Karimani malika Neenalla: ಇವರೇ ನೋಡಿ ಅಸಲಿ 'ಕರಿಮಣಿ ಮಾಲೀಕ...'
'ಏನಿಲ್ಲಾ... ಏನಿಲ್ಲಾ....' ಇಷ್ಟು ಹಾಡಿಬಿಟ್ರೆ ಸಾಕು ಮುಂದಿನ ಹಾಡು ತಾನಾಗಿಯೇ ಬಾಯಲ್ಲಿ 'ಕರಿಮಣಿ ಮಾಲೀಕ ನೀನಲ್ಲಾ...' ಅಂತ ಬಂದು ಬಿಡುತ್ತದೆ. ಸೋಷಿಯಲ್ ಮೀಡಿಯಾದಲ್ಲಿ ಕರಿಮಣಿ ಮಾಲೀಕ ನೀನಲ್ಲಾ ಸಾಂಗ್ ಇವತ್ತಿಗೆ ಸಾಕಷ್ಟು ಟ್ರೆಂಡ್ ಆಗಿದೆ. ಯಾರ ಬಾಯಲ್ಲೇ ಕೇಳಲಿ 'ಏನಿಲ್ಲಾ... ಏನಿಲ್ಲಾ....' ಇಂದೊಂದೇ ಹಾಡು ಗುನುಗುಟ್ಟಲು ಆರಂಭವಾಗಿದೆ.
ಸ್ಯಾಂಡಲ್ವುಡ್ನ ನಟ ಉಪ್ಪಿ ಉಪೇಂದ್ರ ಹಾಗೂ ನಟಿ ಪ್ರೇಮಾ ಅಭಿನಯದ ಸೂಪರ್ ಹಿಟ್ ಸಾಂಗ್ ಇದು. 1999ರಲ್ಲಿ ತೆರೆ ಕಂಡ 'ಉಪೇಂದ್ರ' ಸಿನಿಮಾದ ಈ ಹಾಡು 25 ವರ್ಷಗಳ ನಂತರ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಲು ಶುರುವಾಗಿದೆ. ಇದಕ್ಕೆ ಹಾಡಿನ ಸೃಷ್ಟಿಕರ್ತ ಗುರುಕಿರಣ್ ಕೂಡ ಈ ಹಾಡನ್ನು ಮತ್ತೆ ಹಾಡುವ ಮೂಲಕ ಮನಸೋತಿರುವುದು ವಿಶೇಷ.

ಕರಿಮಣಿ ಮಾಲೀಕ ನೀ....ನಲ್ಲ ಎಂದ ಗುರುಕಿರಣ್
ಸಂಗೀತ ನಿರ್ದೇಶಕ ಗುರುಕಿರಣ್ ಮತ್ತು ಉಪೇಂದ್ರ ಕಾಂಬಿನೇಷನ್ನಲ್ಲಿ 'ಉಪೇಂದ್ರ' ಸಿನಿಮಾದಲ್ಲಿ ಉಪ್ಪಿ ಹಾಗೂ ಪ್ರೇಮಾ ಮಧ್ಯೆ ಬರುವ ಈ ಹಾಡು ಸಖತ್ ಹಿಟ್ ಆಗಿತ್ತು. ಎಲ್ಲರ ಮೆಚ್ಚುಗೆ ಗಳಿಸಿತ್ತು. ಪ್ರತಿಮಾ ರಾವ್ ಎಂಬುವವರು ಈ ಹಾಡನ್ನು ಹಾಡಿದ್ದು ಗುರು ಕಿರಣ್ ಸಂಗೀತ ನಿರ್ದೇಶನ ನೀಡಿದ್ದರು. 25 ವರ್ಷಗಳ ಬಳಿಕ ಈ ಹಾಡು ಟ್ರೆಂಡ್ ಆಗಿದ್ದು ಗುರುಕಿರಣ್ ಸ್ವತ: ತಾವು ಕೂಡ ಈ ಹಾಡನ್ನು ಹಾರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಹಾಡು ಮತ್ತೆ ಟ್ರೆಂಡ್ ಆಗಿರುವುದಕ್ಕೆ ಅವರು ಸಂತೋಷ ಕೂಡ ಪಟ್ಟಿದ್ದಾರೆ. ಅಭಿಮಾನಿಗಳು ಗುರುಕಿರಣ್ ಅವರಿಗೆ ಅಭಿನಂದನೆಗಳನ್ನೂ ತಿಳಿಸಿದ್ದಾರೆ.
ಮತ್ಯಾಕೆ ಟ್ರೆಂಡ್ ಆಯ್ತು?
ಉತ್ತರ ಕರ್ನಾಟಕದ ಕನಕ ಎಂಬ ಯುವಕನಿಂದ 25 ವರ್ಷ ಹಳೆಯ ಈ ಹಾಡು ಹವಾ ಸೃಷ್ಟಿಸಿದೆ. ಈ ಯುವಕ ತನ್ನದೇ ಆದ ಶೈಲಿನಲ್ಲಿ ''ಓ ನಲ್ಲ, ನೀ ನಲ್ಲ, ಕರಿಮಣಿ ಮಾಲೀಕ ನೀನಲ್ಲ.. ಕರಿನಂಇ ಮಾಲೀಕ ನೀ ನಲ್ಲ..' ಎಂಬ ಸಾಲುಗಳನ್ನು ಬಳಸಿ, ರೀಲ್ ಮಾಡಿದ್ದರು. ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಯ್ತು. ಬಳಿಕ ಇದು ಟಪ್ಪಾಂಗುಚ್ಚಿ ವರ್ಷನ್ಗೆ ಬದಲಾಯ್ತು. ಈಗ ಇದು ಭಾರೀ ಸದ್ದು ಮಾಡುತ್ತಿದೆ.
-
Dhurandhar 2: ಬಾಕ್ಸ್ ಆಫೀಸ್ನಲ್ಲಿ 'ಧುರಂಧರ್ 2' ಸುನಾಮಿ: 3 ದಿನಕ್ಕೆ 500 ಕೋಟಿ ಕ್ಲಬ್ ಸೇರಿದ ರಣವೀರ್ ಸಿಂಗ್ ಸಿನಿಮಾ -
ನಟಿ ನೋರಾ ಫತೇಹಿ ವೃತ್ತಿಜೀವನಕ್ಕೆ ಕುತ್ತು ತಂದ 'ಸೆರಗ ಸರ್ಸೆ' ವಿವಾದ: ಗಡಿಪಾರು ಮಾಡುವಂತೆ ಗೃಹ ಸಚಿವಾಲಯಕ್ಕೆ ದೂರು -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು -
March 22 Horoscope: ಇಂದು ನಿಮ್ಮ ಧನ, ಆರೋಗ್ಯ, ಉದ್ಯೋಗದ ಭವಿಷ್ಯ ಹೇಗಿದೆ?












Click it and Unblock the Notifications