ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ವಿರೋಧಿಗಳಿಂದ... Darshan Thoogudeepa
ಕನ್ನಡ ಸಿನಿಮಾ ಅಭಿಮಾನಿಗಳಿಗೆ ಸಾಲು ಸಾಲು ಕೆಟ್ಟ ಸುದ್ದಿಗಳೇ ಸಿಗುತ್ತಿದ್ದು, ಅದರಲ್ಲೂ ನಟ ಡಿ-ಬಾಸ್ ದರ್ಶನ್ ತೂಗುದೀಪ್ ಅವರ ಅಭಿಮಾನಿಗಳಿಗೆ ಕಳೆದ 1 ವರ್ಷದಿಂದ ಸಾಲು ಸಾಲಾಗಿ ಆಘಾತ ಎದುರಾಗುತ್ತಿದೆ. ಡಿ-ಬಾಸ್ ದರ್ಶನ್ ತೂಗುದೀಪ್ ಪ್ರಪಂಚದ ಮೂಲೆ ಮೂಲೆಯಲ್ಲೂ ಮಿಂಚಿ, ಆ ಮೂಲಕ ಇತಿಹಾಸ ನಿರ್ಮಾಣ ಮಾಡುತ್ತಾರೆ ಅಂತಾ ಕಾಯುತ್ತಿದ್ದರು ಅಭಿಮಾನಿಗಳು. ಆದರೆ ಏನೇನೋ ಆಗಿ ಕೊನೆಗೆ ನಡೆಯಬಾರದ ಘಟನೆಗಳೂ ನಡೆದು ಹೋಗಿವೆ ಅನ್ನೋ ಭಾರಿ ನೋವು ಫ್ಯಾನ್ಸ್ ಎದೆಯಲ್ಲಿ ಕಾಡುತ್ತಿದೆ. ಹೀಗಿದ್ದಾಗಲೇ, ಹಂದಿ ರಕ್ತ ಬಳಸಿ ಡಿ-ಬಾಸ್ ದರ್ಶನ್ ತೂಗುದೀಪ್ ವಿರುದ್ಧ ವಿರೋಧಿಗಳಿಂದ...













Click it and Unblock the Notifications