ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ ಜಿಲ್ಲೆ ಕೀರ್ತನೂರು ಕೆರೆಯಲ್ಲಿ 7ಮಹಿಳೆಯರ ಜಲಸಮಾಧಿ

By Staff
|
Google Oneindia Kannada News

ಬೆಂಗಳೂರು : ಮಂಡ್ಯ ಜಿಲ್ಲೆಯ ಕೀರ್ತನೂರು ಕೆರೆಯಲ್ಲಿ ನಾಡದೋಣಿ ತಲೆ ಕೆಳಗಾದ ಪರಿಣಾಮ ಏಳು ಮಹಿಳೆಯರು ನೀರುಪಾಲಾಗಿದ್ದಾರೆ.

ಮಂಗಳವಾರ ಸಂಜೆ ಈ ದುರಂತ ಸಂಭವಿಸಿದ್ದು , ದೋಣಿ ಮುಳುಗಿ ನೀರುಪಾಲಾದ ಮಹಿಳೆಯರು ಸಮಭ ಗ್ರಾಮಕ್ಕೆ ಸೇರಿದವರೆಂದು ಬುಧವಾರ ಪೊಲೀಸರು ತಿಳಿಸಿದ್ದಾರೆ. ಬುಧವಾರ ಬೆಳಗಿನ ವೇಳೆಗೆ ಆರು ಮೃತ ದೇಹಗಳನ್ನು ನೀರಿನಿಂದ ಹೊರತೆಗೆಯಲಾಗಿದ್ದು , ಉಳಿದ ಇನ್ನೊಂದು ದೇಹದ ಹುಡುಕಾಟ ನಡೆದಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X