ಮುಖ್ಯಮಂತ್ರಿ ಅಭ್ಯರ್ಥಿಯ ಮೈಸೂರು ಜಿಲ್ಲಾದರ್ಶನ
ಮೈಸೂರು, ಮೇ 1: ಸಾಂಸ್ಕೃತಿಕ ರಾಜಧಾನಿ, ಅರಮನೆಯ ನಾಡು, ಕಾವೇರಿ ಕಣಿವೆಯ ಮೈಸೂರು ರಾಜಕೀಯವಾಗಿ ಭಾರಿ ಕುತೂಹಲ ಕೆರಳಿಸುವ ಜಿಲ್ಲೆ. ನೋವಿನ ಸಂಗತಿಯೆಂದರೆ, ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸಣ್ಣಮೊಗೆ ಗೌಡ ಅವರ ಅಕಾಲಿಕ ನಿಧನದಿಂದ (210) ಕ್ಷೇತ್ರದಲ್ಲಿ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಲಾಗಿದೆ.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಆರಿಸಿ ಕಳಿಸುವ ಅವಕಾಶ ಜಿಲ್ಲೆಯ ವರುಣಾ ಕ್ಷೇತ್ರಕ್ಕೆ ಇದೆ. ಆದರೆ ಆ ಅಭ್ಯರ್ಥಿ ಅಂದರೆ ಸಿದ್ದರಾಮಯ್ಯ ಗೆಲುವಿಗೆ ಮುನ್ನ ಕಾಪು ಸಿದ್ದಲಿಂಗಸ್ವಾಮಿ, ಚೆಲುವರಾಜು ನಾಯ್ಕ್ ಅವರನ್ನು ಸಮರ್ಥವಾಗಿ ಎದುರಿಸಬೇಕು. ಇವರಿಬ್ಬರನ್ನೂ ಜಯಿಸಿದಾಕ್ಷಣ ಸಿದ್ರಾಮಯ್ಯ ಮುಖ್ಯಮಂತ್ರಿ ಆಗೇಬಿಟ್ಟರು ಅಂತೇನಿಲ್ಲ. ಆದರೆ ಅಂತಹ ಸದವಕಾಶವೊಂದು ಮೈಸೂರಿಗೆ ಒದಗಿಬಂದಿದೆ. [ 2013 ಫಲಿತಾಂಶ: ಗೆದ್ದವರು, ಸೋತವರ ವಿವರ]
ಅದರ ಹೊರತಾಗಿ ವಿ ಶ್ರೀನಿವಾಸ ಪ್ರಸಾದ್, ವಾಸು ಎಚ್, ತನ್ವೀರ್ ಸೇಠ್, ಎಚ್ಎಸ್ ಶಂಕರಲಿಂಗೇಗೌಡ, ಎಸ್ ಎ ರಾಮದಾಸ್, ಜಿಟಿ ದೇವೇಗೌಡ, ಚಿಕ್ಕಮಾದು ಮುಂತಾದವರು ಕಣದಲ್ಲಿರುವುದು ಗಮನಾರ್ಹವಾಗಿದೆ.

| ಕ್ಷೇತ್ರ ಸಂಖ್ಯೆ | ಕ್ಷೇತ್ರದ ಹೆಸರು | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಕೆಜೆಪಿ | ಬಿಎಸ್ಆರ್ /ಪಕ್ಷೇತರರು |
| 211 | ಕೃಷ್ಣರಾಜನಗರ | ಎಂಪಿ ಕುಮಾರ್ | ದೊಡ್ಡಸ್ವಾಮೆ ಗೌಡ | ಸಾರಾ ಮಹೇಶ್ | ಕೆ ಎಸ್ ಬಸಂತ್ | - |
| 212 | ಹುಣಸೂರು | ಅಣ್ಣಯ್ಯ ನಾಯಕ್ | ಎಚ್ ಪಿ ಮಂಜುನಾಥ್ | ಕುಮಾರಸ್ವಾಮಿ | ಮಂಜುನಾಥ್ ಅರಸ್ | ದ್ಯಾವಪ್ಪ ನಾಯಕ್ |
| 213 | ಎಚ್ ಡಿ ಕೋಟೆ ಪ. ಪಂಗಡ | ಸಿದ್ದರಾಜು | ಚಿಕ್ಕಣ್ಣ | ಚಿಕ್ಕಮಾದು | ಡಾ. ಎಚ್ ವಿ ಕೃಷ್ಣಸ್ವಾಮಿ | - |
| 214 | ನಂಜನಗೂಡು- ಪ. ಪಂಗಡ | ಡಾ. ಶಿವರಾಂ | ವಿ ಶ್ರೀನಿವಾಸ ಪ್ರಸಾದ್ | ಕೇಶವಮೂರ್ತಿ | ಎಸ್ ಮಹಾದೇವಯ್ಯ | ಆರ್ ಮಾದೇಶ |
| 215 | ಚಾಮುಂಡೇಶ್ವರಿ | ಹೇಮಂತಕುಮಾರ್ ಗೌಡ | ಎಂ ಸತ್ಯನಾರಾಯಣ | ಜಿಟಿ ದೇವೇಗೌಡ | ಅಪ್ಪಣ್ಣ | ಕೆಪಿ ಚಿದಾನಂದ |
| 216 | ಕೃಷ್ಣರಾಜ | ಎಸ್ ಎ ರಾಮದಾಸ್ | ಎಂಕೆ ಸೋಮಶೇಖರ್ | ವಾಸು ಎಚ್ | ಎಚ್ ವಿ ರಾಜೀವ್ | ನಂಜುಂಡ ಸ್ವಾಮಿ |
| 217 | ಚಾಮರಾಜ | ಬಿ ನಾಗೇಂದ್ರ | ವಾಸು | ಎಚ್ಎಸ್ ಶಂಕರಲಿಂಗೇಗೌಡ | ಅರುಣಕುಮಾರ್ ಗೌಡ | ಎನ್ ಭಾರತಿ |
| 218 | ನರಸಿಂಹರಾಜ | ಬಿಪಿ ಮಂಜುನಾಥ್ | ತನ್ವೀರ್ ಸೇಠ್ | ಸಂದೇಶ್ ಸ್ವಾಮಿ | ಎನ್ ಕೆ ಫರೀದ್ | ಸಿದ್ದಿಕಿ |
| 219 | ವರುಣಾ | ಎಸ್ ಡಿ ಮಹೇಂದ್ರ | ಸಿದ್ದರಾಮಯ್ಯ | ಚೆಲುವರಾಜು ನಾಯ್ಕ್ | ಕಾಪು ಸಿದ್ದಲಿಂಗಸ್ವಾಮಿ | ಗಿರೀಶ್ |
| 220 | ತಿ. ನರಸೀಪುರ- ಪ. ಜಾತಿ | ಸಿ ರಮೇಶ್ | ಡಾ. ಎಸ್ ಸಿ ಮಹಾದೇವಪ್ಪ | ಎಂಸಿ ಸುಂದರೇಶನ್ | ಪುಟ್ಟಬಸವಯ್ಯ | - |
-
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ












Click it and Unblock the Notifications