ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೊಲವರಿ ಡಿ ಹಾಡನ್ನು ಒಂದು ವೇಳೆ ರಜನಿಕಾಂತ್ ಹಾಡಿದ್ರೆ..
ಸಿದ್ದ: ಏನಾಗುತ್ತಿತ್ತು?
ಬಸವ: ಆ ಹಾಡು ದೇಶದ ರಾಷ್ಟ್ರಗೀತೆ ಆಗುತ್ತಿತ್ತು.
***
ಬಸವ: ಊರಲ್ಲಿ ನೀನು ಏನು ಮಾಡ್ತಾ ಇರ್ತೀಯಾ?
ಸಿದ್ದ: ನಾನು ನನ್ನ ಅಪ್ಪನಿಗೆ ಸಹಾಯ ಮಾಡ್ತಾ ಇರ್ತೀನಿ..
ಬಸವ: ನಿಮ್ಮಪ್ಪ ಏನು ಮಾಡ್ತಾ ಇರ್ತಾರೆ?
ಸಿದ್ದ: ಏನೂ ಕೆಲಸ ಇರಲ್ಲ, ಮಲ್ಕೊಂಡು ಇರ್ತಾರೆ..
***
ಬಸವ: ನನಗೆ ಒಂದು ಕೆಲಸ ಕೊಡಿ..
ಬಾಸ್: ನಿನಗೆ ಕೊಡೊ ಕೆಲಸ ಯಾವುದೂ ಖಾಲಿ ಇಲ್ಲಪ್ಪಾ.
ಬಸವ: ಒಮ್ಮೆ ಕೆಲಸಕ್ಕೆ ಸೇರಿಸಿ ಕೊಳ್ಳಿ, ಆಮೇಲೆ ಕೆಲಸ ಕೊಡಿ ಅಂತ ಯಾವತ್ತೂ ನಿಮ್ಮನ್ನು ಕೇಳಲ್ಲಾ..
Comments