136480ವಿಷ್ಣು‘ಶಿವ’ನೆಂಬ ಅಂತಿಮ ನಿಲ್ದಾಣ/festivals/shivaratri/2003/010303shiva.htmlಆಕಾಶದಲ್ಲಿ ಹೊಳೆಯುವ ಮೂರು ನಕ್ಷತ್ರಗಳು ಒಂದೇ ಸರಳ ರೇಖೆಯಲ್ಲಿ ಇರುವುದನ್ನು ತೋರಿಸಿ ಅಮ್ಮ ಹೇಳುತ್ತಿದ್ದಳು- ಅದು ಬ್ರಹ್ಮ ವಿಷ್ಣು ಮಹೇಶ್ವರ...ಸೃಷ್ಟಿ ಸ್ಥಿತಿ ಮತ್ತು ಲಯ ಕರ್ತೃಗಳು.ಈ ಕ್ಲಿಷ್ಟ ಶಬ್ದಗಳು ಮಗುವಿನ ಮನಸ್ಸಿಗೆ ಹೋಗುವುದಿಲ್ಲ . ಸರಳವಾಗಿ ಹೇಳುವುದಾದರೆ- ಹುಟ್ಟು, ಬದುಕು ಮತ್ತು ಸಾವು. ಹುಟ್ಟಿದ ನಂತರದ ಪಾಲನೆಯ ಜವಾಬ್ದಾರಿ ವಿಷ್ಣುವಿನದ್ದು, ಮುಕ್ತಾಯದ ಅಧಿಪತಿ ಈಶ್ವರ. ಈ ಅನುಕ್ರಮವನ್ನು 6666http://kannada.oneindia.com/img/2009/02/23-shiva8.jpg136480ವಿಷ್ಣುವೈಕುಂಠ ಏಕಾದಶಿ, ಸ್ವರ್ಗದ ಬಾಗಿಲು ತೆರೆಯುತ್ತಿದೆ/festivals/general/2009/0106-vaikuntha-ekadashi-free-passport-to-heaven.htmlಹಿಂದೂ ಧರ್ಮದ ಅತ್ಯಂತ ಮನಮೋಹಕ ಕಲ್ಪನೆಗಳಲ್ಲಿ ಕಳಶಪ್ರಾಯವಾದದ್ದು ಸ್ವರ್ಗದ ಕಲ್ಪನೆ. ಹಿಂದೂ ಧರ್ಮ ಮಾತ್ರವಲ್ಲ. ಇತರ ಎಲ್ಲ ಧರ್ಮಗಳೂ ಕೂಡ ಸಹಜವಾಗಿ ತಮ್ಮದೇ ಆದ ಸ್ವರ್ಗದ ಕಲ್ಪನೆಗಳನ್ನು ಇಟ್ಟುಕೊಂಡಿವೆ. ಏಕೆಂದರೆ, ಇಲ್ಲಿಗೆ ಬಂದಿರುವ ಎಲ್ಲರೂ ಅಲ್ಲಿಗೆ ಹೋಗಬೇಕು. ಹೋದರೆ, ಸ್ವರ್ಗಕ್ಕೇ ಹೋಗಬೇಕು.ಸ್ವರ್ಗದಲ್ಲಿ ನೋವುಗಳೇ ಇರುವುದಿಲ್ಲವಂತೆ. ಮೇಲು ಕೀಳು ಭೇದಭಾವ ಇಲ್ಲವಂತೆ. ಹಾಗಾಗಿ, ರಾಗ ದ್ವೇಷ ಮದ ಮತ್ಸರಗಳನ್ನು 33915http://kannada.oneindia.com/img/2009/01/06-vaikuntha-ekadashi1e.jpg136480ವಿಷ್ಣುಅಂತರ್ ಜಾಲದಲ್ಲಿ ನಾರಾಯಣ ದರ್ಶನ/festivals/general/2009/0107-vishnu-sleeping-on-the-cosmic-ocean-vaikunta.htmlಕರ್ನಾಟಕ, ಜ. 7 :ಇಂದು ವೈಕುಂಠ ಏಕಾದಶಿ. ಹಿಂದುಗಳಿಗೆ ಪವಿತ್ರವಾದ ಮತ್ತೊಂದು ದಿನ. ತಪ್ಪದೆ ಇಂದು ವಿಷ್ಣುವಿನ ದರ್ಶನ ಮಾಡಬೇಕು. ವೈಕುಂಠದ ಏಳು ಬಾಗಿಲುಗಳು ಇಂದು ತೆರೆದಿರುತ್ತವೆ. ಭಕ್ತರಿಗೆ ಮುಕ್ತ ಪ್ರವೇಶ. ಆಧುನಿಕ ಜೀವನ ಶೈಲಿಗೆ , ಒತ್ತಡಕ್ಕೆ ಸಿಲುಕಿ ಶ್ರೀಮನ್ನಾರಾಯಣ ದರ್ಶನಕ್ಕಾಗಿ ಗುಡಿಗುಂಡಾರಗಳಿಗೆ ಹೋಗಲಾರದವರಿಗೆ ದಟ್ಸ್ ಕನ್ನಡ ನಾರಾಯಣ ದರ್ಶನ ಭಾಗ್ಯ ಕಲ್ಪಿಸಿರುತ್ತದೆ.ಆಸ್ತಿಕ ಮಹಾಶಯರು ಅಂತರ್ 33929http://kannada.oneindia.com/img/2009/01/07-vishnu-painting.jpg136480ವಿಷ್ಣುಹಕ್ಕು ಚಲಾಯಿಸಿದ ಕನ್ನಡದ ತಾರೆಯರು/news/2009/04/23/kannada-film-stars-cast-vote.htmlಬೆಂಗಳೂರು, ಏ. 23 : ಇಂದು ನಡೆದ ಮತದಾನ ಪ್ರಕ್ರಿಯೆಯಲ್ಲಿ ಕನ್ನಡ ಚಿತ್ರರಂಗದ ಪ್ರಮುಖರಾದ ವಿಷ್ಣುವರ್ಧನ್ ದಂಪತಿಗಳು, ರಮೇಶ್ ಅರವಿಂದ, ಉಪೇಂದ್ರ ದಂಪತಿಗಳು, ನಟ ವಿಜಯ, ನಟಿ ರಕ್ಷಿತಾ ಸೇರಿದಂತೆ ಅನೇಕ ಹಿರಿತೆರೆ, ಕಿರುತೆರೆ ನಟ-ನಟಿಯರು ತಮ್ಮ ಮತ ಚಲಾಯಿಸಿದರು. ಆದರೆ, ನಟಿ ರಮ್ಯ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲದ ಕಾರಣ ಬಂದ ದಾರಿಗೆ ಸುಂಕವಿಲ್ಲವೆಂಬಂತೆ 36167http://kannada.oneindia.com/img/2009/04/23-ramesh-aravind1.jpg136480ವಿಷ್ಣು'ಶ್ವೇತನಾಗು' ಡಬ್ಬಿಂಗ್ ವಿರುದ್ಧ ಸಿಡಿದೆದ್ದ ಕಲಾವಿದರು/movies/controversy/2009/07/06-swetha-nagu-producers-penalised-vishnuvardhan.html'ಶ್ವೇತನಾಗು' ಚಿತ್ರವನ್ನು ಕನ್ನಡಕ್ಕೆ ಡಬ್ ಮಾಡಿರುವ ಬಗ್ಗೆ ನಟರಾದಡಾ.ವಿಷ್ಣುವರ್ಧನ್ ಮತ್ತು ರವಿಚಂದ್ರನ್ ತೀವ್ರವಾಗಿ ವಿರೋಧಿಸಿದ್ದಾರೆ. ಈ ತಪ್ಪಿಗೆ ಕೆಸಿಎನ್ ಚಂದ್ರಶೇಖರ್ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಡಬ್ಬಿಂಗ್ ಚಿತ್ರವನ್ನು ಮಾಡಿರುವ ನಿರ್ಮಾಪಕರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ(ಕೆಎಫ್ ಸಿಸಿ) ದಂಡ ಕಟ್ಟಲಿ. ಆ ದುಡ್ಡು ಚಿತ್ರೋದ್ಯಮದ ಚಟುವಟಿಕೆಗಳಿಗೆ, ಅಭಿವೃದ್ಧಿಗೆ ವಿನಿಯೋಗವಾಗುತ್ತದೆ. ಇದೊಂದು ಅಕ್ಷಮ್ಯ ಅಪರಾಧ. ತಪ್ಪಿತಸ್ಥರಿಗೆ 37792http://kannada.oneindia.com/img/2009/07/06-vishnuvardhan-master2.jpgnews"> ಅಂತರ್ ಜಾಲದಲ್ಲಿ ನಾರಾಯಣ ದರ್ಶನ | Vishnu sleeping on the cosmic ocean - ಅಂತರ್ ಜಾಲದಲ್ಲಿ ನಾರಾಯಣ ದರ್ಶನ - Kannada Oneindia

ಅಂತರ್ ಜಾಲದಲ್ಲಿ ನಾರಾಯಣ ದರ್ಶನ

Vishnu sleeping on the cosmic ocean.
ಕರ್ನಾಟಕ, ಜ. 7 :ಇಂದು ವೈಕುಂಠ ಏಕಾದಶಿ. ಹಿಂದುಗಳಿಗೆ ಪವಿತ್ರವಾದ ಮತ್ತೊಂದು ದಿನ. ತಪ್ಪದೆ ಇಂದು ವಿಷ್ಣುವಿನ ದರ್ಶನ ಮಾಡಬೇಕು. ವೈಕುಂಠದ ಏಳು ಬಾಗಿಲುಗಳು ಇಂದು ತೆರೆದಿರುತ್ತವೆ. ಭಕ್ತರಿಗೆ ಮುಕ್ತ ಪ್ರವೇಶ. ಆಧುನಿಕ ಜೀವನ ಶೈಲಿಗೆ , ಒತ್ತಡಕ್ಕೆ ಸಿಲುಕಿ ಶ್ರೀಮನ್ನಾರಾಯಣ ದರ್ಶನಕ್ಕಾಗಿ ಗುಡಿಗುಂಡಾರಗಳಿಗೆ ಹೋಗಲಾರದವರಿಗೆ ದಟ್ಸ್ ಕನ್ನಡ ನಾರಾಯಣ ದರ್ಶನ ಭಾಗ್ಯ ಕಲ್ಪಿಸಿರುತ್ತದೆ.

ಆಸ್ತಿಕ ಮಹಾಶಯರು ಅಂತರ್ ಜಾಲ ಕರುಣಿಸಿದ ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಭಗವತ್ ಕೃಪೆಗೆ ಪಾತ್ರರಾಗಬೇಕೆಂದು ಕೋರಲಾಗಿದೆ. ಕಲಾಕೃತಿ ಕೃಪೆ : ಧರ್ಮ ಆನ್ ಲೈನ್ ಡಾಟ್ ಕಾಮ್.

(ದಟ್ಸ್ ಕನ್ನಡ ಸೇವೆಗಳು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+