3 ದಿನ ಸ್ನಾನ ಮಾಡಿಲ್ಲ.. ಕಮಲ್ ಹಾಸನ್ ತಬ್ಬಿಕೊಂಡರು.. ನಟ ಶಿವಣ್ಣ ಬಗ್ಗೆ... Karnataka Bandh
ಕನ್ನಡ ಭಾಷೆ ಮೇಲೆ ಸಾಕಷ್ಟು ಪರಭಾಷಿಕರು ದೌರ್ಜನ್ಯ ನಡೆಸಿ ಹೋಗಿದ್ದಾರೆ, ಕನ್ನಡಗರ ಸಾಮ್ರಾಜ್ಯಗಳನ್ನ ನಾಶ ಮಾಡಿ ಕನ್ನಡಿಗರ ರಕ್ತ ಹರಿಸಿದ್ದಾರೆ. ಇಷ್ಟೆಲ್ಲಾ ನಡೆದರೂ ಕನ್ನಡ ಈಗಲೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಭಾಷೆ ಆಗಿದೆ. ಅದರಲ್ಲೂ ಕನ್ನಡ ಭಾಷೆ ಎಂಬ ಅಮೃತಕ್ಕೆ ರಾಯಭಾರಿ ಆಗಿದ್ದ ವರನಟ ಡಾ. ರಾಜ್ಕುಮಾರ್ ಅವರ ಮಗ ನಟ ಶಿವಣ್ಣ ಬಗ್ಗೆ ಇದೀಗ ಭಾರಿ ಚರ್ಚೆ ಶುರುವಾಗಿದೆ...
ಹೌದು, ಕನ್ನಡ ಸಿನಿಮಾ ರಂಗ ಮಾತ್ರವಲ್ಲ ಕನ್ನಡ ಭಾಷೆ ಈ ಮಟ್ಟಿಗೆ ಉಳಿಯಲು ಕನ್ನಡಿಗರ ಪಾಲಿನ ದೊಡ್ಮನೆ ಅಂದ್ರೆ ವರನಟ ಡಾ. ರಾಜ್ಕುಮಾರ್ ಅವರ ಮನೆಯೇ ಕಾರಣ. ಯಾಕೆ ಈ ಮಾತು ಅಂದ್ರೆ, ಕನ್ನಡ ಭಾಷೆಗೆ & ಕಾವೇರಿ ಹೋರಾಟದ ಸಮಯದಲ್ಲಿ ಏನೇ ಸಮಸ್ಯೆ ಆದರೂ ಮೊದಲು ನಮ್ಮ ಅಣ್ಣಾವ್ರು ಅಂದ್ರೆ ಡಾ. ರಾಜ್ಕುಮಾರ್ ಅವರು ಮುಂದೆ ನುಗ್ಗಿ ಬರುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ ಎಂಬ ಆರೋಪವನ್ನ ಮಾಡಲಾಗುತ್ತಿದ್ದು, ದೊಡ್ಡ ಚರ್ಚೆ ಶುರುವಾಗಿದೆ. ಇಂತಹ ಸಮಯದಲ್ಲೇ ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡಿ ಬೆಂಕಿ ಹೊತ್ತಿಸಿದ್ದಾರೆ...

3 ದಿನ ಸ್ನಾನ ಮಾಡಿಲ್ಲ.. ನಟ ಶಿವಣ್ಣ ಹೇಳಿಕೆಗೆ...
ಡಾ. ರಾಜ್ಕುಮಾರ್ ಕೇವಲ ಸಿನಿಮಾ ನಟ ಆಗಿರಲಿಲ್ಲ, ಡಾ. ರಾಜ್ಕುಮಾರ್ ಕನ್ನಡಿಗರ ರಕ್ಷಕ ಕೂಡ ಆಗಿದ್ದರು. ಅಲ್ಲದೆ ಕನ್ನಡ ಭಾಷೆಯನ್ನೂ ಡಾ. ರಾಜ್ಕುಮಾರ್ ರಕ್ಷಣೆ ಮಾಡಿ ನಿಂತಿದ್ದರು ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಯಾಕಂದ್ರೆ ಗೋಕಾಕ್ ಚಳುವಳಿ ಸೇರಿ, ಕನ್ನಡ ಭಾಷೆ ಉಳಿವಿಗೆ ಅಂತಾ ನಮ್ಮ ಅಣ್ಣವ್ರು ಮಾಡಿದ ಹೋರಾಟಗಳು ಒಂದೆರಡಲ್ಲ. ಹೀಗಿದ್ದಾಗಲೇ, 3 ದಿನ ಸ್ನಾನ ಮಾಡಿಲ್ಲ.. ಕಮಲ್ ಹಾಸನ್ ತಬ್ಬಿಕೊಂಡರು.. ನಟ ಶಿವಣ್ಣ ಬಗ್ಗೆ...












Click it and Unblock the Notifications