Fact check: 'ಕ್ಯಾನ್ಸಲ್' ಬಟನ್ ಒತ್ತಿದರೆ ಎಟಿಎಂ ಪಿನ್ ರಕ್ಷಿಸಬಹುದಾ?
ಸ್ವಯಂಚಾಲಿತ ಟೆಲ್ಲರ್ ಮೆಷಿನ್ನಲ್ಲಿ (ಎಟಿಎಂ) ನೀವು 'ರದ್ದು' ಬಟನ್ ಅನ್ನು ಎರಡು ಬಾರಿ ಒತ್ತಿದರೆ ನಿಮ್ಮ ಪಿನ್ ಸಂಖ್ಯೆಯನ್ನು ಯಾರಾದರೂ ಕದಿಯುವುದನ್ನು ತಡೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಹೆಸರಿನಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.
ವಾಟ್ಸಾಪ್, ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಹಂಚಿಕೊಳ್ಳಲಾದ ಫೋಟೋದಲ್ಲಿನ ಸಂದೇಶವನ್ನು ಆರ್ಬಿಐನಿಂದ ನೀಡಿದ ಸಲಹೆಯಾಗಿದೆ ಎಂದು ಹೇಳಲಾಗುತ್ತಿದೆ. ಪ್ರತಿ ವಹಿವಾಟಿನ ಮೊದಲು ಅದನ್ನು ಅಭ್ಯಾಸ ಮಾಡಿಕೊಳ್ಳುವಂತೆ ಜನರನ್ನು ಕೇಳುತ್ತದೆ ಎಂದು ಹೇಳಲಾಗಿದೆ.

ATM ನಿಂದ ಹಣವನ್ನು ಹಿಂಪಡೆಯುವಾಗ ಬಹಳ ಉಪಯುಕ್ತ ಸಲಹೆ ಇದಾಗಿದೆ. ಕಾರ್ಡ್ ಸೇರಿಸುವಾಗ 'ರದ್ದು' ಬಟನ್ ಅನ್ನು ಎರಡು ಬಾರಿ ಒತ್ತಿರಿ. ಇದರಿಂದ ನಿಮ್ಮ ಪಿನ್ ಕೋಡ್ ಕದಿಯಲು ಯಾರಾದರೂ ಪ್ರಯತ್ನಿಸಿದ್ದರೆ, ಇದು ಆ ಸೆಟಪ್ ಅನ್ನು ರದ್ದುಗೊಳಿಸುತ್ತದೆ. ದಯವಿಟ್ಟು ಇದನ್ನು ಅಭ್ಯಾಸ ಮಾಡಿ ಮತ್ತು ನೀವು ಮಾಡುವ ಪ್ರತಿಯೊಂದು ವಹಿವಾಟಿನ ಮೊದಲು ಇದನ್ನು ಮಾಡಿ" ಎಂದು ವೈರಲ್ ಸಂದೇಶ ಹೇಳುತ್ತದೆ. ಪ್ರೆಸ್ ಇನ್ಫರ್ಮೇಷನ್ ಬ್ಯೂರೋದ (PIB) ಸತ್ಯ ತಪಾಸಣೆ ವಿಭಾಗ, PIB ಫ್ಯಾಕ್ಟ್ ಚೆಕ್ ಮೂಲಕ ಇದೊಂದು ನಕಲಿ ಸಂದೇಶವಾಗಿದೆ ಎಂದು ಹೇಳಿದೆ. ಈ ಸಂದೇಶ ನಕಲಿಯಾಗಿದೆ ಮತ್ತು ಇದನ್ನು RBI ನಿಂದ ಹಂಚಿಕೊಳ್ಳಲಾಗಿಲ್ಲ ಎಂದು ಪಿಐಬಿ ಹಂಚಿಕೊಂಡಿದೆ.
ಎಟಿಎಂ ವಹಿವಾಟು ಸುರಕ್ಷಿತವಾಗಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಅಳವಡಿಸಿಕೊಳ್ಳಬಹುದಾದ ಸಲಹೆಗಳನ್ನು ಸಹ ಇದು ಹಂಚಿಕೊಂಡಿದೆ.

1. ಎಟಿಎಂ ವರ್ಗಾವಣೆಯನ್ನು ಗೌಪ್ಯತೆಯಲ್ಲಿ ನಡೆಸುವುದು.
2. ಕಾರ್ಡ್ನಲ್ಲಿ ಎಟಿಎಂ ಪಿನ್ ಬರೆಯುವುದನ್ನು ತಪ್ಪಿಸುವುದು.
ಹೀಗಾಗಿ ಈ ವೈರಲ್ ಸಂದೇಶ ಸುಳ್ಳಾಗಿದ್ದು ಇದನ್ನು ನಂಬದಿರಲು ಹಾಗೂ ಹಂಚಿಕೊಳ್ಳದೇ ಇರಲು ಪಿಐಬಿ ಮನವಿ ಮಾಡಿದೆ.

Fact Check
ಕ್ಲೇಮು
ಎಟಿಎಂ ಪಿನ್ ರಕ್ಷಿಸಿಕೊಳ್ಳಲು 'ರದ್ದು' ಬಟನ್ ಪ್ರೆಸ್ ಮಾಡಿ
ಪರಿಸಮಾಪ್ತಿ
ಈ ವೈರಲ್ ಸಂದೇಶ ಸುಳ್ಳಾಗಿದ್ದು ಇದನ್ನು ನಂಬದಿರಲು ಹಾಗೂ ಹಂಚಿಕೊಳ್ಳದೇ ಇರಲು ಪಿಐಬಿ ಮನವಿ ಮಾಡಿದೆ.
Rating
-
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
Karnataka Weather: ಕರ್ನಾಟಕದಲ್ಲಿ ಹೆಚ್ಚಿದ ಬಿಸಿಲ ಧಗೆ: ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ ದಾಖಲು, ಬೀದರ್ನಲ್ಲಿ ಚಳಿ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Expenses: ಬೆಂಗಳೂರು ಎಷ್ಟು ದುಬಾರಿ, ಅಮೆಜಾನ್ ಉದ್ಯೋಗಿ ಹಂಚಿಕೊಂಡ ವಾರಾಂತ್ಯದ ವೆಚ್ಚದ ವಿಡಿಯೋ ವೈರಲ್ -
Gold Rate: ಸತತ ಇಳಿಕೆಯ ನಂತರ ಚಿನ್ನದ ಬೆಲೆ ಮತ್ತೆ ಏರಿಕೆ: ಬೆಂಗಳೂರಿನಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ವಿವರ ಇಲ್ಲಿದೆ ನೋಡಿ -
Vijay Divorce: ನನ್ನ ಸಮಸ್ಯೆಗಳ ಬಗ್ಗೆ ನೀವು ತಲೆಕೆಡಿಸಿಕೊಳ್ಳಬೇಡಿ: ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ದಳಪತಿ ವಿಜಯ್ -
Horoscope March 8: ಈ ರಾಶಿಯವರಿಗೆ ಉದ್ಯೋಗದಲ್ಲಿ ಒಳಿತು, ಹೂಡಿಕೆಗಳಿಂದ ಲಾಭ, ದಿನ ಭವಿಷ್ಯ -
Kamal Haasan: ನಿಮ್ಮ ಕೆಲಸ ಎಷ್ಟಿದೆಯೋ ಅಷ್ಟು ನೋಡಿಕೊಳ್ಳಿ; ಭಾರತ ಸಾರ್ವಭೌಮ ರಾಷ್ಟ್ರ: ಟ್ರಂಪ್ಗೆ ಕಮಲ್ ಹಾಸನ್ ತಿರುಗೇಟು -
ಚಿಕ್ಕಬಳ್ಳಾಪುರದ ಜಿಲ್ಲೆಯ ಸತ್ಯಸಾಯಿ ಗ್ರಾಮಕ್ಕೆ ನಟ ರಿಷಬ್ ಶೆಟ್ಟಿ ಭೇಟಿ: ಮಾನವೀಯ ಕಾರ್ಯಗಳಿಗೆ ಶ್ಲಾಘನೆ -
Kiccha Sudeep: ಸುದೀಪ್ ನಂ 1 ಅಂತ ಗೂಗಲ್ನಲ್ಲಿ ಬರುತ್ತಾ, ನಟ ಆದ್ರೆ ತಲೆ ಮೇಲೆ ಕೊಂಬು ಇದ್ಯಾ: ಡಾಗ್ ಸತೀಶ್, ವೈರಲ್ ವಿಡಿಯೋ -
IMD Weather Forecast: ಭಾರತ vs ನ್ಯೂಜಿಲೆಂಡ್ ಟಿ20 ವಿಶ್ವಕಪ್ ಫೈನಲ್: ಅಹಮದಾಬಾದ್ನಲ್ಲಿ ಹವಾಮಾನ ಹೇಗಿದೆ, ಮಳೆ ಭೀತಿ ಇದೆಯೇ -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು












Click it and Unblock the Notifications