ಶ್ರಾವಣ ಭಾದ್ರಪದ,ಆಶ್ವೀಜ ಹಬ್ಬ,ರಜೆಗಳ ಪಟ್ಟಿ

| ತಿಂಗಳು | ದಿನಾಂಕ | ವಾರ | ರಜೆ ಸಂದರ್ಭ |
| ಆಗಸ್ಟ್ | 12 | ಗುರುವಾರ | ರಂಜಾನ್ ಮಾಸಾರಾಂಭ |
| ಆಗಸ್ಟ್ | 13 | ಶುಕ್ರವಾರ | ಸಂಪತ್ ಶುಕ್ರವಾರ, ನಾಗಚತುರ್ಥಿ |
| ಆಗಸ್ಟ್ | 14 | ಶನಿವಾರ | ನಾಗಪಂಚಮಿ |
| ಆಗಸ್ಟ್ | 15 | ಭಾನುವಾರ | ಸ್ವಾತಂತ್ರ್ಯದಿನ |
| ಆಗಸ್ಟ್ | 16 | ಸೋಮವಾರ | ಸಿಂಹ ಸಂಕ್ರಮಣ, ಗೋಸ್ವಾಮಿ ತುಳಸೀದಾಸ ಜಯಂತಿ |
| ಆಗಸ್ಟ್ | 17 | ಮಂಗಳವಾರ | ಮಂಗಳಗೌರಿ ವ್ರತ |
| ಆಗಸ್ಟ್ | 20 | ಶುಕ್ರವಾರ | ವರಮಹಾಲಕ್ಷ್ಮಿ ವ್ರತ |
| ಆಗಸ್ಟ್ | 23 | ಸೋಮವಾರ | ಸರ್ವ ಋಗ್ ಉಪಾಕರ್ಮ, ಓಣಂ |
| ಆಗಸ್ಟ್ | 24 | ಮಂಗಳವಾರ | ನೂಲಹುಣ್ಣಿಮೆ, ಯಜುರಾಪಕರ್ಮ, ಹಯಗ್ರೀವ ಜಯಂತಿ, ಸಮುದ್ರಪೂಜೆ, ರಕ್ಷಾಬಂಧನ |
| ಆಗಸ್ಟ್ | 26 | ಗುರುವಾರ | ರಾಘವೇಂದ್ರಸ್ವಾಮಿಗಳ ಆರಾಧನೆ |
| ಆಗಸ್ಟ್ | 29 | ಭಾನುವಾರ | ರಾಷ್ಟ್ರೀಯ ಕ್ರೀಡಾದಿನ |
| ಸೆಪ್ಟೆಂಬರ್ | 01 | ಬುಧವಾರ | ಶ್ರೀಕೃಷ್ಣ ಜಯಂತಿ, ಶಹದತ್ -ಇ-ಹಜರತ್-ಆಲಿ. |
| ಸೆಪ್ಟೆಂಬರ್ | 02 | ಗುರುವಾರ | ಶ್ರೀಕೃಷ್ಣ ಲೀಲೋತ್ಸವ, ಉಡುಪಿ ವಿಟ್ಲಪಿಂಡಿ ಉತ್ಸವ |
| ಸೆಪ್ಟೆಂಬರ್ | 05 | ಭಾನುವಾರ | ಶಿಕ್ಷಕರ ದಿನಾಚರಣೆ, ಸರ್ವೆಪಲ್ಲಿ ರಾಧಾಕೃಷ್ಣನ್ ಜನ್ಮದಿನ |
| ಸೆಪ್ಟೆಂಬರ್ | 08 | ಬುಧವಾರ | ನೇಟಿವಿಟಿ ಹಬ್ಬ, ಮೇರಿಯಮ್ಮ ಜನ್ಮದಿನ, ವಿಶ್ವ ಸಾಕ್ಷರತಾದಿನ |
| ಸೆಪ್ಟೆಂಬರ್ | 09 | ಗುರುವಾರ | ಭಾದ್ರಪದ ಶುಕ್ಲ ಪಕ್ಷಾರಂಭ |
| ಸೆಪ್ಟೆಂಬರ್ | 10 | ಶುಕ್ರವಾರ | ಸ್ವರ್ಣಗೌರಿ ವ್ರತ, ಸಾಮೋಪಕರ್ಮ, ಈದ್-ಉಲ್- ಫಿತರ್ |
| ಸೆಪ್ಟೆಂಬರ್ | 11 | ಶನಿವಾರ | ವರಸಿದ್ದಿ ವಿನಾಯಕ ವ್ರತ, ಗಣೇಶ ಚತುರ್ಥಿ |
| ಸೆಪ್ಟೆಂಬರ್ | 12 | ಭಾನುವಾರ | ಋಷಿ ಪಂಚಮಿ, ಭೂವರಾಹ ಜಯಂತಿ |
| ಸೆಪ್ಟೆಂಬರ್ | 13 | ಸೋಮವಾರ | ಉಡುಪಿ ಸೋದೆಸ್ವಾಮಿಗಳ ಗುರುಸಮರಾಧನೆ |
| ಸೆಪ್ಟೆಂಬರ್ | 22 | ಬುಧವಾರ | ಅನಂತ ಚತುರ್ದಶಿ, ನೋಂಪು |
| ಸೆಪ್ಟೆಂಬರ್ | 23 | ಗುರುವಾರ | ಅನಂತನ ಹುಣ್ಣಿಮೆ, ಮಹಾಗಣಪತಿ ವಿಸರ್ಜನೆ |
| ಸೆಪ್ಟೆಂಬರ್ | 24 | ಶುಕ್ರವಾರ | ಭಾದ್ರಪದ ಪಿತೃ ಪಕ್ಷಾರಂಭ |
| ಸೆಪ್ಟೆಂಬರ್ | 28 | ಮಂಗಳವಾರ | ಶಿರಡಿ ಸಾಯಿಬಾಬ ಜನ್ಮದಿನ |
| ಅಕ್ಟೋಬರ್ | 02 | ಶನಿವಾರ | ಮಹಾತ್ಮಗಾಂಧಿ, ಲಾಲ್ ಬಹಾದ್ದೂರ್ ಶಾಸ್ತ್ರಿ ಜನ್ಮದಿನ |
| ಅಕ್ಟೋಬರ್ | 06 | ಬುಧವಾರ | ಘಾತಕ ಚತುರ್ದಶಿ |
| ಅಕ್ಟೋಬರ್ | 07 | ಗುರುವಾರ | ಶೃಂಗೇರಿ ಶಾರದಾಂಬೆ ಮಹಾಭಿಷೇಕ, ಸರ್ವಪಿತೃ ಅಮವಾಸ್ಯೆ. |
| ಅಕ್ಟೋಬರ್ | 08 | ಶುಕ್ರವಾರ | ಶರವನ್ನವರಾತ್ರಿ ಆರಂಭ. |
| ಅಕ್ಟೋಬರ್ | 11 | ಸೋಮವಾರ | ಲಲಿತಪಂಚಮಿ |
| ಅಕ್ಟೋಬರ್ | 13 | ಬುಧವಾರ | ಶಾರದಾ ಪೂಜಾರಂಭ |
| ಅಕ್ಟೋಬರ್ | 15 | ಶುಕ್ರವಾರ | ದುರ್ಗಾಷ್ಟಮಿ |
| ಅಕ್ಟೋಬರ್ | 16 | ಶನಿವಾರ | ಮಹಾನವಮಿ, ಆಯುಧಪೂಜೆ |
| ಅಕ್ಟೋಬರ್ | 17 | ಭಾನುವಾರ | ವಿಜಯದಶಮಿ, ಮೈಸೂರು ಜಂಬೂ ಸವಾರಿ ಮೆರವಣಿಗೆ, ಮಧ್ವ ಜಯಂತಿ, ಬುದ್ದಜಯಂತಿ, ಈದ್-ಉಜ್-ಜುಹಾ, ಬಕ್ರೀದ್, ಕಾವೇರಿ ಜಾತ್ರೆ, ತಲಕಾವೇರಿ ಪುಣ್ಯಸ್ನಾನ |
More From
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications