ಬಾಗಲಕೋಟೆಯಲ್ಲಿ ಇವತ್ತು
ಜೂನ್
24,
ಶನಿವಾರ
gunduಬೆಳಿಗ್ಗೆ
7.30ಕ್ಕೆ
ಧ್ವಜಾರೋಹಣ
ರಾಷ್ಟ್ರ
ಧ್ವಜ
:
ಶ್ರೀ
ಮ.ನಿ.ಪ್ರ.
ಮಹಾಂತ
ಸ್ವಾಮಿಗಳು
,
ಇಳಕಲ್ಲು
ಪರಿಷತ್ತಿನ
ಧ್ವಜ
:
ಎನ್.
ಬಸವಾರಾಧ್ಯ,
ಅಧ್ಯಕ್ಷರು,
ಕನ್ನಡ
ಸಾಹಿತ್ಯ
ಪರಿಷತ್ತು
gundu9.00ಕ್ಕೆ
ಮೆರವಣಿಗೆ
ಉದ್ಘಾಟನೆ
ಉದ್ಘಾಟಕರು
:
ಶ್ರೀ
ಮ.ನಿ.
ಪ್ರ.
ಪ್ರಭುಸ್ವಾಮಿಗಳು,
ಚರಂತಿ
ಮಠ
ಮೆರವಣಿಗೆಯ
ಮಾರ್ಗ
:
ಶಂಕರಪ್ಪ
ಸಕ್ರಿ
ಪದವಿ
ಪೂರ್ವ
ಕಾಲೇಜು
ಮೈದಾನದಿಂದ
ಮುಖ್ಯ
ರಸ್ತೆ
-
ವಲ್ಲಭ
ಭಾಯಿ
ಚೌಕ-
ಬಸವೇಶ್ವರ
ವೃತ್ತ
-
ಕಾಲೇಜು
ಮೈದಾನ
gundu11.00ಕ್ಕೆ
ಸಮ್ಮೇಳನದ
ಉದ್ಘಾಟನಾ
ಸಮಾರಂಭ
ಮಂಗಳವಾದ್ಯ
:
ನಾದ
ಕಲಾನಿಧಿ
ಡಿ.
ರಾಮದಾಸಪ್ಪ
ಮತ್ತು
ಸಂಗಡಿಗರು
ನಾಡಗೀತೆ:
ಶ್ರೀ
ಬಸವೇಶ್ವರ
ಕಲಾ
ಮಹಾ
ವಿದ್ಯಾಲಯ
ಕನ್ನಡ
ಗೀತೆ
:
ಶ್ರೀ
ನಟರಾಜ
ಸಂಗೀತ
ಶಾಲೆ
ಸ್ವಾಗತ
:
ಆರ್.
ಎಸ್.
ಪಾಟೀಲ
,
ಸಂಸದರು
ಮತ್ತು
ಸಮ್ಮೇ-ಳ-ನ
ಸ್ವಾಗ-ತ
ಸಮಿ-ತಿ
ಅಧ್ಯಕ್ಷರು
ಪ್ರಸ್ತಾವನೆ
:
ಎನ್.
ಬಸವಾರಾಧ್ಯ
,
ಅಧ್ಯಕ್ಷರು,
ಕನ್ನಡ
ಸಾಹಿತ್ಯ
ಪರಿಷತ್ತು
ಉದ್ಘಾಟನೆ
:
ಎಸ್.
ಎಂ.
ಕೃಷ್ಣ
,
ಮುಖ್ಯ
ಮಂತ್ರಿಗಳು,
ಕರ್ನಾಟಕ
ಸರಕಾರ
ಹಿಂದಿನ
ಅಧ್ಯಕ್ಷರ
ನುಡಿ
:
ಡಾ.
ಎಸ್.
ಎಲ್.
ಭೈರಪ್ಪ
ಸಮ್ಮೇಳನಾಧ್ಯಕ್ಷರ
ಭಾಷಣ
:
ಶ್ರೀಮತಿ
ಶಾಂತಾದೇವಿ
ಮಾಳವಾಡ
ವಂದನಾರ್ಪಣೆ
:
ವೀರಣ್ಣ
ಚರಂತಿ
ಮಠ
,
ಕಾರ್ಯದರ್ಶಿ,
ಸ್ವಾಗತ
ಸಮಿತಿ
ನಿರ್ವಹಣೆ
:
ಡಾ.
ಕೆ.ವಿ.
ಚಂದ್ರಣ್ಣ
ಗೌಡ
,
ಗೌರವ
ಕಾರ್ಯದರ್ಶಿ,
ಕನ್ನಡ
ಸಾಹಿತ್ಯ
ಪರಿಷತ್ತು
gunduಅಪರಾಹ್ನ
3.00ಕ್ಕೆ
ಉದ್ಘಾಟನೆ-ಬಿಡುಗಡೆ
ಸ್ವಾಗತ
:
ಪಿ.
ಎಸ್.
ಪೂಜಾರ್,
ಸಮನ್ವಯಾಧ್ಯಕ್ಷರು,
ಸ್ವಾಗತ
ಸಮಿತಿ
ಸಾಂಸ್ಕೃತಿಕ
ಕಾರ್ಯಕ್ರಮದ
ಉದ್ಘಾಟನೆ
:
ಶ್ರೀ
ಮತಿ
ರಾಣಿ
ಸತೀಶ್,
ಕನ್ನಡ
ಮತ್ತು
ಸಂಸ್ಕೃತಿ
ಇಲಾಖೆ
ಪುಸ್ತಕ
ಮಳಿಗೆಗಳ
ಉದ್ಘಾಟನೆ
:
ಎಸ್.
ಆರ್.
ಕಾಶಪ್ಪನವರ್,
ಸಣ್ಣ
ಕೈಗಾರಿಕೆ
ಸಚಿವರು
ಸ್ಮರಣ
ಸಂಪುಟ
ಬಿಡುಗಡೆ
:
ಎಚ್.ಕೆ.
ಪಾಟೀಲ,
ಭಾರೀ
ನೀರಾವರಿ
ಸಚಿವರು
ಸ್ಮರಣ
ಸಂಚಿಕೆ
ಬಿಡುಗಡೆ
:
ಬಿ
.ಬಿ.
ಚಿಮ್ಮನ
ಕಟ್ಟಿ
,
ನಗರಾಭಿವೃದ್ಧಿ
ಸಚಿವರು
ಚಿತ್ರ
ಕಲಾ
ಪ್ರದರ್ಶನ
ಉದ್ಘಾಟನೆ
:
ಆರ್.
ಬಿ.
ತಿಮ್ಮಾಪುರ್
ನಿರ್ವಹಣೆ
:
ಪ್ರೊ
ಬಿ.
ಆರ್.
ಪೊಲೀಸ್
ಪಾಟೀಲ
gunduಸಂಜೆ
5.00ಕ್ಕೆ
ಬಾಗಲಕೋಟೆ
ಜಿಲ್ಲಾ
ದರ್ಶನ
ಅಧ್ಯಕ್ಷತೆ:
ಎಂ.
ವೀರಪ್ಪ
ಮೊಯಿಲಿ
,
ಮಾಜಿ
ಮುಖ್ಯ
ಮಂತ್ರಿಗಳು,
ತೆರಿಗೆ
ಸುಧಾರಣಾ
ಆಯೋಗದ
ಅಧ್ಯಕ್ಷರು
ಐತಿಹಾಸಿಕ
ಭೌಗೋಳಿಕ
ದರ್ಶನ
:
ಪ್ರೊ.
ಸಿದ್ಧರಾಜ
ಪೂಜಾರಿ
ಜಿಲ್ಲೆಯ
ಸಾಹಿತ್ಯ
ಮತ್ತು
ಸಂಸ್ಕೃತಿ
:
ಡಾ.
ಶ್ರೀ
ರಾಮ
ಇಟ್ಟಣ್ಣನವರ
ಮುಳುಗಡೆ
ಮತ್ತು
ಸ್ಥಳಾಂತರ
ಸಮಸ್ಯೆ:
ವಾಸಣ್ಣ
ದೇಸಾಯಿ
ನಿರ್ವಹಣೆ
:
ಮಹೇಶ್
ಚಿಂತಾಮಣಿ
gunduಸಂವಾದ
ಗೋಷ್ಠಿ
-
1
ಸ್ಥಳ:
ಬಸವೇಶ್ವರ
ವಿದ್ಯಾವರ್ಧಕ
ಸಂಘದ
ಸಭಾ
ಭವನ
ವಿಷಯ
:
ಸಾಹಿತ್ಯ
ಚಳವಳಿಗಳು
ನಿಂತುಹೋದುವೇ
?
ಅಧ್ಯಕ್ಷತೆ
:
ಪ್ರೊ.
ಕೆ.ಜಿ.
ನಾಗರಾಜಪ್ಪ
ವಿಷಯ
ಮಂಡನೆ
:
ಪ್ರೊ.
ಬಿ.ವಿ.
ಗುಂಜೆಟ್ಟಿ
ಭಾಗವಹಿಸುವವರು
:
ಡಾ.
ಸಂಜೀವ
ಶೆಟ್ಟಿ
,
ಪ್ರೊ.
ಬಿ.
ಎಂ.
ಹಿರೇಮಠ,
ಪ್ರೊ.
ಡಿ.
ಲಿಂಗಯ್ಯ,
ಗವಿಸಿದ್ಧ
ಕೊಪ್ಪಳ,
ಶ್ರೀ
ಜ್ಯೋತಿ
ಹೊಸೂರ,
ಪ್ರೊ.
ಕೆ.ಆರ್.
ಬಸವರಾಜು,
ಶ್ರೀಮತಿ
ಶಕುಂತಲ
ದುರ್ಗಿ,
ಡಾ.
ವೀರಣ್ಣ
ರಾಜೂರ,
ಡಾ.
ಸೋಮಶೇಖರ
ಗೌಡ,
ಎಂ.
ಕರಿಮುದ್ದೀನ್,
ಪ್ರೊ
ಎಂ.
ನಾಗರಾಜ್,
ಪ್ರೊ
ಅಶೋಕ್
ಬೈಲವಾಡ,
ಮಲ್ಲಿಕಾರ್ಜುನಪ್ಪ
,
ಡಾ.
ಸಿ.ವಿ.
ಪ್ರಭುಸ್ವಾಮಿ
ಮಠ,
ಜೀನಹಳ್ಳಿ
ಸಿದ್ಧಲಿಂಗಪ್ಪ
,
ಮಹಾಂತೇಶ
ಮಸ್ಕಿ
ನಿರ್ವಹಣೆ
:
ಡಾ.
ಡಿ.ಆರ್.
ನಡೋಣಿ
ಸಂಜೆ
7ರಿಂದ
ಕರ್ನಾಟಕದ
ವಿವಿಧ
ಕಲಾ
ತಂಡಗಳಿಂದ
ಸಾಂಸ್ಕೃತಿಕ
ಕಾರ್ಯಕ್ರಮಗಳು