ಕರ್ನಾಟಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು, ಏಪ್ರಿಲ್ 9 : 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳು ಅಂತಿಮಗೊಂಡಿದ್ದಾರೆ. ಮೇ 12ರಂದು ಕರ್ನಾಟಕದಲ್ಲಿ ಚುನಾವಣೆ ನಡೆಯಲಿದ್ದು, ಮೇ 15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಏಪ್ರಿಲ್ 8ರಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಸಭೆಯ ಬಳಿಕ 72 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಯಿತು. ಒಟ್ಟು 5 ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿದೆ.
ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಬಳ್ಳಾರಿ ಸಂಸದ ಶ್ರೀರಾಮುಲು ಅವರಿಗೂ ಟಿಕೆಟ್ ನೀಡಲಾಗಿದ್ದು, ಅವರು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು, ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ ಯಾವ ಸಂಸದರಿಗೂ ಟಿಕೆಟ್ ನೀಡಿಲ್ಲ.
ಅಭ್ಯರ್ಥಿಗಳ ಪಟ್ಟಿ
| ಕ್ರಮ ಸಂಖ್ಯೆ | ವಿಧಾನಸಭಾ ಕ್ಷೇತ್ರ | ಅಭ್ಯರ್ಥಿ ಹೆಸರು |
| 01 | ನಿಪ್ಪಾಣಿ | ಶಶಿಕಲಾ ಜೊಲ್ಲೆ |
| 02 | ಅಥಣಿ | ಲಕ್ಷ್ಮಣ ಸವದಿ |
| 03 | ಕಾಗವಾಡ | ಭರಮಗೌಡ ಎಚ್ ಕಾಗೆ |
| 04 | ಕುಡಚಿ(ಎಸ್ ಸಿ) | ಪಿ. ರಾಜೀವ್ |
| 05 | ರಾಯಭಾಗ(ಎಸ್ ಸಿ) | ದುರ್ಯೋಧನ ಐಹೊಳೆ |
| 06 | ಹುಕ್ಕೇರಿ | ಉಮೇಶ್ ಕತ್ತಿ |
| 07 | ಅರಬಾವಿ | ಬಾಲಚಂದ್ರ ಜಾರಕಿಹೊಳಿ |
| 08 | ಬೆಳಗಾವಿ ಗ್ರಾಮಾಂತರ | ಸಂಜಯ್ ಪಾಟೀಲ್ |
| 09 | ಬೈಲಹೊಂಗಲ | ಡಾ. ವಿಶ್ವನಾಥ್ ಪಾಟೀಲ್ |
| 10 | ಸವದತ್ತಿ ಎಲ್ಲಮ್ಮ | ಆನಂದ್ ವಿಶ್ವನಾಥ್ ಮಾಮನಿ |
| 11 | ಮುಧೋಳ(ಎಸ್ ಸಿ) | ಗೋವಿಂದ ಕಾರಜೋಳ |
| 12 | ಮುದ್ದೇಬಿಹಾಳ | ಎ.ಎಸ್ ಪಾಟೀಲ್ ನಡಹಳ್ಳಿ |
| 13 | ಬಬಲೇಶ್ವರ | ವಿಜುಗೌಡ ಪಾಟೀಲ್ |
| 14 | ಬಿಜಾಪುರ ನಗರ | ಬಸವನಗೌಡ ಪಾಟೀಲ್ ಯತ್ನಾಳ್ |
| 15 | ಸಿಂದಗಿ | ರಮೇಶ್ ಭೂಸನೂರ್ |
| 16 | ಅಫ್ಜಲಪುರ | ಮಾಲಿಕಯ್ಯ ಗುತ್ತೇದಾರ್ |
| 17 | ಶಹಾಪುರ(ಎಸ್ ಟಿ) | ನರಸಿಂಹ ನಾಯ್ಕ್ |
| 18 | ಸುರಪುರ | ಗುರು ಪಾಟೀಲ್ ಶಿರವಾಳ್ |
| 19 | ಗುಲಬರ್ಗಾ ದಕ್ಷಿಣ | ದತ್ತಾತ್ರೇಯ ಪಾಟೀಲ್ ರೇವೂರ್ |
| 20 | ಆಳಂದ | ಸುಭಾಷ್ ಗುತ್ತೇದಾರ್ |
| 21 | ಬಸವಕಲ್ಯಾಣ | ಮಲ್ಲಿಕಾರ್ಜುನ ಖೂಬಾ |
| 22 | ಔರಾದ್(ಎಸ್ ಸಿ) | ಪ್ರಭು ಚೌಹಾಣ್ |
| 23 | ರಾಯಚೂರು ಗ್ರಾಮೀಣ (ಎಸ್ ಟಿ) | ತಿಪ್ಪರಾಜು ಹವಲ್ದಾರ್ |
| 24 | ರಾಯಚೂರು | ಡಾ. ಶಿವರಾಜ್ ಪಾಟೀಲ್ |
| 25 | ದೇವದುರ್ಗ (ಎಸ್ ಟಿ) | ಶಿವನಗೌಡ ಪಾಟೀಲ್ |
| 26 | ಲಿಂಗಸುಗೂರು(ಎಸ್ ಸಿ) | ಮಾನಪ್ಪ ವಜ್ಜಲ್ |
| 27 | ಕುಷ್ಟಗಿ | ದೊಡ್ಡನಗೌಡ ಪಾಟೀಲ್ |
| 28 | ಧಾರವಾಡ | ಅಮೃತ್ ದೇಸಾಯಿ |
| 29 | ಹುಬ್ಳಿ-ಧಾರವಾಡ ಕೇಂದ್ರ | ಜಗದೀಶ್ ಶೆಟ್ಟರ್ |
| 30 | ಹುಬ್ಳಿ-ಧಾರವಾಡ ಪಶ್ಚಿಮ | ಅರವಿಂದ ಬೆಲ್ಲದ್ |
| 31 | ಕಾರವಾರ | ರೂಪಾಲಿ ನಾಯ್ಕ್ |
| 32 | ಶಿರಸಿ | ಕಾಗೇರಿ ವಿಶ್ವೇಶ್ವರ ಹೆಗ್ಡೆ |
| 33 | ಹಾನಗಲ್ | ಸಿ.ಎಂ ಉದಾಸಿ |
| 34 | ಶಿಗ್ಗಾಂವಿ | ಬಸವರಾಜ ಬೊಮ್ಮಾಯಿ |
| 35 | ಹಿರೇಕೆರೂರು | ಯು.ಬಿ ಬಣಕರ್ |
| 36 | ವಿಜಯನಗರ(ಹೊಸಪೇಟೆ) | ಗವಿಯಪ್ಪ |
| 37 | ಕಂಪ್ಲಿ(ಎಸ್ ಟಿ) | ಟಿ.ಎಚ್ ಸುರೇಶ್ ಬಾಬು |
| 38 | ಸಂಡೂರು (ಎಸ್ ಟಿ) | ಬಿ ರಾಘವೇಂದ್ರ |
| 39 | ಮೊಳಕಾಲ್ಮೂರು(ಎಸ್ ಟಿ) | ಬಿ ಶ್ರೀರಾಮುಲು |
| 40 | ಚಿತ್ರದುರ್ಗ | ಜಿ. ಎಚ್ ತಿಪ್ಪಾರೆಡ್ಡಿ |
| 41 | ಹಿರಿಯೂರು | ಪೂರ್ಣಿಮಾ ಶ್ರೀನಿವಾಸ್ |
| 42 | ಹೊಸದುರ್ಗ | ಗೂಳಿಹಟ್ಟಿ. ಡಿ ಶೇಖರ್ |
| 43 | ದಾವಣಗೆರೆ ಉತ್ತರ | ಎಸ್. ಎ ರವೀಂದ್ರನಾಥ್ |
| 44 | ಶಿವಮೊಗ್ಗ | ಕೆ.ಎಸ್ ಈಶ್ವರಪ್ಪ |
| 45 | ಶಿಕಾರಿಪುರ | ಬಿ.ಎಸ್ ಯಡಿಯೂರಪ್ಪ |
| 46 | ಕುಂದಾಪುರ | ಹಾಲಾಡಿ ಶ್ರೀನಿವಾಸ ಶೆಟ್ಟಿ |
| 47 | ಕಾರ್ಕಳ | ವಿ ಸುನೀಲ್ ಕುಮಾರ್ |
| 48 | ಶೃಂಗೇರಿ | ಡಿ. ಎನ್ ಜೀವರಾಜ್ |
| 49 | ಚಿಕ್ಕಮಗಳೂರು | ಸಿ.ಟಿ ರವಿ |
| 50 | ತುಮಕೂರು ಗ್ರಾಮೀಣ | ಬಿ ಸುರೇಶ್ ಗೌಡ |
| 51 | ಕೆಜಿಎಫ್ (ಎಸ್ ಸಿ) | ವೈ ಸಂಪಂಗಿ |
| 52 | ಯಲಹಂಕ | ಎಸ್. ಆರ್ ವಿಶ್ವನಾಥ್ |
| 53 | ರಾಜರಾಜೇಶ್ವರಿನಗರ | ಪಿ.ಎಂ ಮುನಿರಾಜು ಗೌಡ |
| 54 | ದಾಸರಹಳ್ಳಿ | ಎಸ್ ಮುನಿರಾಜು |
| 55 | ಮಲ್ಲೇಶ್ವರಂ | ಡಾ. ಸಿ.ಎನ್ ಅಶ್ವಥನಾರಾಯಣ |
| 56 | ಹೆಬ್ಬಾಳ | ಡಾ. ವೈ.ಎ ನಾರಾಯಣ ಸ್ವಾಮಿ |
| 57 | ಸಿ. ವಿ ರಾಮನ್ ನಗರ(ಎಸ್ ಸಿ) | ಎಸ್ ರಘು |
| 58 | ರಾಜಾಜಿನಗರ | ಸುರೇಶ್ ಕುಮಾರ್ |
| 59 | ಗೋವಿಂದರಾಜ ನಗರ | ವಿ ಸೋಮಣ್ಣ |
| 60 | ಚಿಕ್ಕಪೇಟೆ | ಉದಯ್ ಗರುಡಾಚಾರ್ |
| 61 | ಬಸವನಗುಡಿ | ರವಿ ಸುಬ್ರಹ್ಮಣ್ಯ |
| 62 | ಪದ್ಮನಾಭನಗರ | ಆರ್ ಅಶೋಕ್ |
| 63 | ಜಯನಗರ | ಬಿ.ಎನ್ ವಿಜಯ್ ಕುಮಾರ್ |
| 64 | ಮಹದೇವಪುರ (ಎಸ್ ಸಿ) | ಅರವಿಂದ ಲಿಂಬಾವಳಿ |
| 65 | ಬೊಮ್ಮನಹಳ್ಳಿ | ಸತೀಶ್ ರೆಡ್ಡಿ |
| 66 | ಬೆಂಗಳೂರು ದಕ್ಷಿಣ | ಎಂ. ಕೃಷ್ಣಪ್ಪ |
| 67 | ಆನೇಕಲ್ (ಎಸ್ ಸಿ) | ಎ ನಾರಾಯಣಸ್ವಾಮಿ |
| 68 | ಹೊಸಕೋಟೆ | ಶರತ್ ಬಚ್ಚೇಗೌಡ |
| 69 | ಚನ್ನಪಟ್ಟಣ | ಸಿ.ಪಿ ಯೋಗೇಶ್ವರ |
| 70 | ಶ್ರೀರಂಗಪಟ್ಟಣ | ನಂಜುಂಡೇಗೌಡ |
| 71 | ಸುಳ್ಯ (ಎಸ್ ಸಿ) | ಎಸ್ ಅಂಗಾರ |
| 72 | ಮಡಿಕೇರಿ | ಅಪ್ಪಚ್ಚು ರಂಜನ್ |
| 73 | ಗುಂಡ್ಲುಪೇಟೆ | ಎಚ್.ಎಸ್.ನಿರಂಜನ್ ಕುಮಾರ್ |
| 74 | ಚಾಮರಾಜನಗರ | ಪ್ರೊ.ಮಲ್ಲಿಕಾರ್ಜುನಪ್ಪ |
| 75 | ಕೊಳ್ಳೆಗಾಲ | ಜಿ.ಎನ್.ನಂಜುಡಸ್ವಾಮಿ |
| 76 | ಹನೂರು | ಡಾ.ಪ್ರೀತಮ್ ನಾಗಪ್ಪ |
| 77 | ಕೆ.ಆರ್.ಪುರ | ನಂದೀಶ್ ರೆಡ್ಡಿ |
| 78 | ಬ್ಯಾಟರಾಯನಪುರ | ಎ.ರವಿ |
| 79 | ಮಹಾಲಕ್ಷ್ಮೀ ಲೇಔಟ್ | ಎನ್.ಎಲ್.ನರೇಂದ್ರ ಬಾಬು |
| 80 | ಶಿವಾಜಿನಗರ | ಕಟ್ಟಾ ಸುಬ್ರಮಣ್ಯ ನಾಯ್ಡು |
| 81 | ಶಾಂತಿನಗರ | ವಾಸುದೇವಮೂರ್ತಿ |
| 82 | ವಿಜಯನಗರ | ಎಚ್.ರವೀಂದ್ರ |
| 83 | ಚಿಕ್ಕೋಡಿ ಸದಲಗಾ | ಅನ್ನಾ ಸಾಹೇಬ್ ಜೊಲ್ಲೆ |
| 84 | ಗೋಕಾಕ್ | ಅಶೋಕ್ ಪೂಜಾರಿ |
| 85 | ಯಮಕನಮರಡಿ | ಮಾರುತಿ ಅಷ್ಟಗಿ |
| 86 | ರಾಮದುರ್ಗ | ಮಹದೇವಪ್ಪ ಎಸ್.ಯಾದ್ವಾಡ |
| 87 | ತೇರದಾಳ | ಸಿದ್ದು ಸವದಿ |
| 88 | ಜಮಖಂಡಿ | ಶ್ರೀಕಾಂತ್ ಕುಲಕರ್ಣಿ |
| 89 | ಬೀಳಗಿ | ಮುರುಗೇಶ ನಿರಾಣಿ |
| 90 | ಬಾಗಲಕೋಟೆ | ವೀರಣ್ಣ ಚರಂತಿಮಠ |
| 91 | ಹುನಗುಂದ | ದೊಡ್ಡನಗೌಡ ಜಿ.ಪಾಟೀಲ್ |
| 92 | ದೇವರಹಿಪ್ಪರಗಿ | ಸೋಮನಗೌಡ ಪಾಟೀಲ್ |
| 93 | ಇಂಡಿ | ದಯಾಸಾಗರ್ ಪಾಟೀಲ್ |
| 94 | ಜೇವರ್ಗಿ | ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ |
| 95 | ಯಾದಗಿರಿ | ವೆಂಕಟ ರೆಡ್ಡಿ |
| 96 | ಗುರುಮಿಠಕಲ್ | ಸಾಯಿಬಣ್ಣ |
| 97 | ಸೇಡಂ | ರಾಜಕುಮಾರ್ ಪಾಟೀಲ್ |
| 98 | ಗುಲಬರ್ಗ ಉತ್ತರ | ಚಂದ್ರಕಾಂತ್ ಬಿ. ಪಾಟೀಲ್ |
| 99 | ಬೀದರ್ | ಸೂರ್ಯಕಾಂತ ನಾಗಮರಪಲ್ಲಿ |
| 100 | ಬಾಲ್ಕಿ | ಡಿ.ಕೆ.ಸಿದ್ರಾಮ |
| 101 | ಮಸ್ಕಿ | ಬಸನಗೌಡ ತುರುವಿನಾಳ್ |
| 102 | ಕನಕಗಿರಿ | ಬಸವರಾಜ್ |
| 103 | ಗಂಗಾವತಿ | ಪಾರಣ್ಣ ಮುನವಳ್ಳಿ |
| 104 | ಯಲಬುರ್ಗ | ಹಾಲಪ್ಪ ಬಸಪ್ಪ ಆಚಾರ್ |
| 105 | ಕೊಪ್ಪಳ | ಸಿ.ವಿ.ಚಂದ್ರಶೇಖರ್ |
| 106 | ಶಿರಹಟ್ಟಿ | ರಾಮಣ್ಣ ಲಾಮಣಿ |
| 107 | ಗದಗ | ಅನಿಲ್ ಮೆಣಸಿನಕಾಯಿ |
| 108 | ರೋಣ | ಕಳಕಪ್ಪ ಬಂಡಿ |
| 109 | ನರಗುಂದ | ಸಿ.ಸಿ.ಪಾಟೀಲ್ |
| 110 | ನವಲಗುಂದ | ಶಂಕರಗೌಡ ಪಾಟೀಲ್ ಮುನೇಕೊಪ್ಪ |
| 111 | ಕಲಘಟಗಿ | ಮಹೇಶ್ ಟೆಂಗಿನಕಾಯಿ |
| 112 | ಹಳಿಯಾಳ | ಸುನೀಲ್ ಹೆಗ್ಡೆ |
| 113 | ಭಟ್ಕಳ | ಸುನೀಲ್ ನಾಯಕ್ |
| 114 | ಯಲ್ಲಾಪುರ | ವಿ.ಎಸ್.ಪಾಟೀಲ್ |
| 115 | ಬ್ಯಾಡಗಿ | ವಿರೂಪಾಕ್ಷಪ್ಪ ಬಳ್ಳಾರಿ |
| 116 | ಹಡಗಲಿ | ಚಂದ್ರಾನಾಯಕ್ |
| 117 | ಹಗರಿಬೊಮ್ಮನಹಳ್ಳಿ | ನೇಮಿರಾಜ್ ನಾಯ್ಕ್ |
| 118 | ಶಿರಗುಪ್ಪ | ಎಂ.ಎಸ್.ಸೋಮಲಿಂಗಪ್ಪ |
| 119 | ಬಳ್ಳಾರಿ | ಸಣ್ಣ ಫಕೀರಪ್ಪ |
| 120 | ಬಳ್ಳಾರಿ ನಗರ | ಜಿ.ಸೋಮಶೇಖರ ರೆಡ್ಡಿ |
| 121 | ಚಳ್ಳಕೆರೆ | ಕೆ.ಟಿ.ಕುಮಾರಸ್ವಾಮಿ |
| 122 | ಹೊಳಲ್ಕೆರೆ | ಎಂ.ಚಂದ್ರಪ್ಪ |
| 123 | ಚನ್ನಗಿರಿ | ಮಾಡಾಳು ವಿರೂಪಾಕ್ಷಪ್ಪ |
| 124 | ಹೊನ್ನಾಳಿ | ಎಂ.ಪಿ.ರೇಣುಕಾಚಾರ್ಯ |
| 125 | ಶಿವಮೊಗ್ಗ ಗ್ರಾಮಾಂತರ | ಅಶೋಕ ನಾಯ್ಕ್ |
| 126 | ತೀರ್ಥಹಳ್ಳಿ | ಆಗರ ಜ್ಞಾನೇಂದ್ರ |
| 127 | ಸೊರಬ | ಕುಮಾರ್ ಬಂಗಾರಪ್ಪ |
| 128 | ಸಾಗರ | ಹರತಾಳು ಹಾಲಪ್ಪ |
| 129 | ಬೈಂದೂರು | ಬಿ.ಸುಕುಮಾರ ಶೆಟ್ಟಿ |
| 130 | ಕಡೂರು | ಬೆಳ್ಳಿ ಪ್ರಕಾಶ್ |
| 131 | ಚಿಕ್ಕನಾಯಕನಹಳ್ಳಿ | ಜೆ.ಸಿ.ಮಧುಸ್ವಾಮಿ |
| 132 | ತಿಪಟೂರು | ಬಿ.ಸಿ.ನಾಗೇಶ್ |
| 133 | ತುರುವೇಕೆರೆ | ಮಸಾಲೆ ಜಯರಾಮ್ |
| 134 | ತುಮಕೂರು ನಗರ | ಜ್ಯೋತಿ ಗಣೇಶ್ |
| 135 | ಕೊರಟಗೆರೆ | ವೈ.ಹುಚ್ಚಯ್ಯ |
| 136 | ಗುಬ್ಬಿ | ಬೆಟ್ಟಸ್ವಾಮಿ |
| 137 | ಶಿರಾ | ಎಸ್.ಆರ್.ಗೌಡ |
| 138 | ಮಧುಗಿರಿ | ರಮೇಶ್ ರೆಡ್ಡಿ |
| 139 | ಚಿಕ್ಕಬಳ್ಳಾಪುರ | ಡಾ.ಮಂಜುನಾಥ್ |
| 140 | ಬಂಗಾರಪೇಟೆ | ಬಿ.ಪಿ.ವೆಂಕಟಮುನಿಯಪ್ಪ |
| 141 | ಕೋಲಾರ | ಓಂ ಶಕ್ತಿ ಚಲಪತಿ |
| 142 | ಮಾಲೂರು | ಎಸ್.ಎನ್.ಕೃಷ್ಣಯ್ಯ ಶೆಟ್ಟಿ |
| 143 | ದೊಡ್ಡಬಳ್ಳಾಪುರ | ಜೆ.ನರಸಿಂಹಸ್ವಾಮಿ |
| 144 | ಮಾಗಡಿ | ಹನುಮಂತರಾಜು |
| 145 | ಮಳವಳ್ಳಿ | ಬಿ.ಸೋಮಶೇಖರ್ |
| 146 | ಅರಕಲಗೋಡು | ಎಚ್.ಯೋಗ ರಮೇಶ್ |
| 147 | ಬೆಳ್ತಂಗಡಿ | ಹರೀಶ್ ಪೂಂಜಾ |
| 148 | ಮೂಡಬಿದಿರೆ | ಉಮೇಶ್ ಕೊಟ್ಯಾನ್ |
| 149 | ಬಂಟ್ವಾಳ | ಯು.ರಾಜೇಶ್ ನಾಯಕ್ |
| 150 | ಪುತ್ತೂರು | ಸಂಜೀವ್ ಮಠಂದೂರ್ |
| 151 | ಪಿರಿಯಾಪಟ್ಟಣ | ಎಸ್.ಮಂಜುನಾಥ್ |
| 152 | ಎಚ್.ಡಿ.ಕೋಟೆ | ಸಿದ್ದರಾಜು |
| 153 | ನಂಜನಗೂಡು | ಹರ್ಷವರ್ಧನ್ |
| 154 | ನರಸಿಂಹರಾಜ | ಎಸ್.ಸಂದೇಶ್ ಸ್ವಾಮಿ |
| 155 | ಬೆಳಗಾವಿ ಉತ್ತರ | ಅನಿಲ್ ಬೆನಕೆ |
| 156 | ಬೆಳಗಾವಿ ದಕ್ಷಿಣ | ಅಭಯ್ ಪಾಟೀಲ್ |
| 157 | ಖಾನಾಪುರ | ವಿಠ್ಠಲ್ ಹಲಗೇಕರ್ |
| 158 | ಕಿತ್ತೂರು | ಮಹಾಂತೇಶ್ ದೊಡ್ಡಗೌಡರ್ |
| 159 | ಬಸವನಬಾಗೇವಾಡಿ | ಸಂಗರಾಜ ದೇಸಾಯಿ |
| 160 | ನಾಗಠಾಣ | ಡಾ.ಗೋಪಾಲ್ ಕಾರಜೋಳ |
| 161 | ಚಿತ್ತಾಪುರ | ವಾಲ್ಮೀಕಿ ನಾಯಕ್ |
| 162 | ಚಿಂಚೋಳಿ | ಸುನೀಲ್ ವಲ್ಯಾಪುರೆ |
| 163 | ಗುಲ್ಬರ್ಗ ಗ್ರಾಮೀಣ | ಬಸವರಾಜ |
| 164 | ಹುಮ್ನಾಬಾದ್ | ಸುಭಾಷ್ ಕಲ್ಲೂರು |
| 165 | ಬೀದರ್ ದಕ್ಷಿಣ | ಶೈಲೇಂದ್ರ ಬಿಳದಾಳೆ |
| 166 | ಮಾನ್ವಿ | ಮಾನಪ್ಪ ನಾಯಕ್ |
| 167 | ಸಿಂಧನೂರು | ಕೊಲ್ಲಾ ಶೇಷಗಿರಿ ರಾವ್ |
| 168 | ಕುಂದಗೋಳ | ಎಸ್.ಎಲ್. ಚಿಕ್ಕಗೌಡರ್ |
| 169 | ಹುಬ್ಬಳ್ಳಿ-ಧಾರವಾಡ (ಪೂರ್ವ) | ಚಂದ್ರಶೇಖರ್ ಗೋಕಾಕ್ |
| 170 | ಕುಮಟಾ | ದಿನಕರ ಶೆಟ್ಟಿ |
| 171 | ಹಾವೇರಿ | ನೇಹರೂ ಓಲೇಕರ್ |
| 172 | ರಾಣೆಬೆನ್ನೂರು | ಡಾ.ಬಸವರಾಜ್ ಕೇಲ್ಗರ್ |
| 173 | ಕೂಡ್ಲಗಿ | ಎನ್.ವೈ.ಗೋಪಾಲಕೃಷ್ |
| 174 | ಜಗಳೂರು | ಎಸ್.ವಿ.ರಾಮಚಂದ್ರ |
| 175 | ಹರಪನಹಳ್ಳಿ | ಕರುಣಾಕರ ರೆಡ್ಡಿ |
| 176 | ಹರಿಹರ | ಬಿ.ಪಿ.ಹರೀಶ್ |
| 177 | ದಾವಣಗೆರೆ ದಕ್ಷಿಣ | ಯಶವಂತರಾವ್ ಜಾಧವ್ |
| 178 | ಮಾಯಕೊಂಡ | ಪ್ರೊ.ಲಿಂಗಣ್ಣ |
| 179 | ಉಡುಪಿ | ಕೆ.ರಘುಪತಿ ಭಟ್ |
| 180 | ಕಾಪು | ಲಾಲಾಜಿ ಮೆಂಡನ್ |
| 181 | ಮೂಡಿಗೆರೆ | ಎಂ.ಪಿ.ಕುಮಾರಸ್ವಾಮಿ |
| 182 | ತರೀಕೆರೆ | ಡಿ.ಎಸ್.ಸುರೇಶ್ |
| 183 | ಕುಣಿಗಲ್ | ಡಾ.ಕೃಷ್ಣ ಕುಮಾರ್ |
| 184 | ಪಾವಗಡ | ಜಿ.ವಿ.ಬಲರಾಮ್ |
| 185 | ಗೌರಿಬಿದನೂರು | ಜೈಪಾಲ್ ರೆಡ್ಡಿ |
| 186 | ಬಾಗೇಪಲ್ಲಿ | ಸಾಯಿ ಕುಮಾರ್ |
| 187 | ಚಿಂತಾಮಣಿ | ಎನ್.ಶಂಕರ್ |
| 188 | ಶ್ರೀನಿವಾಸಪುರ | ಡಾ.ವೇಣುಗೋಪಾಲ್ |
| 189 | ಮುಳುಬಾಗಿಲು | ಅಮರೀಶ್ |
| 190 | ಪುಲಿಕೇಶಿ ನಗರ | ಸುಶೀಲ ದೇವರಾಜ್ |
| 191 | ಸರ್ವಜ್ಞ ನಗರ | ಎಂ.ಎನ್.ರೆಡ್ಡಿ |
| 192 | ಗಾಂಧಿ ನಗರ | ಸಪ್ತಗಿರಿ ಗೌಡ |
| 193 | ಚಾಮರಾಜಪೇಟೆ | ಎಂ.ಲಕ್ಷ್ಮೀ ನಾರಾಯಣ |
| 194 | ದೇವನಹಳ್ಳಿ | ಕೆ.ನಾಗೇಶ್ |
| 195 | ನೆಲಮಂಗಲ | ಎಂ.ವಿ.ನಾಗರಾಜ್ |
| 196 | ಮದ್ದೂರು | ಸತೀಶ್ |
| 197 | ಮೇಲುಕೋಟೆ | ಶಿವಲಿಂಗೇ ಗೌಡ |
| 198 | ಮಂಡ್ಯ | ಚಂದಗಲ ಶಿವಣ್ಣ |
| 199 | ನಾಗಮಂಗಲ | ಡಾ.ಪಾರ್ಥಸಾರಥಿ |
| 200 | ಕೆ.ಆರ್.ಪೇಟೆ | ಬೂಕಹಳ್ಳಿ ಮಂಜುನಾಥ್ |
| 201 | ಶ್ರವಣಬೆಳಗೊಳ | ಶಿವನಂಜೇ ಗೌಡ |
| 202 | ಅರಸೀಕೆರೆ | ಮರಿಸ್ವಾಮಿ |
| 203 | ಹೊಳೆನರಸೀಪುರ | ಎಚ್.ರಾಜು ಗೌಡ |
| 204 | ಮಂಗಳೂರು ಉತ್ತರ | ಡಾ.ಭರತ್ ಶೆಟ್ಟಿ |
| 205 | ಮಂಗಳೂರು ದಕ್ಷಿಣ | ವೇದವ್ಯಾಸ ಕಾಮತ್ |
| 206 | ಮಂಗಳೂರು | ಸಂತೋಷ್ ಕುಮಾರ್ ರೈ |
| 207 | ವಿರಾಜಪೇಟೆ | ಕೆ.ಜೆ.ಬೋಪಯ್ಯ |
| 208 | ಕೆ.ಆರ್.ನಗರ | ಶ್ವೇತಾ ಗೋಪಾಲ್ |
| 209 | ಹುಣಸೂರು | ರಮೇಶ್ ಕುಮಾರ್ |
| 210 | ಚಾಮುಂಡೇಶ್ವರಿ | ಗೋಪಾಲ್ ರಾವ್ |
| 211 | ಕೃಷ್ಣರಾಜ | ಎಸ್.ಎ.ರಾಮದಾಸ್ |
| 212 | ಚಾಮರಾಜ | ಎಲ್.ನಾಗೇಂದ್ರ |
| 213 | ಟಿ.ನರಸೀಪುರ | ಎಸ್.ಶಂಕರ್ |
| 214 | ಭದ್ರಾವತಿ | ಜಿ.ಆರ್.ಪ್ರವೀಣ್ ಪಾಟೀಲ್ |
| 215 | ಯಶವಂತಪುರ | ಜಗ್ಗೇಶ್ |
| 216 | ಬಿ.ಟಿ.ಎಂ.ಲೇಔಟ್ | ಲಲ್ಲೇಶ್ ರೆಡ್ಡಿ |
| 217 | ರಾಮನಗರ | ಎಚ್.ಲೀಲಾವತಿ |
| 218 | ಕನಕಪುರ | ನಂದಿನಿ ಗೌಡ |
| 219 | ಬೇಲೂರು | ಎಚ್.ಕೆ.ಸುರೇಶ್ |
| 220 | ಹಾಸನ | ಜೆ.ಪ್ರೀತಮ್ ಗೌಡ |
| 221 | ವರುಣಾ | ತೋಟದಪ್ಪ ಬಸವರಾಜು |
| 222 | ಸಕಲೇಶಪುರ | ಸೋಮಶೇಖರ್ |
| 223 | ಶಿಢ್ಲಘಟ್ಟ | ಎಚ್.ಸುರೇಶ್ |
| 224 | ಬಾದಾಮಿ | ಬಿ.ಶ್ರೀರಾಮುಲು |
More From
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ












Click it and Unblock the Notifications