ಆರ್.ಆರ್.ನಗರ : ಮತದಾನ ಅಂತ್ಯ, ಮೇ .31ರಂದು ಫಲಿತಾಂಶ
ಬೆಂಗಳೂರು, ಮೇ 28: ವಿವಾದಗಳ ಕಾರಣ ಗಮನ ಸೆಳೆದಿದ್ದ ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರಕ್ಕೆ ಸೋಮವಾರ ಮತದಾನ ನಡೆಯಿತು. ಮೇ 31ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ, ಈ ಕ್ಷೇತ್ರದಲ್ಲಿ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಳ್ಳದೆಯೇ ಪರಸ್ಪರ ಎದುರಾಳಿಗಳಾಗಿರುವುದು ಈ ಚುನಾವಣೆಯ ವಿಶೇಷ.
ಕಾಂಗ್ರೆಸ್ನಿಂದ ಮುನಿರತ್ನ ನಾಯ್ಡು, ಬಿಜೆಪಿಯಿಂದ ತುಳಸಿ ಮುನಿರಾಜು ಗೌಡ ಮತ್ತು ಜೆಡಿಎಸ್ನಿಂದ ಜಿ.ಎಚ್. ರಾಮಚಂದ್ರ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು.

ತಮ್ಮ ಸಿನಿಮಾ, ವಿವಾದ, ಡೈಲಾಗ್ ಮತ್ತಿತರ ವಿಚಾರಗಳಿಂದ ಹೆಸರಾಗಿರುವ ನಟ ಹುಚ್ಚ ವೆಂಕಟ್ ಸಹ ಈ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.
They should have elections on Twitter for Bangaloreans.
— Aditya (@vizagobelix) 28 May 2018
150% turnout will happen 💪🏼#RRNagar https://t.co/4b9u5Zq1YZ



Karnataka: Voting underway for Bengaluru's Rajarajeshwarinagar legislative assembly seat, visuals from polling booth number 124. #RRNagar pic.twitter.com/WLXgdkCkCL
— ANI (@ANI) May 28, 2018













Click it and Unblock the Notifications