ವಿಧಾನಸೌಧದ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕರ 'ಸಚಿತ್ರ' ಮಾಹಿತಿ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ವಿಧಾನ ಸೌಧ ರಾಜ್ಯದ ಶಕ್ತಿ ಕೇಂದ್ರ. ಅದರಾಚೆಗೆ ಅದೊಂದು ಅತ್ಯದ್ಭುತ ವಾಸ್ತು ಶಿಲ್ಪ. ಕರ್ನಾಟಕದ ಎರಡನೇ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಕಟ್ಟಿದ ಈ ಕಟ್ಟಡ ತನ್ನ ವಿಶಿಷ್ಟ ವಿನ್ಯಾಸದ ಕಾರಣಕ್ಕೆ ಪ್ರತಿ ವರ್ಷ ಸಾವಿರಾರು ಪ್ರವಾಸಿಗರನ್ನು ಸೆಳೆಯುತ್ತದೆ. ರಾಜ್ಯವೊಂದಕ್ಕೆ ಅಗತ್ಯವಾಗಿ ಬೇಕಾಗಿರುವ ಇಷ್ಟು ವಿಶಾಲವಾದ ಸುಂದರ ಕಟ್ಟಡ ಬೇರಾವ ರಾಜ್ಯಕ್ಕೂ ಇಲ್ಲ ಎಂಬುದು ನಮಗೆಲ್ಲರಿಗೂ ಹೆಮ್ಮ.
ಇಂಥಹ ಅಪರೂಪದ ಕಟ್ಟಡದ ಬಗ್ಗೆ ನಾವು, ನೀವು ತಿಳಿಯದೇ ಇರುವ ಕುತೂಹಲಕಾರಿ ಮಾಹಿತಿಗಳು ಇಲ್ಲಿವೆ.













Click it and Unblock the Notifications