ಈ ರಕ್ಷಾಬಂಧನಕ್ಕೆ ಕಳೆ ನೀಡಲಿದೆ ಅಂಧರು ಮಾಡಿದ ಸುಂದರ ರಾಖಿ
ಗಾಂಧಿನಗರ, ಜುಲೈ 28: ಅಣ್ಣ-ತಂಗಿಯರ ಬಂಧವನ್ನು ಗಟ್ಟಿಯಾಗಿಸುವ ರಾಖಿ ಹಬ್ಬ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿದೆ. ಶ್ರಾವಣ ಮಾಸದ ಹುಣ್ಣಿಮೆಯಂದು ನಡೆಯುವ ಹಬ್ಬ ಈ ವರ್ಷ ಆಗಸ್ಟ್ 26 ರಂದು ಬಂದಿದೆ.
ಮಾರುಕಟ್ಟೆಗೆ ಈಗಾಗಲೇ ತರಹೇವಾರಿ ರಾಖಿಗಳು ಲಗ್ಗೆ ಇಟ್ಟಿವೆ. ಆದರೆ ಗುಜರಾತಿನ ಅಹ್ಮದಾಬಾದಿನಲ್ಲೊಂದು ಕಡೆ ತಯಾರಾಗುತ್ತಿರುವ ರಾಖಿ ವಿಶಿಷ್ಟವೆನ್ನಿಸಿದೆ. ಅದಕ್ಕೆ ಕಾರಣ ಈ ರಾಖಿಯನ್ನು ತಯಾರಿಸುತ್ತಿರುವವರು ಅಂಧರು!
ಅಹ್ಮದಾಬಾದಿನ ಅಂಧ್ ಕನ್ಯಾ ಪ್ರಕಾಶ ಗೃಹ ಎಂಬ ದೃಷ್ಟಿಹೀನ ಮಹಿಳೆಯರಿಗಾಗಿ ಇರುವ ಎನ್ ಜಿಒ ವೊಂದು ಪ್ರತಿವರ್ಷ ರಾಖಿ ತಯಾರಿಸಿ ದೇಶದೆಲ್ಲೆಡೆ ಹಂಚುತ್ತದೆ. ಕಣ್ಣೇ ಇಲ್ಲದಿದ್ದರೂ ಇವರು ತಯಾರಿಸುವ ಸುಂದರ ರಾಖಿಗೆ ದೇಶದೆಲ್ಲೆಡೆ ಬೇಡಿಕೆ ಇದೆ!

ಕಳೆದ 20 ವರ್ಷಗಳಿಂದ ಈ ಸಂಸ್ಥೆಯ ಯುವತಿಯರು ತಯಾರಿಸುವ ರಾಖಿಗೆ ವಿಶೇಷ ಸ್ಥಾನ ನೀಡಲಾಗಿದೆ. ಅಣ್ಣ-ತಂಗಿಯರ ಬಂಧವನ್ನು ಮತ್ತಷ್ಟು ಗಟ್ಟಿಯಾಗಿಸುವ ಈ ಪವಿತ್ರ ದಾರದಲ್ಲಿ ಈ ಅಂಧರು ತುಂಬುವ ಆಪ್ತ ಭಾವದಿಂದಾಗಿ ರಾಖಿ ಮಹತ್ವ ಪಡೆದಿದೆ.
Gujarat:Visually challenged women at Andh Kanya Prakash Gruh in Ahmedabad,who have been making rakhis on Raksha Bandhan every year for the last 20 years,say,"Although we can't see,we try to make sure thatour rakhis look beautiful&people like them.Our activity gives us happiness." pic.twitter.com/pXgfkLd4Yu
— ANI (@ANI) July 26, 2018
ಅಹ್ಮದಾಬಾದಿನ ಅಂಧ್ ಕನ್ಯಾ ಪ್ರಕಾಶ ಗೃಹವು 200 ಕ್ಕೂ ಹೆಚ್ಚು ಅಂಧ ಮಕ್ಕಳಿಗೆ ಶಿಕ್ಷಣ, ವಸತತಿ ಮತ್ತು ವೃತ್ತಿ ತರಬೇತಿ ನೀಡುತ್ತಿದೆ. ಪ್ರತಿ ವರ್ಷವೂ ರಾಖಿ ಹಬ್ಬಕ್ಕೂ ಎರಡು ಮೂರು ತಿಂಗಳು ಮೊದಲು ಪ್ರಕಾಶ ಗೃಹದಲ್ಲಿ ಸಂಭ್ರಮದ ವಾತಾವರಣ ಮೇಳೈಸುತ್ತದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications