ನಿನ್ನೆಯ ನೋವನು ಇಂದು ಮರೆಯುವ

ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ
ಸೋಲಿಗೆ ಹೆದರಿ ಮುದುಡಿ ಕೂರದೆ
ನೆನ್ನೆಯ ನೆನಪನು ನೆನೆಯುತ ಸಮಯ ಕಳೆಯದೆ
ಕಾಲವ ಹಿಂದಿಕ್ಕಿ ಮುಂದೆ ಸಾಗುವ ಮನಸು ಮಾಡುವ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...
ಬದುಕು ನಮ್ಮದು ನೋವು ನಲಿವಿನ
ಹಳಿಯಲಿ ಚಲಿಸುವ ಬಂಡಿಯು
ಹಿಂದೆ ತಿರುಗಿ ಚಲಿಸುವುದುಂಟೇ
ಚಲಿಸುವ ಬಂಡಿಯು ಚಲಿಸುತಲಿರುವುದು
ಅವರಿವರು ಬರುವರೆಂದು ಕಾಯುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...
ಗಾಳಿಪಟವು ಹಕ್ಕಿಯ ನೋಡಿ
ಗಗನದ ತುಂಬಾ ನಾ ಹಾರುವೆ ಎಂದರೂ
ಗಾಳಿಯು ಇಲ್ಲದೆ ಬಾನಲಿ ತೇಲುವುದುಂಟೇ
ಭರವಸೆ ಇಲ್ಲದ ಬಾಳು ನಗುತ ಸಾಗುವುದುಂಟೇ
ಏನೇ ಅಗಲಿ, ಬಂದದ್ದೆಲ್ಲಾ ಬರಲಿ
ನಿನ್ನೆಯ ನೋವನು ಇಂದು ಮರೆಯುವ
ನಾಳೆಯ ಕನಸನು ಮತ್ತೆ ಕಾಣುವ...
More From
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications