ಬಾಗಲಕೋಟೆಯಲ್ಲಿ ಇವತ್ತು
ಜೂನ್ 24, ಶನಿವಾರ gunduಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ
ರಾಷ್ಟ್ರ ಧ್ವಜ : ಶ್ರೀ ಮ.ನಿ.ಪ್ರ. ಮಹಾಂತ ಸ್ವಾಮಿಗಳು , ಇಳಕಲ್ಲು
ಪರಿಷತ್ತಿನ ಧ್ವಜ : ಎನ್. ಬಸವಾರಾಧ್ಯ, ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
gundu9.00ಕ್ಕೆ ಮೆರವಣಿಗೆ ಉದ್ಘಾಟನೆ
ಉದ್ಘಾಟಕರು : ಶ್ರೀ ಮ.ನಿ. ಪ್ರ. ಪ್ರಭುಸ್ವಾಮಿಗಳು, ಚರಂತಿ ಮಠ
ಮೆರವಣಿಗೆಯ ಮಾರ್ಗ : ಶಂಕರಪ್ಪ ಸಕ್ರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಮುಖ್ಯ ರಸ್ತೆ - ವಲ್ಲಭ ಭಾಯಿ ಚೌಕ- ಬಸವೇಶ್ವರ ವೃತ್ತ - ಕಾಲೇಜು ಮೈದಾನ
gundu11.00ಕ್ಕೆ ಸಮ್ಮೇಳನದ ಉದ್ಘಾಟನಾ ಸಮಾರಂಭ
ಮಂಗಳವಾದ್ಯ : ನಾದ ಕಲಾನಿಧಿ ಡಿ. ರಾಮದಾಸಪ್ಪ ಮತ್ತು ಸಂಗಡಿಗರು
ನಾಡಗೀತೆ: ಶ್ರೀ ಬಸವೇಶ್ವರ ಕಲಾ ಮಹಾ ವಿದ್ಯಾಲಯ
ಕನ್ನಡ ಗೀತೆ : ಶ್ರೀ ನಟರಾಜ ಸಂಗೀತ ಶಾಲೆ
ಸ್ವಾಗತ : ಆರ್. ಎಸ್. ಪಾಟೀಲ , ಸಂಸದರು ಮತ್ತು ಸಮ್ಮೇ-ಳ-ನ ಸ್ವಾಗ-ತ ಸಮಿ-ತಿ ಅಧ್ಯಕ್ಷರು
ಪ್ರಸ್ತಾವನೆ : ಎನ್. ಬಸವಾರಾಧ್ಯ , ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು
ಉದ್ಘಾಟನೆ : ಎಸ್. ಎಂ. ಕೃಷ್ಣ , ಮುಖ್ಯ ಮಂತ್ರಿಗಳು, ಕರ್ನಾಟಕ ಸರಕಾರ
ಹಿಂದಿನ ಅಧ್ಯಕ್ಷರ ನುಡಿ : ಡಾ. ಎಸ್. ಎಲ್. ಭೈರಪ್ಪ
ಸಮ್ಮೇಳನಾಧ್ಯಕ್ಷರ ಭಾಷಣ : ಶ್ರೀಮತಿ ಶಾಂತಾದೇವಿ ಮಾಳವಾಡ
ವಂದನಾರ್ಪಣೆ : ವೀರಣ್ಣ ಚರಂತಿ ಮಠ , ಕಾರ್ಯದರ್ಶಿ, ಸ್ವಾಗತ ಸಮಿತಿ
ನಿರ್ವಹಣೆ : ಡಾ. ಕೆ.ವಿ. ಚಂದ್ರಣ್ಣ ಗೌಡ , ಗೌರವ ಕಾರ್ಯದರ್ಶಿ, ಕನ್ನಡ ಸಾಹಿತ್ಯ ಪರಿಷತ್ತು
gunduಅಪರಾಹ್ನ 3.00ಕ್ಕೆ ಉದ್ಘಾಟನೆ-ಬಿಡುಗಡೆ
ಸ್ವಾಗತ : ಪಿ. ಎಸ್. ಪೂಜಾರ್, ಸಮನ್ವಯಾಧ್ಯಕ್ಷರು, ಸ್ವಾಗತ ಸಮಿತಿ
ಸಾಂಸ್ಕೃತಿಕ ಕಾರ್ಯಕ್ರಮದ
ಉದ್ಘಾಟನೆ : ಶ್ರೀ ಮತಿ ರಾಣಿ ಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪುಸ್ತಕ ಮಳಿಗೆಗಳ ಉದ್ಘಾಟನೆ : ಎಸ್. ಆರ್. ಕಾಶಪ್ಪನವರ್, ಸಣ್ಣ ಕೈಗಾರಿಕೆ ಸಚಿವರು
ಸ್ಮರಣ ಸಂಪುಟ ಬಿಡುಗಡೆ : ಎಚ್.ಕೆ. ಪಾಟೀಲ, ಭಾರೀ ನೀರಾವರಿ ಸಚಿವರು
ಸ್ಮರಣ ಸಂಚಿಕೆ ಬಿಡುಗಡೆ : ಬಿ .ಬಿ. ಚಿಮ್ಮನ ಕಟ್ಟಿ , ನಗರಾಭಿವೃದ್ಧಿ ಸಚಿವರು
ಚಿತ್ರ ಕಲಾ ಪ್ರದರ್ಶನ ಉದ್ಘಾಟನೆ : ಆರ್. ಬಿ. ತಿಮ್ಮಾಪುರ್
ನಿರ್ವಹಣೆ : ಪ್ರೊ ಬಿ. ಆರ್. ಪೊಲೀಸ್ ಪಾಟೀಲ
gunduಸಂಜೆ 5.00ಕ್ಕೆ ಬಾಗಲಕೋಟೆ ಜಿಲ್ಲಾ ದರ್ಶನ
ಅಧ್ಯಕ್ಷತೆ: ಎಂ. ವೀರಪ್ಪ ಮೊಯಿಲಿ , ಮಾಜಿ ಮುಖ್ಯ ಮಂತ್ರಿಗಳು, ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರು
ಐತಿಹಾಸಿಕ ಭೌಗೋಳಿಕ ದರ್ಶನ : ಪ್ರೊ. ಸಿದ್ಧರಾಜ ಪೂಜಾರಿ
ಜಿಲ್ಲೆಯ ಸಾಹಿತ್ಯ ಮತ್ತು ಸಂಸ್ಕೃತಿ : ಡಾ. ಶ್ರೀ ರಾಮ ಇಟ್ಟಣ್ಣನವರ
ಮುಳುಗಡೆ ಮತ್ತು ಸ್ಥಳಾಂತರ ಸಮಸ್ಯೆ: ವಾಸಣ್ಣ ದೇಸಾಯಿ
ನಿರ್ವಹಣೆ : ಮಹೇಶ್ ಚಿಂತಾಮಣಿ
gunduಸಂವಾದ ಗೋಷ್ಠಿ - 1
ಸ್ಥಳ: ಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾ ಭವನ
ವಿಷಯ : ಸಾಹಿತ್ಯ ಚಳವಳಿಗಳು ನಿಂತುಹೋದುವೇ ?
ಅಧ್ಯಕ್ಷತೆ : ಪ್ರೊ. ಕೆ.ಜಿ. ನಾಗರಾಜಪ್ಪ
ವಿಷಯ ಮಂಡನೆ : ಪ್ರೊ. ಬಿ.ವಿ. ಗುಂಜೆಟ್ಟಿ
ಭಾಗವಹಿಸುವವರು : ಡಾ. ಸಂಜೀವ ಶೆಟ್ಟಿ , ಪ್ರೊ. ಬಿ. ಎಂ. ಹಿರೇಮಠ, ಪ್ರೊ. ಡಿ. ಲಿಂಗಯ್ಯ, ಗವಿಸಿದ್ಧ ಕೊಪ್ಪಳ, ಶ್ರೀ ಜ್ಯೋತಿ ಹೊಸೂರ, ಪ್ರೊ. ಕೆ.ಆರ್. ಬಸವರಾಜು, ಶ್ರೀಮತಿ ಶಕುಂತಲ ದುರ್ಗಿ, ಡಾ. ವೀರಣ್ಣ ರಾಜೂರ, ಡಾ. ಸೋಮಶೇಖರ ಗೌಡ, ಎಂ. ಕರಿಮುದ್ದೀನ್, ಪ್ರೊ ಎಂ. ನಾಗರಾಜ್, ಪ್ರೊ ಅಶೋಕ್ ಬೈಲವಾಡ, ಮಲ್ಲಿಕಾರ್ಜುನಪ್ಪ , ಡಾ. ಸಿ.ವಿ. ಪ್ರಭುಸ್ವಾಮಿ ಮಠ, ಜೀನಹಳ್ಳಿ ಸಿದ್ಧಲಿಂಗಪ್ಪ , ಮಹಾಂತೇಶ ಮಸ್ಕಿ
ನಿರ್ವಹಣೆ : ಡಾ. ಡಿ.ಆರ್. ನಡೋಣಿ
ಸಂಜೆ 7ರಿಂದ ಕರ್ನಾಟಕದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು
-
ಏಪ್ರಿಲ್ 5ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
ಇಂಧನ ಪೂರೈಕೆ ಕೊರತೆ ಭೀತಿ: 2026ರಲ್ಲಿ ನೀವು ಖರೀದಿಸಬಹುದಾದ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಇಲ್ಲಿವೆ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಖೇಲೋ ಇಂಡಿಯಾ ಬುಡಕಟ್ಟು ಕ್ರೀಡಾಕೂಟ: 23 ಚಿನ್ನದ ಪದಕ ಗೆದ್ದು ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿದ ಕರ್ನಾಟಕ -
ನಿಮ್ಮ ಮನೆಯ ಸೀಲಿಂಗ್ ಫ್ಯಾನ್ನಲ್ಲಿ ಧೂಳು ತುಂಬಿದೆಯೇ? ನಿಮಿಷಗಳಲ್ಲಿ ಸ್ವಚ್ಛಗೊಳಿಸಲು ಇಲ್ಲಿವೆ 'ಸೀಕ್ರೆಟ್' ಟಿಪ್ಸ್ -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO -
Jobs: ಹೈಕೋರ್ಟ್ನಲ್ಲಿ ಕೆಲಸ ಬೇಕೆ? 70 ಅಸಿಸ್ಟೆಂಟ್ ಕೋರ್ಟ್ ಸೆಕ್ರೆಟರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿ -
Bengaluru Rent: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಬಾಡಿಗೆ ಮನೆಗಳು ಸಿಗುವ 6 ಪ್ರಮುಖ ಪ್ರದೇಶಗಳು -
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ












Click it and Unblock the Notifications