇನೇಜಿಂಗ್‌ ಟ್ರಸ್ಟಿ ದೇವರಾಜ್‌ ಕೊಠಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮದುವೆ ಮೇಳದಲ್ಲಿ ಭಾಗವಹಿಸ ಬಯಸುವ ಆಸಕ್ತರು ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು :
ದೇವರಾಜ್‌ ಕೊಠಾರಿ- 2875392 ಅಥವಾ 98450 32401.
ಡಾ.ಕೆ.ಪಿ.ಹೆಗ್ಡೆ - 7271475, 7271375.
ದ್ವಾರಕಾನಾಥ್‌- 7274044.

(ಇನ್ಫೋ ವಾರ್ತೆ)

ಮುಖಪುಟ / ಕಾವೇರಿ ಕನ್ನಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+