Chutney Pudi Recipe: ಊಟಕ್ಕೆ ಉಪ್ಪಿನಕಾಯಿಯಂತೆ ಉತ್ತರ ಕರ್ನಾಟಕದ ಹಿಂಡಿ: ತಯಾರಿಸುವುದು ಹೀಗೆ..... ಎರಡೇ ನಿಮಿಷ ಸಾಕು...
ಊಟಕ್ಕೆ ಉಪ್ಪಿನಕಾಯಿಯಂತೆ ಉತ್ತರ ಕರ್ನಾಟಕದಲ್ಲಿ ಹಿಂಡಿ ತುಂಬಾನೇ ಫೇಮಸ್. ಇದನ್ನು ಚಟ್ನಿ ಪುಟಿ, ಪುಡಿ ಚಟ್ನಿ, ಪುಡಿ ಅಂತಲೂ ಕರೆಯಲಾಗುತ್ತದೆ. ಇದನ್ನು ಪುಟಾಣಿ (ಹುರಿಗಡಲೆ), ಶೆಂಗಾ, ಗೂರೆಳ್ಳುವಿನಿಂದ ತಯಾರಿಸಲಾಗುತ್ತದೆ. ಇದು ಬಿಸಿ ಬಿಸಿ ಅನ್ನ, ರೊಟ್ಟಿ ಜೊತೆಗೆ ಸಖತ್ ರುಚಿಯಾಗಿರುತ್ತದೆ..
ಚೂರು ಮೊಸರು, ಅಥವಾ ಶೆಂಗಾ ಎಣ್ಣೆ ಇದ್ದಬಿಟ್ಟರೆ ಇದರಷ್ಟು ರುಚಿಯಾದ ಊಟ ಬೇರೆಲ್ಲೂ ನೀವು ತಿಂದಿರಲಾರಿರಿ. ಆಧುನಿಕ ಯುಗದ ಫಾಸ್ಟ್ ಫುಡ್ಗಳಾದ ಮ್ಯಾಗಿ ನ್ಯೂಡಲ್ಸ್, ಪಿಸ್ತಾಗಿಂತ ಈ ಹಿಂಡಿ ತಯಾರಿಸುವುದು ತುಂಬಾ ಸುಲಭ ಹಾಗೂ ರುಚಿಯಾಗಿ ಆರೋಗ್ಯರಕವಾಗಿಯೂ ಇರುತ್ತದೆ.

ಹಾಗಾದರೆ ಉತ್ತರ ಕರ್ನಾಟಕ ಶೈಲಿಯ ಹಿಂಡಿ ತಯಾರಿಸುವುದು ಹೇಗೆ? ಅದಕ್ಕೆ ಬೇಕಾದ ಪದಾರ್ಥಗಳು ಯಾವವು? ಇದನ್ನು ಯಾವ ಖ್ಯಾದದಲ್ಲಿ ಬಳಕೆ ಮಾಡಬಹುದು ಎಂದು ತಿಳಿಯೋಣ. ಮನೆಯಲ್ಲಿ ತಯಾರಿಸಿ, ರುಚಿ ನೋಡಿ ನಿಮ್ಮ ಪ್ರತಿಕ್ರಿಯೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ.
ಬೇಕಾಗುವ ಪದಾರ್ಥಗಳು:
* ಶೆಂಗಾ ಒಂದು ಕಪ್
* ಬಾಡಗಿ ಮೆಣಸಿನ ಕಾಯಿ 2 tblsn
* ಬೆಳ್ಳುಳ್ಳಿ 4 ಎಸಳು
* ಉಪ್ಪು ರುಚಿಗೆ ತಕ್ಕಷ್ಟು
* ಒಣ ಕರಿಬೇವು 2

ತಯಾರಿಸುವ ವಿಧಾನ:
* ಒಂದು ಹೆಂಚು ಒಲೆಯ ಮೇಲೆ ಇಡಿ. ಬಿಸಿಯಾದ ಬಳಿಕ ಶೆಂಗಾವನ್ನು ಹಾಕಿ ಹುರಿದುಕೊಳ್ಳಿ. ಇದನ್ನು ಪಂದು ಪಾತ್ರೆಗೆ ತೆಗೆದು ಇದರಲ್ಲಿ ಬ್ಯಾಡಗಿ ಮೆಣಸಿನಕಾಯಿ ಹಾಕಿ ಸ್ವಲ್ಪ ಮೆಚ್ಚಗಾಗಿಸಿ ತೆಗೆಯಿರಿ.
* ನಂತರ ಇದನ್ನು ತೆಗೆದು ಆರಲು ಬಿಡಿ. ನಂತರ ಅದರ ಸಿಪ್ಪೆಯನ್ನು ತೆಗೆಯಿರಿ (ಸಿಪ್ಪೆ ತೆಗೆಯದೇ ಬಳಸಬಹುದು)

* ಬಳಿಕ ಒಂದು ಮಿಕ್ಸಿ ಜಾರ್ಗೆ ಹುರಿದ ಶೆಂಗಾ, ಉಪ್ಪು, ಬೆಳ್ಳುಳ್ಳಿ (ಸಿಪ್ಪೆ ತೆಗೆಯದೇ ಹಾಕಬಹುದು), ಒಣ ಕರಿಬೇವು, ಬ್ಯಾಡಗಿ ಮೆಣಸಿನಕಾಯಿ ಹಾಕಿ ರುಬ್ಬಿಕೊಳ್ಳಿ.
* ಇದನ್ನು ಹೆಚ್ಚು ಪುಡಿ ಮಾಡಬೇಡಿ ತರಿ ತರಿಯಾಗಿದ್ದರೆ ಚೆನ್ನಾಗಿರುತ್ತದೆ.
ಇದೇ ರೀತಿ ಶೆಂಗಾ ಬದಲಿಗೆ ಪುಟಾಣಿ(ಹುರಿಗಡಲೆ), ಗೂರೆಳ್ಳು ಹುರಿದುಕೊಂಡು ಹಿಂಡಿ ತಯಾರಿಸಿಕೊಳ್ಳಬಹುದು. ಇದು ಬೇಗ ತಯಾರಾಗುತ್ತದೆ. ಜೊತೆಗೆ ಅನ್ನ, ಚಪಾತಿ, ರೊಟ್ಟಿ, ಪೂರಿ ಜೊತೆಗೆ ತುಂಬಾ ರುಚಿಯಾಗಿರುತ್ತದೆ. ಇಷ್ಟು ಮಾತ್ರವಲ್ಲದೇ ಇದೇ ವಿಧಾನದಲ್ಲೇ ಶೆಂಗಾ ಬದಲಿಗೆ ಹಸಿ ಮೆಣಸಿನಕಾಯಿ ಎಣ್ಣೆಯಲ್ಲಿ ಹುರಿದುಕೊಂಡು ಹಸಿ ಮೆಣಸಿನಕಾಯಿ ಚಟ್ನಿ ಕೂಡ ತಯಾರಿಸಬಹುದು.
-
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ












Click it and Unblock the Notifications