Get Updates
Get notified of breaking news, exclusive insights, and must-see stories!

1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು... Kantara Chapter-1

ರಾಕೇಶ್ ಪೂಜಾರಿ ಘಟನೆ ಕನ್ನಡ ಸಿನಿಮಾ ರಂಗದಲ್ಲಿ ಭಯ & ಆಘಾತ ಉಂಟುಮಾಡಿದ್ದು, ಕಾಂತಾರ ಸಿನಿಮಾ ತಂಡದ ನಟ & ನಟಿಯರಿಗೂ ಭಯ ಶುರುವಾಗಿದೆ ಎನ್ನುವ ಸುದ್ದಿಯು ಹಬ್ಬಿದೆ. ಕಾಂತಾರ ಸಿನಿಮಾ ತಂಡದ ಸಾಲು ಸಾಲು ನಟರ ಸಾವು ಈಗ ಭಯದ ವಾತಾವರಣ ಸೃಷ್ಟಿ ಮಾಡಿದ್ದು, ಈ ಬಗ್ಗೆ ಕಾಂತಾರ ಸಿನಿಮಾ ತಂಡ ಸ್ಪಷ್ಟನೆಯ ನೀಡಿದೆ. ಹೀಗಿದ್ದಾಗಲೇ, 1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು...

ಅಂದಹಾಗೆ 2022 ರಲ್ಲಿ ರಿಲೀಸ್ ಆಗಿದ್ದ ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶನವನ್ನ ಮಾಡಿದ್ದ ಕಾಂತಾರ ಸಿನಿಮಾ ಭರ್ಜರಿ ಸಕ್ಸಸ್ ಕಂಡಿತ್ತು. ಈ ಸಿನಿಮಾ ಮೂಲಕ ರಿಷಬ್ ಇದೀಗ ಪ್ಯಾನ್ ಇಂಡಿಯಾ ಮೀರಿ ಪ್ಯಾನ್ ವರ್ಲ್ಡ್ ಸ್ಟಾರ್ ಆಗಿ ಅಬ್ಬರಿಸುತ್ತಿದ್ದಾರೆ. ಸದ್ಯ ರಿಷಬ್ 'ಕಾಂತಾರಾ ಎ ಲೆಜೆಂಡ್: ಅಧ್ಯಾಯ-1' ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಅಂದ್ರೆ ಕಾಂತಾರ ಚಾಪ್ಟರ್-1 ಶೂಟಿಂಗ್ ನಡೆಯುತ್ತಿದೆ. ಇಂತಹ ಸಮಯದಲ್ಲೇ ಕಾಂತಾರ ನಟ ರಾಕೇಶ್ ಪೂಜಾರಿ ಸಾವು ತಲ್ಲಣ ಎಬ್ಬಿಸಿಬಿಟ್ಟಿದೆ...

Rakesh Poojary Fans Are Asking This With The Kantara Cinema Team

1 ಕೋಟಿ ರೂಪಾಯಿ ಪರಿಹಾರ...

ಕಾಂತಾರ ನಟ ರಾಕೇಶ್ ಪೂಜಾರಿ ಸಾವು ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲ ಇಂಡಿಯಾ ಪೂರ್ತಿ ಸದ್ದು ಮಾಡುತ್ತಿದೆ. ಅಲ್ಲದೆ ಕಾಂತಾರ ನಟ ರಾಕೇಶ್ ಪೂಜಾರಿ ರೀತಿ ಈ ಹಿಂದೆಯೂ ಹಲವು ನಟರು ದಿಢೀರ್ ಮೃತಪಟ್ಟ ಆರೋಪ ಕೂಡ ಇದ್ದು, ಇದು ಶಾಪ ಇರಬೇಕು ಎಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಹೀಗಿದ್ದಾಗಲೇ, 1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು...

ರಿಷಬ್‌ ಶೆಟ್ಟಿ ಅವರು ಕಳೆದ 3 ವರ್ಷಗಳಿಂದ ನಿರಂತರವಾಗಿ ಕಾಂತಾರ ಚಾಪ್ಟರ್-1 ಸಿನಿಮಾಗೆ ದುಡಿಯುತ್ತಿದ್ದಾರೆ. ಹಾಗೆ ಕಾಮಿಡಿ ಕಿಲಾಡಿಗಳು ಸೀಸನ್-3ರ ವಿಜೇತ ರಾಕೇಶ್ ಪೂಜಾರಿ ಕೂಡ ಕಾಂತಾರ ಚಾಪ್ಟರ್-1 ಸಿನಿಮಾ ಭಾಗವಾಗಿದ್ದರು. ಇದೇ ಸಿನಿಮಾ ಶೂಟಿಂಗ್‌ ಮುಗಿಸಿ ಬಂದಿದ್ದ ಹಾಸ್ಯನಟ ಮತ್ತು ಕಾಮಿಡಿ ಕಿಲಾಡಿಗಳು ಸೀಸನ್-3 ವಿಜೇತ ರಾಕೇಶ್ ಪೂಜಾರಿ ದಿಢೀರ್ ಸಾವು ಕಂಡಿರುವುದು ಭಯ ಹುಟ್ಟಿಸಿದೆ. ಇದರ ಜೊತೆಗೆ ರಾಕೇಶ್ ಪೂಜಾರಿಗೆ 1 ಕೋಟಿ ರೂಪಾಯಿ ಪರಿಹಾರ ಹಣ ನೀಡಲು ಇದೀಗ...

ರಾಕೇಶ್ ಪೂಜಾರಿ ಬಡ ಹುಡುಗ...

ಹೌದು, ರಾಕೇಶ್ ಪೂಜಾರಿ ಅತ್ಯಂತ ಬಡ ಕುಟುಂಬದ ಹುಡುಗ... ಅದರಲ್ಲೂ ತಂಗಿಯ ಮದುವೆ ಮಾಡಬೇಕು & ಅಮ್ಮನಿಗೆ ಆಸರೆಯಾಗಿ ಇರಬೇಕು ಎಂಬ ಕನಸು ಕಂಡಿದ್ದ ನಟ & ಬಡ ಕಲಾವಿದ. ಆದರೆ ರಾಕೇಶ್ ಪೂಜಾರಿ ಬದುಕಿನಲ್ಲಿ ವಿಧಿಯ ಕೈವಾಡ ಅಟ್ಟಹಾಸವನ್ನೇ ಮೆರೆದಿದ್ದು, ಕಾಮಿಡಿ ಕಿಲಾಡಿಗಳು ಸೀಸನ್-3 ವಿಜೇತ ರಾಕೇಶ್ ಪೂಜಾರಿ ಸಾವು ಇದೀಗ ಭಾರಿ ಬೇಸರವನ್ನ ಮೂಡಿಸಿದೆ. ರಾಕೇಶ್ ಪೂಜಾರಿ ಅಭಿಮಾನಿಗಳು ಕೂಡ ಆಘಾತದಲ್ಲಿ ಇದ್ದಾರೆ.

ಇದೇ ಸಮಯದಲ್ಲಿ 1 ಕೋಟಿ ರೂಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು ಸೋಷಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಲಾಗುತ್ತಿದೆ. ರಾಕೇಶ್ ಪೂಜಾರಿ ಅಭಿಮಾನಿಗಳು ಹಾಗೂ ಕನ್ನಡ ಸಿನಿಮಾ ಅಭಿಮಾನಿಗಳು ಈ ರೀತಿಯಾಗಿ ಸೋಷಿಯಲ್ ಮೀಡಿಯಾದಲ್ಲಿ 1 ಕೋಟಿ ರುಪಾಯಿ ಪರಿಹಾರ ಕಾಂತಾರ ಸಿನಿಮಾ ತಂಡದಿಂದ ರಾಕೇಶ್ ಪೂಜಾರಿ ಕುಟುಂಬಕ್ಕೆ ನೀಡಲು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಈ ಕುರಿತು ಒತ್ತಾಯ ಮಾಡುತ್ತಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+