ಗಿಲ್ಲಿಗೆ 99 ವೋಟ್, ಬಿಗ್ಬಾಸ್ ಕಪ್ ಗೆಲ್ಲಿಸಲು ಅಭಿಮಾನಿಗಳಿಂದ ರಣತಂತ್ರ ಶುರು! Bigg Boss Gilli
ಕನ್ನಡ ಬಿಗ್ ಬಾಸ್ ಸೀಸನ್ 12 ಫಿನಾಲೆಗೆ ಕ್ಷಣಗಣನೆ ಆರಂಭ ಆಗಿದ್ದು, ಗಿಲ್ಲಿ.. ಗಿಲ್ಲಿ.. ಗಿಲ್ಲಿ.. ಹೀಗೆ ಎಲ್ಲೆಲ್ಲೂ ಗಿಲ್ಲಿ ನಟ ಅಭಿಮಾನಿಗಳು ಜೈಕಾರ ಹಾಕ್ತಿದ್ದಾರೆ. ಗಿಲ್ಲಿ ಕರ್ನಾಟಕದ ಮೂಲೆ ಮೂಲೆಯಲ್ಲೂ ಭಾರಿ ದೊಡ್ಡ ಪ್ರಮಾಣದ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದು, ಅವರೆಲ್ಲಾ ಇದೀಗ ಗಿಲ್ಲಿಯ ಗೆಲುವಿಗೆ ಪಣತೊಟ್ಟು ನಿಂತಿದ್ದಾರೆ. ಹಗಲು & ರಾತ್ರಿ ಲೆಕ್ಕಿಸದೆ ಗಿಲ್ಲಿ ಅಭಿಮಾನಿಗಳು ಪ್ರಚಾರ ಮಾಡಿ ಕನ್ನಡ ನಾಡಿನ ಜನರಿಂದ ವೋಟ್ ಮಾಡಿಸುತ್ತಿದ್ದಾರೆ. ಈ ಸಮಯದಲ್ಲೆ ಗಿಲ್ಲಿಗೆ 99 ವೋಟ್, ಬಿಗ್ಬಾಸ್ ಕಪ್ ಗೆಲ್ಲಿಸಲು ಅಭಿಮಾನಿಗಳಿಂದ ರಣತಂತ್ರ ಶುರು!
ಗಿಲ್ಲಿ ನಟ ಗೆಲ್ಲಬೇಕು ಅಂತಾ ಕ್ಯಾಂಪೇನ್ ಶುರು ಮಾಡಿದ್ದು, ಸೋಷಿಯಲ್ ಮೀಡಿಯಾಗಳಲ್ಲಿ ಮಾತ್ರ ಅಲ್ಲದೆ ಹಳ್ಳಿ, ಗಲ್ಲಿ & ಸಿಟಿ ಎಲ್ಲಾ ಕಡೆಯೂ ಈಗ ಗಿಲ್ಲಿ ಪರವಾಗಿ ಭರ್ಜರಿ ಪ್ರಚಾರ ನಡೆಯುತ್ತಿದೆ. ಈ ಸಮಯದಲ್ಲೇ ಗಿಲ್ಲಿ ಪರವಾಗಿ ಅತಿಹೆಚ್ಚು ಮತಗಳು ಕೂಡ ಬೀಳುತ್ತಿವೆ, ಇನ್ನೇನು ಕೆಲವೇ ನಿಮಿಷದ ಒಳಗೆ ವೋಟಿಂಗ್ ಕೂಡ ಮುಕ್ತಾಯ ಆಗಲಿದೆ. ಹೀಗಿದ್ದಾಗ ಕೊನೆಯ ಹಂತದಲ್ಲಿ ಭಾರಿ ದೊಡ್ಡದಾಗಿ ವೋಟ್ ಮಾಡುತ್ತಿರುವ ಗಿಲ್ಲಿ ಅಭಿಮಾನಿಗಳು 99 ವೋಟ್ ಪೂರ್ತಿ ಗಿಲ್ಲಿಗೆ ಹಾಕುತ್ತಿದ್ದಾರೆ. ಹಾಗಾದರೆ ಏನಿದು 99 ವೋಟ್ ರಣತಂತ್ರ? ಬಿಗ್ಬಾಸ್ ಕಪ್ ಗೆಲ್ಲೋದು ಗ್ಯಾರಂಟಿ ಗಿಲ್ಲಿ ನಟ ಅವರೇನಾ? ಮುಂದೆ ಓದಿ.

ಏನಿದು 99 ವೋಟ್ ರಣತಂತ್ರ?
ಕನ್ನಡ ಬಿಗ್ ಬಾಸ್ ಸೀಸನ್ 12 ಫಿನಾಲೆ ಶುರುವಾಗುವ ಮೊದಲು ವೋಟಿಂಗ್ ಕೂಡ ಕೊನೆಯಾಗಲಿದೆ. ಜಿಯೋ ಹಾಟ್ಸ್ಟಾರ್ ಆಪ್ ಮೂಲಕ ಒಬ್ಬರಿಗೆ, ಬಿಗ್ಬಾಸ್ ಸ್ಪರ್ಧಿಗೆ 99 ವೋಟ್ ಮಾಡಲು ಚಾನ್ಸ್ ಇದೆ. ಈ 99 ವೋಟ್ ಹಂಚಬಹುದು ಅಥವಾ ಒಬ್ಬ ಬಿಗ್ಬಾಸ್ ಸ್ಪರ್ಧಿಗೆ ಕೂಡ ಸಂಪೂರ್ಣವಾಗಿ ವೋಟ್ ಕೊಡಬಹುದು. ಹೀಗಿದ್ದಾಗ ಗಿಲ್ಲಿ ಅಭಿಮಾನಿಗಳು ರಣತಂತ್ರ ಹೂಡಿದ್ದು, ಗಿಲ್ಲಿ ಪರವಾಗಿ 99 ವೋಟ್ ಹಾಕಲು ಕ್ಯಾಂಪೇನ್ ಶುರು ಮಾಡಿದ್ದಾರೆ. ಗಿಲ್ಲಿಗೆ 99 ವೋಟ್, ಬಿಗ್ಬಾಸ್ ಕಪ್ ನಮ್ದೇ ಅಂತಾ ಸಂಭ್ರಮ ಪಡುತ್ತಿದ್ದಾರೆ. ಬಿಗ್ಬಾಸ್ ಫಿನಾಲೆ ಶುರುವಾಗುವ 6 ಗಂಟೆ ಮೊದಲು ವೋಟಿಂಗ್ ಕೊನೆಯಾಗಲಿದೆ. ಇದೇ ಕಾರಣಕ್ಕೆ ಅಂತಿಮ ಹಂತದಲ್ಲಿ ಭರ್ಜರಿಯಾಗಿ ಗಿಲ್ಲಿ ಪರವಾಗಿ 99 ವೋಟ್ ಮಾಡಲಾಗುತ್ತಿದ್ದು, ಎಲ್ಲೆಲ್ಲೂ ಗಿಲ್ಲಿ ಅಬ್ಬರ ಜೋರಾಗಿದೆ.
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications