ಕಪಿಲ್ ಇನ್ನು ಮುಂದೆ ಕ್ರಿಕೆಟ್ ಮೈದಾನಕ್ಕೇ ಇಳಿಯೋದಿಲ್ಲವಂತೆ
ನವದೆಹಲಿ : ಒಂದು ಕಾಲದಲ್ಲಿ ಕಪಿಲ್ ಇಲ್ಲದ ಭಾರತದ ಕ್ರಿಕೆಟ್ಟನ್ನೇ ಎಷ್ಟೋ ಕ್ರಿಕೆಟ್ ಪ್ರೇಮಿಗಳು ಒಪ್ಪಿಕೊಳ್ಳುತ್ತಿರಲಿಲ್ಲ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಲಯಗಳಲ್ಲಿ ಒಂದು ದಿನದ ಪಂದ್ಯಗಳಿಗೆ ಹೊಸ ವೇಗ ಕಲ್ಪಿಸಿಕೊಟ್ಟಿದ್ದ ಯಶಸ್ವಿ ನಾಯಕ ಕಪಿಲ್ಗೆ ಈ ಹೊತ್ತು ಕ್ರಿಕೆಟ್ಟೇ ಬದ್ಧ ವೈರಿ !
1986ರಲ್ಲಿ ಟೈ ಆಗಿದ್ದ ಟೆಸ್ಟ್ನಲ್ಲಿ ಆಡಿದ ತಂಡಗಳನ್ನೇ ಮಾರ್ಚ್ 17ರಂದು ಮತ್ತೆ ಆಡಿಸಿ, ಗುಜರಾತ್ ಸಂತ್ರಸ್ತರಿಗೆ ಹಣ ಸಂಗ್ರಹಿಸುವ ಆಲೋಚನೆಗೆ ಕಪಿಲ್ ಸ್ಪಂದಿಸಿಲ್ಲ. 1986ರಲ್ಲಿ ನಾಯಕತ್ವ ವಹಿಸಿದ್ದ ಕಪಿಲ್, ಈಗ ನಾ ಒಲ್ಲೆ ಅಂದಿದ್ದಾರೆ.
‘ಭೂಕಂಪ ಪರಿಹಾರಕ್ಕಾಗಿ ನಿಧಿ ಸಂಗ್ರಹಣೆಗೆ ಕ್ರಿಕೆಟ್ ಆಡಿಸೋದು ಒಳ್ಳೆಯದೇ. ಆದರೆ ಮ್ಯಾಚ್ಫಿಕ್ಸಿಂಗ್ ಎಂಬ ಮಸಿಯನ್ನು ನನಗೆ ಬಳಿದಿರೋದರಿಂದ ಮತ್ತೆ ನಾನು ಬಿಳಿ ಬಟ್ಟೆ ತೊಟ್ಟು ಕಣಕ್ಕೆ ಇಳಿಯಲಾರೆ. ಹಿಂದೆ ಕಾರ್ಗಿಲ್ ಸಂತ್ರಸ್ತರಿಗಾಗಿ ನಿಧಿ ಸಂಗ್ರಹಣೆಗೆ ಕ್ರಿಕೆಟ್ ಆಡಿದ್ದೆ. ಆದರೆ ಇನ್ನು ನನ್ನಿಂದ ಅದು ಸಾಧ್ಯವಿಲ್ಲ’ ಎಂದು ಕಪಿಲ್ ಕಡ್ಡಿ ಮುರಿದಂತೆ ಹೇಳಿಬಿಟ್ಟಿದ್ದಾರೆ.
(ಇನ್ಫೋ ವಾರ್ತೆ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications