ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್... Leela Manju
ಗಂಡ ಇದ್ದರೂ ಬೇರೆ ಲವರ್ ಜೊತೆ ಓಡಿ ಹೋಗೋದು... ಮದುವೆ ಆಗಿ 3 ದಿನಕ್ಕೆ ಡಿವೋರ್ಸ್ ಕೇಳೋದು... ಸಂಸಾರ ಸರಿಯಾಗಿ ಮಾಡದೆ ಬರೀ ಜಗಳ ಮಾಡೋದು... ಹೀಗೆಲ್ಲಾ ಆಧುನಿಕ ಜಗತ್ತಿನಲ್ಲಿ ಮದುವೆ ಹಾಗೂ ಸಂಸಾರ ಅನ್ನೋದಕ್ಕೆ ಅರ್ಥವೇ ಇಲ್ಲದಂತೆ ಆಗುತ್ತಿದೆ ಅನ್ನೋದು ಹಿರಿಯರು ಮಾಡುವ ಆರೋಪ. ಇಷ್ಟೆಲ್ಲದರ ನಡುವೆ ಇಡೀ ಕರ್ನಾಟಕದ ಮೂಲೆ ಮೂಲೆಗೂ ಒಂದು ಲವ್ ಸ್ಟೋರಿ ಹಬ್ಬಿಕೊಂಡು ಸಂಚಲನ ಸೃಷ್ಟಿ ಮಾಡಿತ್ತು. ಲೀಲಾ ಮತ್ತು ಮಂಜು ಲವ್ ಸ್ಟೋರಿ ಆಡಿಕೊಳ್ಳುವ ಜನರ ಬಾಯಿಗೆ ಆಹಾರ ಆಗಿತ್ತು. ಹೀಗಿದ್ದಾಗಲೇ ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...
ಹೌದು, ಆಧುನಿಕ ಕಾಲದಲ್ಲಿ ಸಂಸಾರ & ಗಂಡ ಹಾಗೂ ಮಕ್ಕಳು ಅನ್ನೋದಕ್ಕೆಲ್ಲಾ ಬೆಲೆ ಇಲ್ಲದ ರೀತಿ ಆಗುತ್ತಿದೆ. ಇದರ ಪರಿಣಾಮ ಗಂಡ & ಹೆಂಡತಿ ಸಣ್ಣಪುಟ್ಟ ವಿಚಾರಕ್ಕೂ ದೂರವಾಗುತ್ತಿದ್ದು ಭವಿಷ್ಯದಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂಬ ಚರ್ಚೆ ನಡೆಯುತ್ತಿದೆ. ನಮ್ಮ ಹಿರಿಯರು ಹಾಕಿಕೊಟ್ಟ ಸಂಸ್ಕೃತಿ ಹಾಗೂ ಮಾರ್ಗ ಬಿಟ್ಟು ಮನಸ್ಸಿಗೆ ಬಂದಂತೆ ನಾವು ಹೋಗುತ್ತಿರುವುದೇ ದೊಡ್ಡ ದೊಡ್ಡ ಸಮಸ್ಯೆ ಸೃಷ್ಟಿ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಇನ್ನೂ ಎಷ್ಟೋ ಜನ ಮದುವೆ ಅಂದ್ರೆ ಸಾಕು ಭಯಪಡುವ ವಾತಾವರಣ ಸೃಷ್ಟಿಯಾಗಿದೆ. ಹೀಗಿದ್ದಾಗ, ದಿಢೀರ್ ಕರ್ನಾಟಕದಲ್ಲಿ ಅಂದು ಲೈಲಾ & ಮಜ್ನು ಇಂದು ಲೀಲಾ ಮಂಜು ಅನ್ನೋ ಮಾತು ಟ್ರೆಂಡ್ ಆಗಿ ಹಲ್ಚಲ್ ಎಬ್ಬಿಸಿತ್ತು...

ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...
ಅಂದಹಾಗೆ ಸಂಸಾರದಲ್ಲಿ ಒಂದು ಮಾತು ಬರುತ್ತೆ, ಒಂದು ಮಾತು ಹೋಗುತ್ತೆ... ಆದರೆ ಅದೇ ಸಣ್ಣಪುಟ್ಟ ವಿಚಾರ & ಗಲಾಟೆಗಳನ್ನ ಮುಂದೆ ಇಟ್ಟುಕೊಂಡು ದೂರ ಆಗಬಾರದು ಅಂತಾ ನಮ್ಮ ಹಿರಿಯರು ಬುದ್ಧಿ ಮಾತು ಹೇಳುತ್ತಾ ಬರುತ್ತಾರೆ. ಗಂಡ & ಹೆಂಡತಿ ಜಗಳ, ಉಂಡು ಮಲಗುವ ತನಕ... ಅಂತಾ ಕೂಡ ಪದೇ ಪದೇ ಹೊಂದಾಣಿಕೆ ಮಾಡಿಕೊಳ್ಳುವಂತೆ ಎಚ್ಚರಿಸುತ್ತಾ ಬಂದಿದ್ದರು ಹಿರಿಯರು. ಇಷ್ಟೆಲ್ಲದರ ನಡುವೆ ಇಲ್ಲೊಂದು ಜೋಡಿ, ಅರ್ಥಾತ್ ಬೆಂಗಳೂರಿನ ಬನ್ನೇರುಘಟ್ಟ ರಸ್ತೆ ಬಳಿ ಹಳ್ಳಿಯೊಂದರ ನಿವಾಸಿಗಳಾದ ಲೀಲಾ & ಮಂಜುನಾಥ್ ತಮ್ಮ ಸಂಸಾರದಲ್ಲಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದರು. ಹೀಗಿದ್ದಾಗಲೇ, ಲವರ್ ಬಿಟ್ಟು ಗಂಡನ ಮನೆಗೆ ದಿಢೀರ್...
-
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಮಕ್ಕಳನ್ನ ಫ್ಯಾಕ್ಟರಿಯಂತೆ ಹೆರುತ್ತಾರೆ, ಪೋಷಿಸುವ ತಾಕತ್ತಿದ್ರೆ ಮಾತ್ರ ಮಕ್ಕಳು ಮಾಡ್ಕೊಳ್ಳಿ: ನಟಿ ವರಲಕ್ಷ್ಮಿ ಶರತ್ಕುಮಾರ್ -
Viral Video: ಶಾಲಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರ ಟವಲ್ ಡ್ಯಾನ್ಸ್: ಚರ್ಚೆ ಹುಟ್ಟುಹಾಕಿದ ವೈರಲ್ ವಿಡಿಯೋ -
Viral Video: ಪೋಷಕರಿಗೆ ಹೊಸ ಕಾರು ಗಿಫ್ಟ್ ಮಾಡಿದ ಹೆಣ್ಣುಮಕ್ಕಳು, ನೆಟ್ಟಿಗರ ಹೃದಯ ಗೆದ್ದ ಈ ವಿಡಿಯೋ -
Anushka Shetty Marriage: ಬೆಂಗಳೂರಿನ ಖ್ಯಾತ ಉದ್ಯಮಿ ಜೊತೆ ನಟಿ ಅನುಷ್ಕಾ ಶೆಟ್ಟಿ ಮದುವೆ, ಈ ವರ್ಷದಲ್ಲೇ ಮುಹೂರ್ತ: ವರದಿ -
1 ರೂಪಾಯಿಗೆ 1 ಲೀಟರ್ ಹಾಲು: ಫ್ಲಿಪ್ಕಾರ್ಟ್ ವಿರುದ್ಧ ಸಿಡಿದೆದ್ದ ಡಿ.ಕೆ. ಸುರೇಶ್; ಪ್ರಧಾನಿ ಮೋದಿಗೆ ದೂರು -
ಬಿಜೆಪಿಯಿಂದ ನಟ ವಿಜಯ್ಗೆ ಡಿಸಿಎಂ ಹುದ್ದೆ, 80 ಸೀಟುಗಳ ಆಫರ್; ತಮಿಳುನಾಡು ಚುನಾವಣೆಗೆ ಹೊಸ ಮೈತ್ರಿ ಲೆಕ್ಕಾಚಾರ -
Karnataka Weather: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಿದ ತಾಪಮಾನ; ಕರಾವಳಿ, ಮಲೆನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆ -
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Government Employees: ಪಶ್ಚಿಮ ಬಂಗಾಳ ಸರ್ಕಾರಿ ನೌಕರರಿಗೆ ಸಿಎಂ ಮಮತಾ ಬ್ಯಾನರ್ಜಿ ಬಂಪರ್ ಕೊಡುಗೆ -
ರಾಜ್ಯದಲ್ಲಿ ಕಮರ್ಷಿಯಲ್ ಉದ್ದೇಶಕ್ಕೆ ಗೃಹಬಳಕೆ LPG ಸಿಲಿಂಡರ್ ಬಳಸಿದವರ ಮೇಲೆ ಅಧಿಕಾರಿಗಳ ಖಡಕ್ ದಾಳಿ -
ಬೆಂಗಳೂರು 2ನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ vs ಹೊಸೂರು ಏರ್ಪೋರ್ಟ್: ಯೋಜನೆ ಯಾವ ಹಂತದಲ್ಲಿದೆ












Click it and Unblock the Notifications