ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಧಿ ಅಕಾ---ಡೆ-ಮಿ ರಚ-ನೆ ಆದೇ-ಶ-ಕ್ಕೆ ಮುಖ್ಯ-ಮಂ-ತ್ರಿ-ಗ-ಳಿಂ-ದ ತಡೆ

By Staff
|
Google Oneindia Kannada News

ಬೆಂ-ಗ-ಳೂ-ರು : ಜುಲೈ 19ರಂದು ಕರ್ನಾ-ಟ-ಕ ಸಿಂಧಿ ಅಕಾ-ಡೆ-ಮಿ ಸ್ಥಾಪ-ನೆ ಕುರಿ-ತಂ-ತೆ ಸರ್ಕಾ-ರ ಹೊರ-ಡಿ-ಸಿ-ದ್ದ ಆದೇ-ಶ-ವನ್ನು ಸೋಮ-ವಾ-ರ ಮುಖ್ಯ-ಮಂ-ತ್ರಿ ಎಸ್‌.ಎಂ. ಕೃ-ಷ್ಣ ತಡೆ-ಹಿ-ಡಿ--ದಿ-ದ್ದಾ-ರೆ.

ಸಿಂಧಿ ಅ-ಕಾ-ಡೆ-ಮಿ ರಚಿ-ಸಿ ರಾಜ್ಯ -ಸ-ಕಾ-ರ್ರ ಹೊರ-ಡಿ-ಸಿ-ದ್ದ ಆದೇ-ಶ-ಕ್ಕೆ ವ್ಯಾಪ-ಕ ವಿರೋ-ಧ ವ್ಯಕ್ತ-ವಾ-ದ ಹಿನ್ನೆ-ಲೆ-ಯ-ಲ್ಲಿ ಮು-ಖ್ಯ-ಮಂ--ತ್ರಿ ಅಕಾ-ಡೆ-ಮಿ ರಚ-ನೆ-ಯ-ನ್ನ್ನು ತಡೆ-ಹಿ-ಡಿ-ಯು-ವ ನಿರ್ಣ-ಯ-ಕ್ಕೆ ಬಂದಿ-ದ್ದಾ-ರೆ. ರಾಜ-್ಯ-ದ-ಲ್ಲಿ ಈಗಾ-ಗ-ಲೇ ಇರು-ವ ಅಕಾ-ಡೆ-ಮಿ-ಗ-ಳಿಗೆ ಹಣ-ದ ಕೊರ-ತೆ- ಇರು-ವಾ-ಗ ಇನ್ನೊಂ-ದು ಅಕಾಡೆ-ಮಿ ಬೇ-ಡ ಎಂದು -ಹಿರಿ-ಯ ಸಾಹಿ-ತಿಗ-ಳು ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ದ್ದ-ರು. ಸಿಂಧಿ ಅಕಾ-ಡೆ-ಮಿ ರಚ-ನೆ ಆಕ್ಷೇ-ಪಿ-ಸಿ ಕನ್ನ-ಡ ಅಭಿ-ವೃ-ದ್ಧಿ ಪ್ರಾಧಿ-ಕಾ-ರ-ದ ಅಧ್ಯ-ಕ್ಷ ಬರ-ಗೂ-ರು ರಾಮ-ಚಂ-ದ್ರ-ಪ್ಪ ಸರ್ಕಾ-ರ-ಕ್ಕೆ ಪತ್ರ ಬರೆ-ದು-ದ-ನ್ನು ಇಲ್ಲಿ ಸ್ಮರಿ-ಸ-ಬ-ಹು-ದು.

ಬೇರೆ ಬೇರೆ ಭಾಷೆ-ಗ-ಳಿ-ಗೆ ಅಕಾ-ಡೆ-ಮಿ ಸ್ಥಾಪಿ-ಸು-ವ ಪ್ರಕ್ರಿ-ಯೆ ಕರ್ನಾ-ಟ-ಕ-ದಲ್ಲಿ ಶುರು-ವಾ-ದ-ರೆ, ಸಿಂಧಿ-ಗಿಂ-ತ ಹೆಚ್ಚಿ-ರು-ವ ಭಾಷಾ ಸಂಖ್ಯಾ-ತ-ರು ಅಕಾ-ಡೆ-ಮಿ-ಗ-ಳಿ-ಗಾ-ಗಿ ಒತ್ತಾ-ಯಿ-ಸುತ್ತಾ-ರೆ. ಈ ನಿಟ್ಟಿ-ನ-ಲ್ಲಿ ಎಲ್ಲ-ರ-ನ್ನೂ ಸಂತೃ-ಪ್ತಿ ಪಡಿ-ಸು-ವು-ದು ಸಾ-ಧ್ಯ-ವಿ-ಲ್ಲ-ವಾ-ದ್ದ-ರಿಂ-ದ ಸಿಂಧಿ ಅಕಾ-ಡೆ-ಮಿ-ಯ-ನ್ನು ಕೈಬಿ-ಡ-ಲು ಸಾಹಿ-ತಿ-ಗ-ಳು ಸರ್ಕಾ-ರ-ವ-ನ್ನು ಒತ್ತಾ-ಯಿ-ಸಿ-ದ್ದ-ರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X