3 ದಿನ ಸ್ನಾನ ಮಾಡಿಲ್ಲ.. ಕಮಲ್ ಹಾಸನ್ ತಬ್ಬಿಕೊಂಡರು.. ನಟ ಶಿವಣ್ಣ ಬಗ್ಗೆ... Karnataka Bandh
ಕನ್ನಡ ಭಾಷೆ ಮೇಲೆ ಸಾಕಷ್ಟು ಪರಭಾಷಿಕರು ದೌರ್ಜನ್ಯ ನಡೆಸಿ ಹೋಗಿದ್ದಾರೆ, ಕನ್ನಡಗರ ಸಾಮ್ರಾಜ್ಯಗಳನ್ನ ನಾಶ ಮಾಡಿ ಕನ್ನಡಿಗರ ರಕ್ತ ಹರಿಸಿದ್ದಾರೆ. ಇಷ್ಟೆಲ್ಲಾ ನಡೆದರೂ ಕನ್ನಡ ಈಗಲೂ ಜಗತ್ತಿನ ಅತ್ಯಂತ ಪ್ರಭಾವಶಾಲಿ ಭಾಷೆ ಆಗಿದೆ. ಅದರಲ್ಲೂ ಕನ್ನಡ ಭಾಷೆ ಎಂಬ ಅಮೃತಕ್ಕೆ ರಾಯಭಾರಿ ಆಗಿದ್ದ ವರನಟ ಡಾ. ರಾಜ್ಕುಮಾರ್ ಅವರ ಮಗ ನಟ ಶಿವಣ್ಣ ಬಗ್ಗೆ ಇದೀಗ ಭಾರಿ ಚರ್ಚೆ ಶುರುವಾಗಿದೆ...
ಹೌದು, ಕನ್ನಡ ಸಿನಿಮಾ ರಂಗ ಮಾತ್ರವಲ್ಲ ಕನ್ನಡ ಭಾಷೆ ಈ ಮಟ್ಟಿಗೆ ಉಳಿಯಲು ಕನ್ನಡಿಗರ ಪಾಲಿನ ದೊಡ್ಮನೆ ಅಂದ್ರೆ ವರನಟ ಡಾ. ರಾಜ್ಕುಮಾರ್ ಅವರ ಮನೆಯೇ ಕಾರಣ. ಯಾಕೆ ಈ ಮಾತು ಅಂದ್ರೆ, ಕನ್ನಡ ಭಾಷೆಗೆ & ಕಾವೇರಿ ಹೋರಾಟದ ಸಮಯದಲ್ಲಿ ಏನೇ ಸಮಸ್ಯೆ ಆದರೂ ಮೊದಲು ನಮ್ಮ ಅಣ್ಣಾವ್ರು ಅಂದ್ರೆ ಡಾ. ರಾಜ್ಕುಮಾರ್ ಅವರು ಮುಂದೆ ನುಗ್ಗಿ ಬರುತ್ತಿದ್ದರು. ಆದರೆ ಇದೀಗ ಎಲ್ಲವೂ ಬದಲಾಗಿದೆ ಎಂಬ ಆರೋಪವನ್ನ ಮಾಡಲಾಗುತ್ತಿದ್ದು, ದೊಡ್ಡ ಚರ್ಚೆ ಶುರುವಾಗಿದೆ. ಇಂತಹ ಸಮಯದಲ್ಲೇ ತಮಿಳು ನಟ ಕಮಲ್ ಹಾಸನ್ ಕನ್ನಡ ಭಾಷೆ ಬಗ್ಗೆ ಬಾಯಿಗೆ ಬಂದ ರೀತಿ ಮಾತನಾಡಿ ಬೆಂಕಿ ಹೊತ್ತಿಸಿದ್ದಾರೆ...

3 ದಿನ ಸ್ನಾನ ಮಾಡಿಲ್ಲ.. ನಟ ಶಿವಣ್ಣ ಹೇಳಿಕೆಗೆ...
ಡಾ. ರಾಜ್ಕುಮಾರ್ ಕೇವಲ ಸಿನಿಮಾ ನಟ ಆಗಿರಲಿಲ್ಲ, ಡಾ. ರಾಜ್ಕುಮಾರ್ ಕನ್ನಡಿಗರ ರಕ್ಷಕ ಕೂಡ ಆಗಿದ್ದರು. ಅಲ್ಲದೆ ಕನ್ನಡ ಭಾಷೆಯನ್ನೂ ಡಾ. ರಾಜ್ಕುಮಾರ್ ರಕ್ಷಣೆ ಮಾಡಿ ನಿಂತಿದ್ದರು ಅನ್ನೋದು ಇಡೀ ಜಗತ್ತಿಗೇ ಗೊತ್ತಿದೆ. ಯಾಕಂದ್ರೆ ಗೋಕಾಕ್ ಚಳುವಳಿ ಸೇರಿ, ಕನ್ನಡ ಭಾಷೆ ಉಳಿವಿಗೆ ಅಂತಾ ನಮ್ಮ ಅಣ್ಣವ್ರು ಮಾಡಿದ ಹೋರಾಟಗಳು ಒಂದೆರಡಲ್ಲ. ಹೀಗಿದ್ದಾಗಲೇ, 3 ದಿನ ಸ್ನಾನ ಮಾಡಿಲ್ಲ.. ಕಮಲ್ ಹಾಸನ್ ತಬ್ಬಿಕೊಂಡರು.. ನಟ ಶಿವಣ್ಣ ಬಗ್ಗೆ...
-
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ












Click it and Unblock the Notifications