ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೋಗದಲಿ ಬಳಲಿದವರು ರಾಘವೇಂದ್ರ ಎನುವರು

By * ನಾಗಭೂಷಣ ಮೂಲ್ಕಿ
|
Google Oneindia Kannada News
Raghavendra swamiji
ಶ್ರೀ ರಾಘವೇಂದ್ರ ....
ಶ್ರೀ ರಾಘವೇಂದ್ರ ....

ರಾಗ ಭೋಗದಲಿ
ನರಳಿ ಬಳಲಿ
ಮರಳಿ ಬರುವರು
ರಾಘವೇಂದ್ರ ಎನುವರು

ಬಳಲಿದ ಜೀವಕೆ
ನೀ ತಂಗಾಳಿ
ಮರೆತರೆ ನಿನ್ನ
ಹೊಸ ಬಿರುಗಾಳಿ

ನಾಮವ ಜಪಿಸಿ
ಕಾಮವ ತಪಿಸಿ
ಜನಸ್ತೋಮವು
ನಿನ್ನ ಆರಾಧಿಸುವುದು

ನಿನ್ನ ನಿಜ ಭಕ್ತನು
ಆತ ಅತಿ ಶಕ್ತನು
ಧ್ಯಾನಿಸುವವನು
ಆಧ್ಯಾತ್ಮಕನವನು

ಈ ಸಂಸಾರದ
ಆ ಸಂಸ್ಕಾರಕೆ
ನೀ ದಾರಿಯು
ಪ್ರತಿಸಾರಿಯು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X