ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೆನೆ ನೆನೆ ಪಟೇಲರ! ಕೂಡಲಸಂಗಮದಲ್ಲಿ ಅ.1ರಂದು 72 ನೇ ಜಯಂತಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಜೆ.ಹೆಚ್.ಪಟೇಲ್ ಅವರನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವ ಅವಕಾಶ ನಮ್ಮೆದುರಿಗಿದೆ. ಅವರ 72 ನೇ ಜಯಂತಿಯನ್ನು ಬಾಗಲಕೋಟೆಯ ಕೂಡಲಸಂಗಮದಲ್ಲಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಸಿದ್ಧತೆಗಳು ಈಗಾಗಲೇ ಪ್ರಾರಂಭವಾಗಿವೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಸಂಯುಕ್ತ ಜನತಾದಳದ ಧುರೀಣ ಬಸವರಾಜ ರಾಯರೆಡ್ಡಿ ಪಟೇಲರ ಜಯಂತಿ ಆಚರಣೆ ಕಾರ್ಯಕ್ರಮದ ಸಿದ್ಧತೆಗಳನ್ನು ಕುರಿತು ತಿಳಿಸಿದರು. ಗದಗಿನ ತೋಂಟದಾಚಾರ್ಯ ಸಿದ್ಧಲಿಂಗ ಮಹಾಸ್ವಾಮಿ ಹಾಗೂ ಇಳಕಲ್ನ ಮಹಾಂತ ಸ್ವಾಮೀಜಿ ಮತ್ತು ಬಾಗಲಕೋಟೆಯ ನಿಡಸೀಸ ಸ್ವಾಮೀಜಿ ಕಾರ್ಯಕ್ರಮದಲ್ಲಿ ಹಾಜರಿರುತ್ತಾರೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಹಾಗೂ ಮೊನ್ನೆಯಷ್ಟೇ ಮುಖಪುಟ / ಇವತ್ತು... ಈ ಹೊತ್ತು...
Comments
Story first published: Monday, September 24, 2001, 5:30 [IST]