ಜಯ ಭಾರತ ಜನನಿಯ ತನುಜಾತೆ!
‘ಜಯ
ಭಾರತ
ಜನನಿಯ
ತನುಜಾತೆ
’
ಎನ್ನುವ
ಸಾಲಿನಿಂದಲೇ
ಜನಪ್ರಿಯವಾದ
ಕುವೆಂಪು
ವಿರಚಿತ
‘ನಾಡಗೀತೆ’
ಕವಿತೆ
ಕರ್ನಾಟಕದ
ಅಧಿಕೃತ
ನಾಡಗೀತೆಯಾಗಿ
ಆಯ್ಕೆಯಾಗಿದೆ.
ಈ
ಸಂದರ್ಭದಲ್ಲಿ
ಭಾರತ
ಜನನಿಯ
ಹಿರಿಯ
ಮಗಳ
ಸ್ತುತಿಸುವ
ಮಂಗಳ
ಗೀತೆ
ಮತ್ತೊಮ್ಮೆ
ಓದಿಗೆ
ಹಾಗೂ
ಹಾಡಿಗೆ.ನಾಡಗೀತೆ
- ಕುವೆಂಪು
ಜಯಹೇ ಕರ್ನಾಟಕ ಮಾತೆ!
ಜಯ್
ಸುಂದರ
ನದಿ
ವನಗಳ
ನಾಡೆ,
ಜಯ
ಹೇ
ರಸಋಷಿಗಳ
ಬೀಡೆ!
ಭೂದೇವಿಯ
ಮಕುಟದ
ನವಮಣಿಯೆ,
ಗಂಧದ
ಚಂದದ
ಹೊನ್ನಿನ
ಗಣಿಯೆ;
ರಾಘವ
ಮಧುಸೂದನರವತರಿಸಿದ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಜನನಿಯ
ಜೋಗುಳ
ವೇದದ
ಘೋಷ,
ಜನನಿಗೆ
ಜೀವವು
ನಿನ್ನಾವೇಶ.
ಹಸುರಿನ
ಗಿರಿಗಳ
ಸಾಲೆ
ನಿನ್ನಯ
ಕೊರಳಿನ
ಮಾಲೆ,
ಕಪಿಲ
ಪತಂಜಲ
ಗೌತಮ
ಜಿನನುತ
ಭಾರತ
ಜನನಿಯ
ತನುಜಾತೆ
ಜಯ
ಹೇ
ಕರ್ನಾಟಕ
ಮಾತೆ!
ಶಂಕರ
ರಾಮಾನುಜ
ವಿದ್ಯಾರಣ್ಯ
ಬಸವೇಶ್ವರರಿಹ
ದಿವ್ಯಾರಣ್ಯ
ರನ್ನ
ಷಡಕ್ಷರಿ
ಪೊನ್ನ
ಪಂಪ
ಲಕುಮಿಪತಿ
ಜನ್ನ
ಕಬ್ಬಿಗರುದಿಸಿದ
ಮಂಗಳಧಾಮ,
ಕವಿಕೋಗಿಲೆಗಳ
ಪುಣ್ಯಾರಾಮ!
ನಾನಕ
ರಾಮಾನಂದ
ಕಬೀರರ
ಭಾರತ
ಜನನಿಯ
ತನುಜಾತೆ,
ಜಯಹೇ
ಕರ್ನಾಟಕ
ಮಾತೆ!
ತೈಲಪ
ಹೊಯ್ಸಳರಾಳಿದ
ನಾಡೆ,
ಡಂಕಣ
ಜಕಣರ
ನೆಚ್ಚಿನ
ಬೀಡೆ,
ಕೃಷ್ಣ
ಶರಾವತಿ
ತುಂಗಾ
ಕಾವೇರಿಯ
ವರ
ರಂಗ!
ಚೈತನ್ಯ
ಪರಮಹಂಸ
ವಿವೇಕರ
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಸರ್ವ
ಜನಾಂಗದ
ಶಾಂತಿಯ
ತೋಟ,
ರಸಿಕರ
ಕಂಗಳ
ಸೆಳೆಯುವ
ನೋಟ.
ಹಿಂದೂ
ಕ್ರೈಸ್ತ
ಮುಸಲ್ಮಾನ
ಪಾರಸಿಕ
ಜೈನರುದ್ಯಾನ.
ಜನಕನ
ಹೋಲುವ
ದೊರೆಗಳ
ಧಾಮ,
ಗಾಯಕ
ವೈಣಿಕರಾರಾಮ
ಕನ್ನಡಿ
ನುಡಿ
ಕುಣಿದಾಡುವ
ಗೇಹ,
ಕನ್ನಡ
ತಾಯಿಯ
ಮಕ್ಕಳ
ದೇಹ!
ಜಯ್
ಭಾರತ
ಜನನಿಯ
ತನುಜಾತೆ,
ಜಯ
ಹೇ
ಕರ್ನಾಟಕ
ಮಾತೆ!
ಜಯ್
ಸುಂದರ
ನದಿ
ವನಗಳ
ನಾಡೆ,
ಜಯ
ಹೇ
ರಸಋಷಿಗಳ
ಬೀಡೆ.