ಬಿಸಿಲನಾಡಿನಲ್ಲಿ ಬಿಸಿಏರಿಸಿದ ಅಭ್ಯರ್ಥಿಗಳು

ಜಿಲ್ಲೆಯಲ್ಲಿ ಏಳು ವಿಧಾಸಭಾ ಕ್ಷೇತ್ರಗಳಿವೆ. ಬಿಜೆಪಿಯ ಶಿವನಗೌಡ ನಾಯಕ್, ಬಿಜೆಪಿ ತೊರೆದು ಜೆಡಿಎಸ್ ಸೇರಿರುವ ಮಾನಪ್ಪ ವಜ್ಜಲ, ಬಿಎಸ್ಆರ್ ಪಕ್ಷದ ಪೂಜಾಗಾಂಧಿ ಜಿಲ್ಲೆಯಲ್ಲಿ ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳಾಗಿದ್ದಾರೆ.
ಕಾಂಗ್ರೆಸ್, ಬಿಜೆಪಿ ಮತ್ತು ಬಿಎಸ್ಆರ್ ಪಕ್ಷಗಳು ಜಿಲ್ಲೆಯಲ್ಲಿ ಪ್ರಭುತ್ವ ಸ್ಥಾಪಿಸಲು ರಣತಂತ್ರ ರೂಪಿಸಿದ್ದು, ಜೆಡಿಯು ಮತ್ತು ಜೆಡಿಎಸ್, ಕೆಜೆಪಿ ಹಾಗೂ ಲೋಕಸತ್ತಾ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ.
2008ರಲ್ಲಿ ಗೆದ್ದವರ ಪಟ್ಟಿ | [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಸುರಪುರ : ನರಸಿಂಹ ನಾಯಕ್ ಆಲಿಯಾಸ್ ರಾಜು ಗೌಡ, ಬಿಜೆಪಿ, ಗೆದ್ದ ಮತದ ಅಂತರ 4,581.
ಶಹಾಪುರ : ಶರಣಪ್ಪ ದರ್ಶನಾಪುರ್, ಕಾಂಗ್ರೆಸ್, ಗೆದ್ದ ಮತದ ಅಂತರ 11,136.
ಯಾದಗೀರ್ : ಡಾ. ಎ ಬಿ ಮಾಲಕ ರೆಡ್ಡಿ, ಕಾಂಗ್ರೆಸ್, ಗೆದ್ದ ಮತದ ಅಂತರ 4,538.
ರಾಯಚೂರು ಗ್ರಾಮೀಣ : ರಾಜಾ ರಾಯಪ್ಪ ನಾಯಕ್, ಕಾಂಗ್ರೆಸ್, ಗೆದ್ದ ಮತದ ಅಂತರ 1,877.
ರಾಯಚೂರು ನಗರ: ಸಯ್ಯದ್ ಯಾಸೀನ್, ಕಾಂಗ್ರೆಸ್, ಗೆದ್ದ ಮತದ ಅಂತರ 8,361.
ಮಾನ್ವಿ : ಹಂಪಯ್ಯ ನಾಯಕ್, ಕಾಂಗ್ರೆಸ್, ಗೆದ್ದ ಮತದ ಅಂತರ 2,519
ದೇವದುರ್ಗ : ಕೆ ಶಿವನಗೌಡ ನಾಯಕ್, ಜೆಡಿಎಸ್, ಗೆದ್ದ ಮತದ ಅಂತರ 4,587
ಲಿಂಗಸಗೂರು : ಮಾನಪ್ಪ ವಜ್ಜಲ್ , ಬಿಜೆಪಿ, ಗೆದ್ದ ಮತದ ಅಂತರ 19,180.
ಜಿಲ್ಲೆಯ ಅಭ್ಯರ್ಥಿಗಳ ಅಂತಿಮ ಪಟ್ಟಿ ಕೆಳಗಿನಂತಿದೆ
| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ ಆರ್ಸಿ / ಪಕ್ಷೇತರರು/ಇತರೆ |
| 53 | ರಾಯಚೂರು ಗ್ರಾಮಾಂತರ (ಎಸ್ ಟಿ) | ತಿಪ್ಪರಾಜು | ರಾಜಾ ರಾಯಪ್ಪ ನಾಯ್ಕ್ | ರಾಜಾ ಅಮರೇಶ್ವರ ನಾಯ್ಕ್ | ಆರ್. ಮಲ್ಲೇಶ್ ನಾಯ್ಕ್ | ಖಾಸಿಂ ನಾಯ್ಕ್ (ಬಿಎಸ್ಆರ್) |
| 54 | ರಾಯಚೂರು ನಗರ | ತ್ರಿವಿಕ್ರಮ ಜೋಶಿ | ಸಯ್ಯದ್ ಯಾಸೀನ್ | ಡಾ| ಎಸ್.ಶಿವರಾಜ್ ಪಾಟೀಲ್ | ಕೆ.ಎಂ.ಬಸವರಾಜಪ್ಪ | ಪೂಜಾ ಗಾಂಧಿ (ಬಿಎಸ್ಆರ್) |
| 55 | ಮಾನ್ವಿ (ಎಸ್ ಟಿ) | ಅಯ್ಯಮ್ಮ ನಾಯಕ್ | ಜಿ.ಹಂಪಯ್ಯ ನಾಯಕ್ | ರಾಜಾ ವೆಂಕಟಪ್ಪ ನಾಯಕ್ | ಗಂಗಾಧರ ನಾಯಕ್ | ದದ್ದಲ್ ಬಸನಗೌಡ (ಬಿಎಸ್ಆರ್), ಕಾಮ್ರೇಡ್ ಮುದುಕಪ್ಪ ನಾಯಕ್ (ಸಿಪಿಐ-ಎಂಎಲ್)
|
| 56 | ದೇವದುರ್ಗ (ಎಸ್ ಟಿ) | ಶಿವನಗೌಡ ನಾಯಕ್ | ವೆಂಕಟೇಶ್ ನಾಯಕ್ | *** | ಶಾಂತಗೌಡ ಸಿ. | ಚಂದನಗೌಡ |
| 57 | ಲಿಂಗಸಗೂರು | ತಿಪ್ಪಣ್ಣ ಆರ್.ನಾಯಕ್ | ದುರ್ಗಪ್ಪ ಸಂಗಪ್ಪ ಹೊಳಿಗೆರೆ | ಮಾನಪ್ಪ ವಜ್ಜಲ | ಎಚ್.ಬಿ.ಮುರಾರಿ | ಸಿದ್ದು ವೈ. ಬಂಡಿ (ಬಿಎಸ್ಆರ್ ) ಸುಭಾಷ್ ವೈ.ಚವಾಣ್ (ರೈತಸಂಘ) |
| 58 | ಸಿಂಧನೂರು | ಕೊಳ್ಳ ಶೇಷಗಿರಿರಾವ್ | ಹಂಪನಗೌಡ ಬಾದರ್ಲಿ | ವೆಂಕಟರಾವ್ ನಾಡಗೌಡ | ರಾಜಶೇಖರ ಪಾಟೀಲ್ | ಕೆ. ಕರಿಯಪ್ಪ (ಬಿಎಸ್ಆರ್) ಎಂ.ಕೆ. ಜಗ್ಗೇಶ್ (ಬಿಎಸ್ಪಿ) |
| 59 | ಮಸ್ಕಿ | ಶಂಕರಕುಮಾರ ಮೇದಾರ | ಪ್ರತಾಪ್ ಗೌಡ ಪಾಟೀಲ್ | ಅಮರೇಶ್ ಬಾರಟಗಿ | ಮಹಾದೇವಪ್ಪಗೌಡ ಪಾಟೀಲ್ | ಶೇಖರಪ್ಪ ತಳವಾರ್ (ಬಿಎಸ್ಆರ್) |
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications