ಕೈದಿಗಳ ಕಥನ, ನಾ ತುಕಾರಾಂ ಅಲ್ಲ ಕೃತಿಗಳ ಅರ್ಪಣೆ

ಕೈದಿಗಳ ಕಥನ ಪುಸ್ತಕವನ್ನು ಡಾ.ಚಂದ್ರಶೇಖರ ಪಾಟೀಲ ಹಾಗೂ ನಾ ತುಕಾರಾಂ ಅಲ್ಲ ಕೃತಿಯನ್ನು ಡಾ.ಕೆ.ಮರುಳಸಿದ್ದಪ್ಪ ಬಿಡುಗಡೆ ಮಾಡುವರು. ಪುಸ್ತಕ ಗಳ ಕುರಿತು ಸಾಹಿತಿ ವಿವೇಕ ಶಾನಭಾಗ ಮಾತನಾಡಲಿದ್ದಾರೆ. ಗಣೇಶ್ ಅಮೀನಗಡ ಮತ್ತು ಎಸ್ ಸುರೇಂದ್ರನಾಥ್ ಉಪಸ್ಥಿತಿಯಲ್ಲಿ ಪುಸ್ತಕಗಳು ಲೋಕಾರ್ಪಣೆಯಾಗಲಿವೆ.
ಸ್ಥಳ: ರಂಗಶಂಕರ, 36/1, 8ನೇ ಅಡ್ಡರಸ್ತೆ, ಜೆಪಿ ನಗರ, 2ನೇ ಹಂತ,ಬೆಂಗಳೂರು-78.
ಸಮಯ: 1ನೇ ಮಾರ್ಚ್ 2009, ಭಾನುವಾರ ಸಂಜೆ 6 ಗಂಟೆ.
(ದಟ್ಸ್ ಕನ್ನಡ ಸಭೆ ಸಮಾರಂಭ)












Click it and Unblock the Notifications