ಭಾರೀ ಮಳೆ ತೆಂಗು, ಅಡಿಕೆ-ನಾಶ
ತುರು-ವೇಕೆ-ರೆ : ಕಳೆ-ದ ಮೂರ್ನಾ-ಲ್ಕು ದಿನ-ಗ-ಳಿಂ-ದ ತಾಲ್ಲೂ-ಕಿ-ನ-ಲ್ಲಿ ಸುರಿ-ಯು-ತ್ತಿ-ರು-ವ ಭಾರೀ ಮಳೆ-ಯಿಂ-ದಾ-ಗಿ ಸಾವಿ-ರಾ-ರು ಅಡಿ-ಕೆ ಮತ್ತು ತೆಂಗಿ-ನ ಮರ-ಗ-ಳು ಬುಡ- ಕ-ಳಚಿ ನೆಲಕ್ಕುರುಳಿವೆ. ತೆಂಗಿನ ಹಾಗೂ ಕಂಗಿನ ಗರಿ ಮತ್ತು ಕಾಯಿಗಳು ಉದುರಿ ಹೋಗಿವೆ.
ದಂಡಿ-ನ-ಶಿ-ವ-ರ, ಸಂಪಿ-ಗೆ, ಕೊಂಡ-ಜ್ಜಿ, ಹುಲ್ಲೆ-ಕೆ-ರೆ ಪಂಚಾ-ಯ-ತ್ ವ್ಯಾಪ್ತಿ-ಯ ಸುಮಾರು 50 ಹಳ್ಳಿ-ಗ-ಳ-ಲ್ಲಿ ಶನಿ-ವಾ-ರ ಸುರಿ-ದ ಭಾ-ರೀ ಆಲಿ-ಕ-ಲ್ಲು ಮಳೆ-ಯಿಂ-ದಾ-ಗಿ 20 ಸಾವಿ-ರ ಅಡ-ಕೆ ಮರ ಹಾಗೂ 1 ಸಾವಿ-ರ ತೆಂಗಿ-ನ ಮರ-ಗ-ಳು ಬಿದ್ದಿ-ದ್ದು, ಭತ್ತ-ದ ಗದ್ದೆ-ಗ-ಳಲ್ಲಿ ಪೈರು ಕೊಚ್ಚಿ-ಹೋ-ಗಿ-ವೆ ಎಂದು ಜಿಲ್ಲಾ ಪಂಚಾ-ಯ-ತ್ ಸದ-ಸ್ಯ ಎ-ಸ್.ಟಿ. ಚಂದ್ರ-ಪ್ಪ ಹೇಳಿ-ದ್ದಾ-ರೆ. ಅವ-ರು, ನಷ್ಟ-ಕ್ಕೊ-ಳ-ಗಾ-ಗಿ-ರು-ವ ರೈತ-ರಿ-ಗೆ ಸೂಕ್ತ ಪರಿ-ಹಾ-ರ ನೀಡಲು ಸರ್ಕಾ-ರ-ವ-ನ್ನು ಆಗ್ರ-ಹಿ-ಸಿ-ದ್ದಾ-ರೆ.
More From
-
Language Row: ಉತ್ತರ ಭಾರತದಲ್ಲಿ ಯಾಕೆ ತಮಿಳು - ಕನ್ನಡ ಇಲ್ಲ ಎಂದ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್












Click it and Unblock the Notifications