ಒನ್ ಪ್ಲಸ್ ಫೋನ್ ಮೇಲೆ 12000 ರೂ ಕಡಿತ: ಇದುವೆ ಕೊಳ್ಳಲು ಬೆಸ್ಟ್ ಟೈಮ್
ಒನ್ ಪ್ಲಸ್ ತನ್ನ ಗ್ರಾಹಕರನ್ನು ಸೆಳೆಯಲು ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಇತ್ತೀಚಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟ ಒನ್ಪ್ಲಸ್ 11 ಆರ್ 5ಜಿ ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಈ ಮೂಲಕ ಮಿಡ್ ರೇಂಜ್ ಗ್ರಾಹಕರು ಸಹ ಇನ್ನು ಪ್ರೀಮಿಯಂ ಫೋನ್ಗಳನ್ನು ಬಳಸುವ ಆಸೆ ಈಡೇರುತ್ತದೆ.
OnePlus 11R 5G ಫೋನ್ ಅನ್ನು ಖರೀದಿಸಲು ಯೋಜಿಸುತ್ತಿದ್ದರೆ, ಇದು ಅತ್ಯುತ್ತಮ ಸಮಯ. ಏಕೆಂದರೆ ಇದರ ಮೇಲೆ ಭಾರೀ ರಿಯಾಯಿತಿ ಇದೆ, ನೀವು ಈ ಫೋನ್ ಅನ್ನು ರಿಯಾಯಿತಿಯೊಂದಿಗೆ ಹೇಗೆ ಖರೀದಿಸಬಹುದು ಎಂಬ ಬಗ್ಗೆ ವಿವರಣೆ ಇಲ್ಲಿದೆ. ಈ ಫೋನ್ ಲಾಂಚ್ ಪ್ರೈಸ್ಗಿಂತಲೂ ಕಡಿಮೆ ಬೆಲೆಗೆ ಗ್ರಾಹಕರ ಕೈ ಸೇರಲಿದೆ.

ಬೆಲೆ ಎಷ್ಟು?
ಈ OnePlus ಫೋನ್ನ ಬಿಡುಗಡೆ ಆದಾಗ ರೂ 39,999 ಆಗಿತ್ತು. ಮಾರಾಟವು ಅಮೆಜಾನ್ನಲ್ಲಿ ಪ್ರಾರಂಭವಾಗಿದೆ. ಈ ಫೋನ್ ಮೇಲೆ ಕಂಪನಿ ಭರ್ಜರಿ ರಿಯಾಯಿತಿ ನೀಡುತ್ತಿದೆ. ಅಮೇಜಾನ್ನಲ್ಲಿ ಈ ಫೋನ್ ಮೇಲೆ ಶೇಕಡಾ 30 ರಷ್ಟು ರಿಯಾಯಿತು ನೀಡಲಾಗುತ್ತಿದೆ. ಸದ್ಯ ಈ ಫೋನ್ 27,999 ರೂಗೆ ಗ್ರಾಹಕರ ಕೈ ಸೇರಲಿದೆ. ಅಲ್ಲದೆ ಬೇರೆ ಆಫರ್ಗಳು ಈ ಫೋನ್ ಮೇಲೆ ಇವೆ.
ಏನೆಲ್ಲಾ ಆಫರ್ಗಳು ಇವೆ?
ಈ ಫೋನ್ ಮೇಲೆ EMI ಆಫರ್ ಸಹ ಲಭ್ಯವಿದೆ. ಕಾರ್ಡ್ಗಳ ಮೂಲಕ ಪಾವತಿ ಮಾಡಿದರೆ ಬಳಕೆದಾರರು 1500 ರೂ.ವರೆಗೆ ರಿಯಾಯಿತಿ ಪಡೆಯಬಹುದು. ಇನ್ನು ಈ ಫೋನ್ ಕೊಂಡು ನಿಮ್ಮ ಹಳೆಯ ಫೋನ್ ಬದಲಾಯಿಸುತ್ತೀರಿ ಎನ್ನುವುದಾದರೂ ಸಹ ನೀವು ಭಾರೀ ಮೊತ್ತವನ್ನು ಸೇವ ಮಾಡಬಹುದು. ನೀವು ಹಳೆಯ ಫೋನ್ ಅನ್ನು ಅಮೆಜಾನ್ಗೆ ಹಿಂತಿರುಗಿಸಿದರೆ, ಪ್ರತಿಯಾಗಿ ನೀವು 25,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು.

ಹೊಸ ಫೋನ್ ತೆಗೆದುಕೊಳ್ಳಲು ನೀವು ನಿಮ್ಮ ಹಳೆಯ ಫೋನ್ ಬದಲಾವಣೆಗೆ ಮುಂದಾಗಿದ್ದರೆ, ನಿಮ್ಮ ಹಳೆಯ ಫೋನ್ನ ಸ್ಥಿತಿಯು ಉತ್ತಮವಾಗಿರಬೇಕು. ಅಂದರೆ, ಒಟ್ಟಾರೆಯಾಗಿ ನೋಡಿದರೆ, ಈ ಫೋನ್ ಉತ್ತಮ ಆಯ್ಕೆಯಾಗಿದೆ ಎಂದು ಸಾಬೀತಾದ ನಂತರವೇ ನೀವು ಫೋನ್ ಮೇಲೆ ರಿಯಾಯಿತಿ ಪಡೆಯಬಹುದು.
ಫೋನ್ ಹೇಗಿದೆ?
ಈ ಫೋನ್ ಸಖತ್ ಲುಕ್ ಹೊಂದಿದೆ. ಈ ಫೋನ್ 6.7 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ ಮತ್ತು ಇದು 120Hz ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಪ್ರೈಮರಿ ಕ್ಯಾಮೆರಾ 50 ಮೆಗಾ ಪಿಕ್ಸಲ್ ಹೊಂದಿದೆ. ಈ ಫೋನ್ 8 ಜಿಬಿ ರ್ಯಾಮ್ 128 ಜಿಬಿ ಇಂಟರ್ನಲ್ ಸ್ಟೋರೇಜ್ ಹೊಂದಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications