ಸಿಹಿ ಸಾವು, ಸೀತಾ ಮೆಂಟಲ್... ಸೀತಾ ರಾಮ ಸೀರಿಯಲ್ಗೆ ದೆವ್ವದ ಕಾಟ! Sita Rama Serial
ಸೀತಾ ರಾಮ, ಓ.. ಸೀತಾ ರಾಮ.. ಹೀಗೆ ಟಿವಿ ಸ್ಕ್ರೀನ್ ಮೇಲೆ 'ಸೀತಾ ರಾಮ' ಸೀರಿಯಲ್ ಸಾಂಗ್ ಬರುತ್ತಿದ್ದರೆ, ಮನೆಯಲ್ಲಿ ಇರುವ ಮಹಿಳೆಯರು ಮೈಮರೆತು ಕೂತು ಬಿಡುತ್ತಾರೆ. ಯಾಕಂದ್ರೆ ಪಕ್ಕಾ ಫ್ಯಾಮಿಲಿ ಎಂಟರ್ಟೈನಿಂಗ್ ಆಗಿ 'ಸೀತಾ ರಾಮ' ಸೀರಿಯಲ್ ಈಗ ಅಬ್ಬರಿಸುತ್ತಿದೆ. ಅದ್ರಲ್ಲೂ 'ಸೀತಾ ರಾಮ' ಸೀರಿಯಲ್ ಸಿಹಿ ಪಾತ್ರ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ತನಕ ಎಲ್ಲರಿಗು ಇಷ್ಟ. ಯಾಕಂದ್ರೆ 'ಸೀತಾ ರಾಮ' ಸೀರಿಯಲ್ ಸಿಹಿ ಪಾತ್ರಧಾರಿ ಅಷ್ಟು ಮುದ್ದು ಮುದ್ದಾಗಿ ನಟನೆ ಮಾಡುತ್ತಾರೆ.
ಹೀಗೆ 'ಸೀತಾ ರಾಮ' ಸೀರಿಯಲ್ ಅಖಾಡದಲ್ಲಿ ಎಲ್ಲವೂ ಚನ್ನಾಗಿಯೇ ಇತ್ತು. ಆದರೆ, ದಿಢೀರ್ 'ಸೀತಾ ರಾಮ' ಸೀರಿಯಲ್ ಸೆಟ್ ಅಲ್ಲಾಡಿ ಹೋಗಿದೆ. ಕಲಾವಿದರ ಸಮೇತವಾಗಿ ವೀಕ್ಷಕರು ಕೂಡ ಕಣ್ಣೀರಿನ ಕಡಲಲ್ಲಿ ಮುಳುಗಿ ಹೋಗಿದ್ದಾರೆ. ಯಾಕಂದ್ರೆ, ಸಿಹಿ ಸಾವು, ಸೀತಾ ಮೆಂಟಲ್... ಸೀತಾ ರಾಮ ಸೀರಿಯಲ್ಗೆ ದೆವ್ವದ ಕಾಟ ಈಗ ಶುರುವಾಗಿ ಬಿಟ್ಟಿದೆ!

'ಸೀತಾ ರಾಮ' ಸೀರಿಯಲ್ ಸಿಹಿ ಸಾವು!
ಹೌದು, 'ಸೀತಾ ರಾಮ' ಸೀರಿಯಲ್ ಕನ್ನಡ ಕಿರುತೆರೆ ಅಂದ್ರೆ ಟಿವಿ ಶೋಗಳ ಅಖಾಡದಲ್ಲಿ ದೊಡ್ಡ ಸಂಚಲನ ಸೃಷ್ಟಿ ಮಾಡಿದೆ. ಅದು ಹೇಗೆ ಅಂದ್ರೆ ತನ್ನ ಕಥೆಯಿಂದ ಹಿಡಿದು, ಕ್ಯಾಮೆರಾ, ಕಾಸ್ಟ್ಯೂಮ್, ಲೊಕೇಷನ್ ಹಾಗೂ ಇದೆಲ್ಲವನ್ನೂ ಮೀರಿ 'ಸೀತಾ ರಾಮ' ಸೀರಿಯಲ್ ಕಥೆ & ಪಾತ್ರಗಳು ಕನ್ನಡಿಗರ ಮನಸ್ಸಿಗೆ ಹತ್ತಿರವಾಗಿವೆ. ಅದರಲ್ಲೂ ಇದೇ ಧಾರಾವಾಹಿಯಲ್ಲಿ ಬರುವ 'ಸಿಹಿ' ಪಾತ್ರ ಕನ್ನಡಿಗರಿಗೆ ಅಚ್ಚುಮೆಚ್ಚು.
'ಸೀತಾ ರಾಮ' ಸೀರಿಯಲ್ ಸಿಹಿ ಇನ್ನಿಲ್ಲ!
'ಸೀತಾ ರಾಮ' ಸೀರಿಯಲ್ ಸಿಹಿ ಅಂತಾನೇ ಫೇಮಸ್ ಆಗಿರುವ ಒಂದು ಕ್ಯಾರೆಕ್ಟರ್ ಈ ಸಂದರ್ಭದಲ್ಲಿ ಹೊರ ರಾಜ್ಯಗಳಲ್ಲೂ ಗಮನ ಸೆಳೆಯುತ್ತಿದೆ. ಆದರೆ, ಇದೀಗ 'ಸೀತಾ ರಾಮ' ಸೀರಿಯಲ್ ಸಿಹಿ ಪಾತ್ರವನ್ನ ನಿರ್ದೇಶಕರು ಕೊನೆಗೊಳಿಸಿದ್ದಾರೆ. ಹೀಗೆ ಸಿಹಿ ಸಾವು 'ಸೀತಾ ರಾಮ' ಸೀರಿಯಲ್ ಅಭಿಮಾನಿಗಳನ್ನ ಕೂಡ ಆಘಾತಕ್ಕೆ ಒಳಗಾಗುವ ರೀತಿಯೇ ಮಾಡಿದೆ.
ಮತ್ತೊಂದು ಕಡೆ 'ಸೀತಾ ರಾಮ' ಸೀರಿಯಲ್ ಸಿಹಿ ಸತ್ತಿದ್ದರೂ, ದೆವ್ವ ಆಗಿ ಅಂದ್ರೆ ಆತ್ಮದ ರೂಪದಲ್ಲಿ ಮತ್ತೆ ಬಂದಿದ್ದಾಳೆ. ಆದರೆ ಮತ್ತೊಂದು ಕಡೆಯಲ್ಲಿ ಇದೇ 'ಸೀತಾ ರಾಮ' ಸೀರಿಯಲ್ನ ಸೀತಾ ಪಾತ್ರಧಾರಿಗೆ ಮಗಳನ್ನು ಕಳೆದುಕೊಂಡು ಹುಚ್ಚು ಕೂಡ ಹಿಡಿದಿದೆ. ಈ ಮೂಲಕ 'ಸೀತಾ ರಾಮ' ಸೀರಿಯಲ್ ಈಗ ಫುಲ್ ಎಮೋಷನಲ್ ಆಗಿಬಿಟ್ಟಿದೆ!
-
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ











Click it and Unblock the Notifications