Get Updates
Get notified of breaking news, exclusive insights, and must-see stories!

ರಂಗನತಿಟ್ಟಿನಲ್ಲಿ ದೋಣಿ ವಿಹಾರ ಸ್ಥಗಿತ

ಮೈಸೂರು : ರಂಗನ ತಿಟ್ಟು ಪಕ್ಷಿಧಾಮದಲ್ಲಿ ದೋಣಿ ವಿಹಾರವನ್ನು ತಾತ್ಕಾ-ಲಿ-ಕ-ವಾ-ಗಿ ನಿಲ್ಲಿಸಲಾಗಿದೆ.

ಕಳೆದ ವಾರ ಎಡೆಬಿಡದೆ ಸುರಿದ ಮಳೆಯಿಂದಾಗಿ ಕೃಷ್ಣ ರಾಜ ಸಾಗರ ಭರ್ತಿಯಾಗಿದ್ದು , ಹೆಚ್ಚುವರಿ ನೀರನ್ನು ನದಿಗೆ ಬಿಡಲಾ-ಗು-ತ್ತಿ-ದೆ. ಇದ-ರಿಂ-ದಾ-ಗಿ ಮಂಡ್ಯದ ರಂಗನತಿಟ್ಟು ಪಕ್ಷಿಧಾಮದ ತಗ್ಗು ಪ್ರದೇಶದಲ್ಲಿ ನೀರು ತುಂಬುತ್ತಿ-ದ್ದು , ಮುನ್ನೆಚ್ಚರಿಕೆ ಕ್ರಮವಾಗಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿದೆ.

ವಂಶಾಭಿವೃದ್ಧಿಗಾಗಿ ಪಕ್ಷಿಧಾಮಕ್ಕೆ ಬಂದಿರುವ ಪಕ್ಷಿಗಳು ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಬೆದರಿ ಕುಳಿತಿವೆ. ಯಾವುದೇ ಜಾತಿಯ ಹಕ್ಕಿಗಳಿಗೆ ಹಾನಿಯಾಗಿಲ್ಲವಾದರೂ ತಗ್ಗು ಪ್ರದೇಶದ ನೆಲದಲ್ಲಿ ಇಟ್ಟಿರುವ ಹಕ್ಕಿ ಮೊಟ್ಟೆ, ಮರಿಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.

(ಮೈಸೂ-ರು- ಪ್ರತಿ-ನಿ-ಧಿ-ಯಿಂ-ದ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+